
ಹೆಚ್. ಡುಂಡಿರಾಜರು.
ಹನಿಗವನ ಬರೆಯುವುದರಲ್ಲಿಸುಪ್ರಸಿದ್ಧರು,ನಮ್ಮ ಹೆಚ್. ಡುಂಡಿರಾಜರು,ಇತ್ತೀಚಿಗೆ ಚಳಿಗವನ ಬರೆಯುವುದರಲ್ಲಿಆಗಿದ್ದಾರೆ ತಲ್ಲೀನರು.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹನಿಗವನ ಬರೆಯುವುದರಲ್ಲಿಸುಪ್ರಸಿದ್ಧರು,ನಮ್ಮ ಹೆಚ್. ಡುಂಡಿರಾಜರು,ಇತ್ತೀಚಿಗೆ ಚಳಿಗವನ ಬರೆಯುವುದರಲ್ಲಿಆಗಿದ್ದಾರೆ ತಲ್ಲೀನರು.

ನಾವೆಲ್ಲರೂ ಸೇರಿ ತೇರಿಗೆ ಬರಬೇಕುಒಂಬತ್ತು ದಿವಸದ ಮುಂಚೆ ಸಿರಿಧಾನ್ಯ ಸೇರಿಸಬೇಕುಎಂಟು ದಿವಸದ ಮುಂಚೆ ಬೀಗರನ್ನು ಕರೆಸಬೇಕುಏಳು ದಿವಸದ ಮುಂಚೆ ಎಳ್ಳು ಹೋಳಿಗೆ ಮಾಡಬೇಕು ಆರು ದಿವಸದ ಮುಂಚೆ ಹಚ್ಚು ಎಳ್ಳಿನ ರೊಟ್ಟಿ ಮಾಡಬೇಕು ಐದು

ಮುಂಜಾನೆಯ ಬೆಳಕು ಮೂಡುವ ಮುನ್ನವೇ ಪಾದಯಾತ್ರೆ ಮೂಲಕ ಬರುವುದು ಭಕ್ತರ ಸಾಲು ಸಾಗರದಂತೆ ಸನ್ನಿಧಾನಕ್ಕೆ ಬರೆಗಾಲಿನ ಹೆಜ್ಜೆಯಲ್ಲಿಕಲ್ಲು ಮುಳ್ಳು ಲೆಕ್ಕಿಸದೆಭಕ್ತಿಯಿಂದ ಬರುವುದುನಿನ್ನ ನಾಮವು ಸ್ಮರಿಸುತ್ತಾಭಕ್ತಿಯ ತುಂಬು ಜಗಕೆ ಹೂವು ಹಣ್ಣು ಅರ್ಪಿಸಿಕಾಯಿ ಕರ್ಪೂರ ಬೆಳಗಿಸಿನಿನ್ನ

ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಾಗ, ಬಹುತೇಕ ಸಂದರ್ಭಗಳಲ್ಲಿ “ಸಮಾಜ ನಮ್ಮ ಬಗ್ಗೆ ಏನನ್ನುತ್ತದೋ, ನಮ್ಮ ಗೌರವಕ್ಕೆ ಎಲ್ಲಿ ಕುಂದು ಬರುತ್ತದೋ, ನಾವು ವಿಫಲರಾದಾಗ ಬೇರೆಯವರು ಏನು ಮಾತನಾಡುತ್ತಾರೋ’ ಎನ್ನುವ ಭಯವೇ “ಅಸಂತೋಷಕ್ಕೆ’ ಕಾರಣ

(ಬುದ್ಧ ಬಸವ ಅಂಬೇಡ್ಕರ್ ಓಶೋ ಅವರ ವಿಚಾರಗಳಿಂದ ಪ್ರೇರಣೆ ಪಡೆದ ವೈಚಾರಿಕ ಕಥೆ) ಮಾನವ ಇತಿಹಾಸದ ಹಾದಿಯಲ್ಲಿ ಧರ್ಮ ಮತ್ತು ದೇವರು ಎಂಬ ಪರಿಕಲ್ಪನೆಗಳು ಮನುಷ್ಯನಿಗೆ ಸಾಂತ್ವನ ನೀಡುವ ಬದಲು, ಹೆಚ್ಚಾಗಿ ಭಯ ಮತ್ತು

ತುಂಬಿರುವ ಮನೆಯು ನನ್ನದುಸಂಸ್ಕಾರ ಸೆಲೆಯ ಸಿಹಿ ಗೂಡಿದುಸಿಹಿ ಮಧುರತೆಯು ತುಂಬಿಹುದುಆನಂದ ಸಾಗರದಿ ತೇಲುತಿಹುದು. ಹೆತ್ತವರ ಪಾಲಿಸುವ ದೈವ ಭಕ್ತಿಇದುವೇ ನಮ್ಮ ಸಂಸಾರದ ಶಕ್ತಿಹಿರಿಯರ ಸಂಭಾಳಿಸುವ ಯುಕ್ತಿಜಗಳ ವೈಷಮ್ಯಕ್ಕೆ ನೀಡಿದೆ ಮುಕ್ತಿ. ಗಟ್ಟಿ ಬಾಂಧವ್ಯಕ್ಕೆ ಬೆಸುಗೆ

೧) ಶ್ರೀ ರುದ್ರಮುನಿ ಶಿವಯೋಗಿಗಳು.೨)ಶ್ರೀ ಸಂಗನ ಬಸವ ಶಿವಯೋಗಿಗಳು.೩)ಶ್ರೀ ಶಿವಲಿಂಗ ಶಿವಯೋಗಿಗಳು.೪)ಶ್ರೀ ಚೆನ್ನವೀರ ಶಿವಯೋಗಿಗಳು.೫) ಶ್ರೀ ಕರಿಬಸವ ಶಿವಯೋಗಿಗಳು.೬) ಶಿವಲಿಂಗ ಶಿವಯೋಗಿಗಳು.೭)ಶ್ರೀ ಪುಟ್ಟ ಸುಚೆನ್ನವೀರ ಶಿವಯೋಗಿಗಳು.೮) ಶ್ರೀ ಚೆನ್ನಮಲ್ಲಿಕಾರ್ಜುನ ಶಿವಯೋಗಾಗಳು.೯)ಶ್ರೀ ಸಂಗನ ಬಸವ ಶಿವಯೊಗಿಗಳು.೧೦)

ಅಜ್ಜನ ಜಾತ್ರೆಗೆ ಬನ್ನಿ… ಕೊಪ್ಪಳ ನಗರದಲ್ಲೊಂದು ಮಠ,ಅಪ್ಪಟ, ಅದ್ಭುತ ಮಠ,ಅದುವೇ ಶ್ರೀ ಗವಿಮಠ,ಮಹಿಮಾ ಪುರುಷರ ಮಹಾ ಮಠ,ಇದು ಪ್ರಕೃತಿ ಸೌಂದರ್ಯದ ತಾಣ,ಎಷ್ಟು ನೋಡಿದರೂತಣಿಯದು ಮನ,ಹಲವು ಧರ್ಮೀಯರ ನಾಡಿಗೆಸಾಕ್ಷಿಯಾಗಿ ನಿಂತಿದೆ,ಕೊಪ್ಪಳವ ನೋಡು,ಇದೋ ಪರಮ ಪೂಜ್ಯರ ಸ್ಥಾನ,ಇಲ್ಲಿ

ನಗು ಮೊಗದ ಕವಿಮೃದು ಮಧುರ ಮಾತಿನ ಕವಿಕನ್ನಡ ಸಾಹಿತ್ಯದ ಸಮನ್ವಯ ಕವಿ,“ಹೂ ನಗೆ”ಯ ಬೀರಿ,“ಕಾವ್ಯಾಕ್ಷಿ “ಯಾಗಿ,“ಆಕಾಶ ಬುಟ್ಟಿ “ಯಂತೆ,ಆಗಸದೆತ್ತರಕ್ಕೇರಿ,ಪ್ರೇಮಿಗಳಿಗೆ “ಮಧು ಚಂದ್ರ “ತೋರಿ, “ಹಕ್ಕಿ ಪುಚ್ಚ ” ದಿಂದ,ಮಕ್ಕಳ ಮನ ತಣಿಸಿದ ಕವಿ,“ನೆಲ ಮುಗಿಲು

ನಾಯಗಾವ ಸಾತಾರದ ಸಾವಿತ್ರಿಸ್ತ್ರೀ ಶಿಕ್ಷಣ ಗಂಗೋತ್ರಿಅಶಿಕ್ಷಿತ ಬಾಲಿಕೆ ಲಕ್ಷ್ಮಿ ಖಂಡೋಜಿದಂಪತಿಗಳ ಸುಪುತ್ರಿಬಾಲ್ಯವಿವಾಹದಿ ಜ್ಯೋತಿಬಾ ಫುಲೆಇವರ ಧರ್ಮ ಪತ್ನಿ// ಅನ್ಯಾಯ ಅಸತ್ಯ ವಿರುದ್ಧ ಕಹಳೆಮೊಳಗಿದ ಫುಲೆಯವರುಮುಗ್ಧ ಮನದನ್ನೆಗೆ ಮನೆಯಲಿಶಿಕ್ಷಣ ಹೇಳಿಕೊಟ್ಟವರುಪುಣೆಯ ಭಿಡೆವಾಡಾದ ಮನೆಯನೆಮಹಿಳಾ ಶಾಲೆ ಮಾಡಿದರು//
Website Design and Development By ❤ Serverhug Web Solutions