
ಏಪ್ರಿಲ್ ಕೂಲ್ ಆಚರಿಸಿ ಪರಿಸರ ಉಳಿಸಿ
ಎಲ್ಲೆಂದರಲ್ಲಿ ಬಿಸಿಲ ಬೇಗೆಯಲ್ಲಿ ನರಳಾಡುವ ಜೀವಿಗಳು ಮನಕಲುಕುವ ದೃಶ್ಯ ನೋವು ಉಂಟುಮಾಡುತ್ತದೆ ಇವುಗಳ ಮಧ್ಯೆ ಏಪ್ರಿಲ್ ಫೂಲ್ ಆಚರಣೆ ಬೇಕೇ?ಮಾನವರಾದ ನಾವು ಎತ್ತ ಸಾಗುತ್ತಿದ್ದೇವೆ ? ಸ್ವಾರ್ಥ ಪರ ಜೀವನ ಅವನತಿಗೆ ಕಾರಣ ಎಂಬುದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಎಲ್ಲೆಂದರಲ್ಲಿ ಬಿಸಿಲ ಬೇಗೆಯಲ್ಲಿ ನರಳಾಡುವ ಜೀವಿಗಳು ಮನಕಲುಕುವ ದೃಶ್ಯ ನೋವು ಉಂಟುಮಾಡುತ್ತದೆ ಇವುಗಳ ಮಧ್ಯೆ ಏಪ್ರಿಲ್ ಫೂಲ್ ಆಚರಣೆ ಬೇಕೇ?ಮಾನವರಾದ ನಾವು ಎತ್ತ ಸಾಗುತ್ತಿದ್ದೇವೆ ? ಸ್ವಾರ್ಥ ಪರ ಜೀವನ ಅವನತಿಗೆ ಕಾರಣ ಎಂಬುದು


ಈ ಹಬ್ಬಗಳು ಈ ವರ್ಷದಿ ಒಂದಾಗಿಒಗ್ಗೂಡಿ ಬಂದು ಹೇಳುತ್ತಿವೆ ನಮಗಾಗಿಭಾವೈಕ್ಯತೆಯ ಬದುಕಿಗೆ ಫಲಪ್ರದವಾಗಿಬದುಕಿರಿ ಜಾತಿ ಎಂಬುದರ ಹೊರತಾಗಿ..!! ಯುಗಾದಿ-ರಂಜಾನ್ ಹಬ್ಬಗಳ ರೀತಿಹೀಗೆಯೇ ಒಂದಾಗೋಣ ಎಂಬ ನೀತಿಸಾಬೀತು ಮಾಡಿದೆ ನೋಡು ಪ್ರಕೃತಿಸಾಕಿನ್ನು ಜಾತಿಯ ಕುರುಡು ಪ್ರೀತಿ..!!

ವಿಶೇಷ ವರದಿ :ಜಿಲಾನ್ ಸಾಬ್ ಬಡಿಗೇರ. ನೀವು ಖರೀದಿಸುವ ಮಟನ್ ಒಳ್ಳೆಯದೇ, ತಾಜಾ ಆಗಿದೆಯಾ ಎಂದು ತಿಳಿಯುವುದು ಹೇಗೆ?ಭಾನುವಾರ ಬಂತೆಂದರೆ ಮನೆಯಲ್ಲಿ ಮಟನ್ ಇದ್ದೇ ಇರಬೇಕು ಮಟನ್ ತಿನ್ನುವವರು ಬಹಳಷ್ಟು ಜನರಿದ್ದಾರೆ. ಇತ್ತೀಚಿಗೆ ಬರ್ಡ್

ಸೌಂಡರ್ ಹತ್ಯೆ ಪ್ರಕರಣಕ್ಕೆ ನಿಗದಿತ ಸಮಯಕ್ಕಿಂತ 11 ಗಂಟೆಗಳ ಮೊದಲು ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರನ್ನು ಗಲ್ಲಿಗೇರಿಸಲಾಯಿತು. ಅವರನ್ನು ಗಲ್ಲಿಗೇರಿಸಿದ ದಿನವನ್ನು ದೇಶಾದ್ಯಂತ ಹುತಾತ್ಮರ ದಿನವೆಂದು ಆಚರಿಸಲಾಗುತ್ತದೆ. ಭಗತ್ ಸಿಂಗ್ ಒಬ್ಬ

ಲೇಖಕರು:- ಶ್ರೀ ಡಾ||ಜೀವನಸಾಬ ವಾಲಿಕಾರ ಬಿನ್ನಾಳಪುಟಗಳು:- 135.ಬೆಲೆ:- 200 ರೂ.ಗಳು.ಪ್ರಕಾಶಕರು:- ಜೀಶಾನ್ ಪ್ರಕಾಶನ ಬಿನ್ನಾಳ. ‘ನ ಭೂತೋ ನ ಭವಿಷ್ಯತಿ’ ಎನ್ನುವಂತೆ ಅದ್ದೂರಿಯಾಗಿ, ಅರ್ಥಗರ್ಭಿತವಾಗಿ ದಿನಾಂಕ 5ನೇ ಜನವರಿ 2025 ರಂದು ಡಾ|| ಜೀವನಸಾಬ

ಗುರುವಾಯೂರ್ ದಕ್ಷಿಣದ ದ್ವಾರಕಾ ಎಂದು ಕರೆಯಲ್ಪಡುವ ಐತಿಹಾಸಿಕ ಶ್ರೀ ಕೃಷ್ಣ ದೇವಾಲಯಕ್ಕೆ ಪ್ರಸಿದ್ಧವಾಗಿದೆ. ಇದು ಕೇರಳ ಮತ್ತು ಇಡೀ ದೇಶದ ಅತ್ಯಂತ ಪೂಜ್ಯ ಮತ್ತು ಜನಪ್ರಿಯ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಗುರುವಾಯೂರು ಪುಣ್ಯಕ್ಷೇತ್ರದ ಹಿನ್ನೆಲೆ

12ನೇ ಶತಮಾನದಲ್ಲಿ ಬಸವಣ್ಣನವರು ಸಾರಿದ ಕಾಯಕವೇ ಕೈಲಾಸ ಎಂಬ ಮಾತು ಇಂದಿಗೂ ಜನರ ಮನದಲ್ಲಿ ಹಸಿರಾಗಿರುವ ನುಡಿಮುತ್ತಾಗಿದೆ. ಮಾಡುವ ಕೆಲಸ ಚಿಕ್ಕದಾದರೂ ಸರಿಯೇ ದೊಡ್ಡದಾದರೂ ಸರಿ ಅದರಲ್ಲಿ ಪ್ರಾಮಾಣಿಕ ಪ್ರಯತ್ನ ಬೇಕು, ಮಾಡುವ ಕೆಲಸದಲ್ಲಿ

ಅಳಿದು ಹೋಗುತ್ತಿದೆ ಭಾವನೆಗಳ ಬಂಧಮಾಯವು ಕೂಡು ಕುಟುಂಬ ಸಂಬಂಧಕೊಳೆತು ನಾರುತ್ತಿದೆ ಸ್ನೇಹ ಅನುಬಂಧಗಟ್ಟಿ ಇಲ್ಲದ ಸಂಸಾರ ಋಣಾನುಬಂಧ. ಯಾರಿಗೂ ಬೇಕಿಲ್ಲ ಅವಿಭಕ್ತ ಕುಟುಂಬಸ್ವಾರ್ಥತನವೇ ಅಂಟಿದೆ ಮನದ ತುಂಬಕಾಣದಿದ್ದರೂ ಅವರಿಂದಿನ ಬೆನ್ನ ಬಿಂಬಹೊತ್ತು ಸಾಗುವರು ದುರಾಸೆಯ

ನೆನಪಿದೆ ನನಗೆ ಅದೊಂದು ಹೇಳಿದ ಮಾತೊಂದುಅರಿತಿರುವೆ ಇಂದಿಗೂ ನೀ ಹೇಳಿದ ಮಾತು ವೇದ ವಾಕ್ಯಂದು ನೆನಪುಗಳ ಮೆಲುಕು ಹಾಕುವೆಬದುಕಿನ ಜೊತೆಗೆ ಸಾಗುವೆಸಾಗುವ ದಾರಿಯಲ್ಲಿ ನಿನ್ನಯ ಮಾರ್ಗದಲ್ಲಿ ಜಯಗೊಳಿಸಲಿ ಆಶೀರ್ವಾದ ತೀರ್ಪಿನಲ್ಲಿ ಅಮ್ಮನ ಗರ್ಭದಲ್ಲಿ ಅಪ್ಪನ
Website Design and Development By ❤ Serverhug Web Solutions