
ಪ್ರೀತಿ
ಗೆಳೆತಿ….ನೀ-ಹೃದಯದಿ ಬಿತ್ತಿದಪ್ರೀತಿ ಬೀಜವುಬೆಳೆದು ಹೆಮ್ಮರವಾಗಿದೆ ಮೊಗ್ಗಾಗಿ ಹೂ-ಬಿಟ್ಟು ಹಣ್ಣಾಗಿದೆಸಿಹಿ ಸವಿಯಲುಮನ ಕಾತರಿಸಿದೆ !! ✍️ಚನಬಸಪ್ಪ ಬಳಗಾರ,(ಮಾಜಿ ಸೈನಿಕ)ಪೊಲೀಸ್ ಇಲಾಖೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಗೆಳೆತಿ….ನೀ-ಹೃದಯದಿ ಬಿತ್ತಿದಪ್ರೀತಿ ಬೀಜವುಬೆಳೆದು ಹೆಮ್ಮರವಾಗಿದೆ ಮೊಗ್ಗಾಗಿ ಹೂ-ಬಿಟ್ಟು ಹಣ್ಣಾಗಿದೆಸಿಹಿ ಸವಿಯಲುಮನ ಕಾತರಿಸಿದೆ !! ✍️ಚನಬಸಪ್ಪ ಬಳಗಾರ,(ಮಾಜಿ ಸೈನಿಕ)ಪೊಲೀಸ್ ಇಲಾಖೆ
ಮುತ್ತು ಕೊಟ್ಟು ಹೇಳಿದಳು ಪ್ರೇಯಸಿನನ್ನವಳ ಮನದಾಳದ ಮಾತು ಬಯಸಿಮನ ಮುಟ್ಟುವಂಗ ನನ್ನವಳ ನೋಟಇವಳ ನೋಟವು ಗುಲಾಬಿಯ ಮಾಟ ವಿಶೇಷ ಕಾಳಜಿವಹಿಸಿ ತೋರಿಸಿದಳು ಗಮನಮಡದಿಯ ಮಾತ್ತೊಮ್ಮೆ ನೋಡು ದುಃಖದಮನಅವ್ವನ ಧ್ವನಿಯ ಕೇಳಿ ಹ್ಯಾಪಿವಾಗಿದೆ ಮನಒಳ್ಳೆಯ ಬೆಳವಣಿಗೆ
ತಮಗಿಂತ ದೊಡ್ಡವರು ಶ್ರೀಮಂತರುಅಧಿಕಾರಿಗಳನ್ನು ನೋಡಿ ದುಃಖಪಡುವುದಕ್ಕಿಂತತಮಗಿಂತ ಬಡವರು ಕಷ್ಟಪಡುವವರನೋಡಿ ಬುಧ್ಧಿ ಬದಲಾಯಿಸಿಕೊಂಡುನಾವೇ ಎಷ್ಟೋ ಪಾಲು ಮೇಲು ಎಂದುಸಮಾಧಾನಗೊಂಡು ಜೀವನದಲ್ಲಿನೆಮ್ಮದಿ ಕಾಣುವುದು ಎಷ್ಟೋ ಒಳ್ಳೆಯದು ಶಾಂತಿ ಸಮಾಧಾನವೇ ಜೀವನದಲ್ಲಿಬಹಳ ದೊಡ್ಡ ಶ್ರೀಮಂತಿಕೆಒಳಿತಾಗಲಿ ಎಲ್ಲರಿಗೂ ಶುಭವಾಗಲಿ ✍️ಚನ್ನಬಸಪ್ಪ
ವಿದ್ಯಾರ್ಥಿಗಳ ಕಲಿಕೆಯಲ್ಲಿ ಶಿಕ್ಷೆ ಅವಶ್ಯಕತೆ ಇದ್ದೇ ಇದೆ..ಏಕೆಂದರೆ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕಾದರೆ ಅವರ ತಪ್ಪುಗಳನ್ನು ತಿದ್ದಲೇ ಬೇಕಾಗುತ್ತದೆ. ವಿದ್ಯಾರ್ಥಿಗಳು ತಪ್ಪು ಮಾಡೋದು ಸಹಜ ಆದರೂ ಅವರನ್ನು ಸರಿ ದಾರಿ ತರುವುದು
ಒಬ್ಬ ವ್ಯಕ್ತಿಯ ವಿನಾಶವು ಹತ್ತಿರ ಬಂದಾಗ, ಪ್ರತಿಯೊಬ್ಬರ ಒಳ್ಳೆಯ ಸಲಹೆಯೂ ಅವನಿಗೆ ಕೆಟ್ಟದಾಗಿ ತೋರುತ್ತದೆ ಆಕಾಶದಷ್ಟು ಪ್ರೀತಿ ಇದ್ದರೆ ಸರಿಹೊಂದುವುದಿಲ್ಲ, ಅಣುವಷ್ಟಾದರೂ ಅರ್ಥ ಮಾಡಿಕೊಳ್ಳುವ ಮನಸ್ಸು ಮಾಡಬೇಕು. ✍️ಚನ್ನಬಸಪ್ಪ ಬಳಗಾರ,(ಮಾಜಿ ಸೈನಿಕ)ಪೊಲೀಸ ಇಲಾಖೆ
ಪ್ರತಿಯೊಂದು ವಸ್ತುವಿಗೆ ತನ್ನದೇ ಆದ ಮೌಲ್ಯವಿರುತ್ತದೆ.ಈ ಜಗತ್ತಿನಲ್ಲಿ ಪ್ರತಿಯೊಂದು ವಸ್ತುವನ್ನು ಅದರ ಮೌಲ್ಯದಿಂದ ಅಳೆಯಲಾಗುತ್ತದೆ. ಅದೇ ರೀತಿ ಪ್ರತಿಯೊಬ್ಬ ವ್ಯಕ್ತಿಯನ್ನು ಅವನ ಪ್ರತಿಭೆ ಮತ್ತು ಕೌಶಲದಿಂದ ಅಳೆಯಲಾಗುತ್ತದೆ.ಹೇಗೆ ಕೆಲವೊಂದು ವಸ್ತುಗಳನ್ನು ಪಾಲಿಶ್ ಮಾಡಿ ಹೊಳಪನ್ನು
ರೈತನ ಮಿತ್ರರು ಆದ್ರುರೈತನ ಜೀವಾಳ ಇವ್ರುಹೆಗಲಿಗೆ ಹೆಗಲು ಕೊಟ್ಟು ನಿಂತ್ರುಜಗಕೆ ಅನ್ನವು ನೀಡಿದ್ರು….// ಕಷ್ಟ ಸುಖಕ್ಕೆ ಜೊತೆಯಾಗಿ ನಿಂತ್ರುಕಾಯಕದಲ್ಲಿ ನಿತ್ಯ ತೊಡಗಿದ್ರುಮಣ್ಣೆ ತಮ್ಮ ಹೊನ್ನೆಂದು ತಿಳಿದ್ರುಮಣ್ಣಿನಲ್ಲಿ ಹೊನ್ನವು ಬೆಳೆದ್ರು..// ಮಳೆ ಗಾಳಿ ಎನ್ನದೆ ದುಡಿದ್ರುಜೀವನದ
ಬಾಗಲಕೋಟೆ/ಗುಳೇದಗುಡ್ಡ:ಕನ್ನಡ ಸಾರಸ್ವತ ಲೋಕಕ್ಕೆ ಸಂಶೋಧನೆ,ವಿಮರ್ಶೆ,ಕವನ ಸಂಕಲನದಂತಹ ಹಲವಾರು ಕೃತಿಗಳನ್ನು ನೀಡಿರುವ ಡಾ.ರಾಜಶೇಖರ ಬಸುಪಟ್ಟದವರು ಈಗ ಬಯಲ ಬೆರಗು, ವಿವೇಕ ಚಿಂತಾಮಣಿ ಎಂಬ ಎರಡು ಮೌಲಿಕ ಕೃತಿಗಳನ್ನು ಕನ್ನಡಿಗರಿಗೆ ನೀಡುತ್ತಿದ್ದಾರೆ. ಬೇಂದ್ರೆಯವರಿಂದ ಪ್ರಶಂಸೆಗೊಳಗಾದ ಡಾ.ಎಸ್ ಎಸ್
ಕಲೆ ಎಂಬ ನಟನೆ ಮಾಡಿಪ್ರತಿಭೆ ತೋರು ನಾಯಕಕಲೆಯ ಗುರುತು ಕಳೆಯಬೇಕುರಂಗಭೂಮಿ ಸೇವಕ. ಯಾರು ಏನು ಹಿರಿಯರಲ್ಲಕಲೆ ಅನ್ನು ಪ್ರತಿಭೆಗೆಎಲ್ಲಾ ಗೊತ್ತು ಗತ್ತುಬಿಟ್ಟುನವರಸಗಳ ಮೆಟ್ಟಿಗೆ. ಸೊಕ್ಕು ಬೇಕು ಬದುಕಿನಲ್ಲಿಕಲಿಯುತ್ತಿರುವ ಪಾಠದಿಕಲಿತ ಮೇಲೆ ಮಧವಬಿಟ್ಟುಬಾಳಬೇಕು ಜನಜೀವನ ನೋಟದಿ.
ಶಿಲಾಯುಗದಿಂದ ಈ ಜಗತ್ತು ಕಾಲಾಂತರದಲ್ಲಿ ಏಳು ಬೀಳುಗಳನ್ನು ಕಂಡಿದೆ ಪುರಾಣಗಳನ್ನು ಅಧ್ಯಯನ ಮಾಡಿದರೆ ಈ ವಿಶ್ವ ದೇವತೆಗಳು ಮತ್ತು ರಾಕ್ಷಸರು ಎಂಬ ಪರಿಕಲ್ಪನೆಯಲ್ಲಿ ಹಾದು ಬಂದಿದ್ದು, ದೇವತೆಗಳು ಮತ್ತು ರಾಕ್ಷಸರ ಮದ್ಯೆ ಅಧಿಕಾರಕ್ಕಾಗಿ ಸದಾ
Website Design and Development By ❤ Serverhug Web Solutions