
ಕನ್ನಡ ಗುಡಿ ಸವಿ ಜೇನಿನ ನುಡಿ
ನಮ್ಮ ಭಾಷೆ ಹೊನ್ನಿನ ನುಡಿಯು/ಕನ್ನಡ ಗುಡಿ ಸವಿಜೇನಿನ ಹನಿಯು/ಸುಂದರ ನುಡಿ ಗಂಧದ ಗುಡಿಯು/ಮಕ್ಕಳು ನುಡಿದರೆ ಚೆಂದ ಸಕ್ಕರೆಯು//{೦೧}// ಅಕ್ಷರ ಜೋಡಣೆ ಮುತ್ತಿನ ಮಾಲೆಯಂತೆ/ಕನ್ನಡ ನುಡಿದರೆ ಮಾಣಿಕ್ಯದ ಹರಳಂತೆ/ಸವಿನುಡಿ ಆಲಿಸಲು ಇಂಪಾದ ಸಂಗೀತದಂತೆ/ಪಟಪಟನೆ ಮಾತನಾಡಲು ನವಿಲ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನಮ್ಮ ಭಾಷೆ ಹೊನ್ನಿನ ನುಡಿಯು/ಕನ್ನಡ ಗುಡಿ ಸವಿಜೇನಿನ ಹನಿಯು/ಸುಂದರ ನುಡಿ ಗಂಧದ ಗುಡಿಯು/ಮಕ್ಕಳು ನುಡಿದರೆ ಚೆಂದ ಸಕ್ಕರೆಯು//{೦೧}// ಅಕ್ಷರ ಜೋಡಣೆ ಮುತ್ತಿನ ಮಾಲೆಯಂತೆ/ಕನ್ನಡ ನುಡಿದರೆ ಮಾಣಿಕ್ಯದ ಹರಳಂತೆ/ಸವಿನುಡಿ ಆಲಿಸಲು ಇಂಪಾದ ಸಂಗೀತದಂತೆ/ಪಟಪಟನೆ ಮಾತನಾಡಲು ನವಿಲ

ಬಹುಶಃ ಸಾವೇ ಇರಬೇಕು ಎಲ್ಲದಕ್ಕೂ ಮುಕ್ತಿ.ನಿಜ ಕೆಲವೊಮ್ಮೆ ಏನೋ ಕಂಡಾಗ ನೋಡಿದಾಗ ಎದುರಾಗುವ ಪ್ರತಿ ಪ್ರಶ್ನೆಗೆ ಉತ್ತರ ಅಂತ ಕಂಡಿದ್ದು ಸಾವಿನಲ್ಲಿ ಮಾತ್ರ ಎಂದೆನಿಸಿದಾಗ, ನಾಳೆಯೆಂಬುದೇ ಒಂದು ಭರವಸೆ ಅನ್ನೋದನ್ನು ಮರೀಬೇಡಿ,ನಾನು ತರಗತಿ ಮುಗಿಸಿಕೊಂಡು

ಕರುನಾಡ ಕಂದ ವರ ನಟನ ಪುತ್ರನಿವಕನ್ನಡಿಗರ ಹೆಮ್ಮೆ ಸರಳತೆಯ ಪ್ರತೀಕನಿವಪರಮಾತ್ಮ ಕರುನಾಡಿಗೆ ನೀಡಿದ ಕಣ್ಮಣಿ ಇವಕರುಣೆಯಲ್ಲಿ ಪರಮ ಪುನೀತನಿವ. ಕೋಟ್ಯಾಂತರ ಕನ್ನಡಿಗರ ಹೃದಯದ ಅಧಿಪತಿಅಭಿಮಾನಿಗಳಲ್ಲಿ ಬೆಳಗಿದರು ಕನ್ನಡದ ಜ್ಯೋತಿಲೀನವಾಯಿತು ವೀರ ಕನ್ನಡಿಗನ ಪ್ರಾಣ ಪ್ರಣತಿಕಾತರಿಸಿ

ಆತ್ಮ ಯಾವ ಕುಲ?ಜೀವ ಯಾವ ಕುಲ?ಗಾಳಿ ಯಾವ ಕುಲ? ಎಂದೆಲ್ಲಪ್ರಶ್ನಿಸಿ ಮಾಡಿದರು ಅಂದುಬಸವಾದಿ ಪ್ರಮಥರು,ಸಾಮಾಜಿಕ ಕ್ರಾಂತಿ,ಆದರಿಂದು?,ನೀನು ಮೇಲು ಕುಲ,ನೀನು ಕೀಳು ಕುಲ ಎಂದೆಲ್ಲಹೇಳುತ್ತ ಸಮಾಜದ ವಿಕೃತಿಗೆಕಾರಣವಾಗುತ್ತಿರುವರಲ್ಲ,ಆಧುನಿಕರು! ಶಿವ ಶಿವಾ!. ಶಿವಪ್ರಸಾದ್ ಹಾದಿಮನಿ.✍️

ಕೆಲವು ರಾಜಕಾರಣಿಗಳು,ಹೇಳುತ್ತಾರೆ, ತಾವು ಸಮಾಜವಾದಿಗಳೆಂದು,ಸಮ ಸಮಾಜ ನಿರ್ಮಾಣತಮ್ಮ ನಿಲುವೆಂದು, ಇನ್ನೂ ಕೆಲವು ಮುಖಂಡರುಹೇಳುತ್ತಾರೆ ತಾವು ಬಲಪಂಥೀಯರೆಂದು,ಮತ್ತೂ ಕೆಲವರು ಹೇಳುತ್ತಾರೆ,ತಾವು ಎಡಪಂಥೀಯರೆಂದು,ಇನ್ನೂ ಕೆಲವರು, ಒಂದು ಹೆಜ್ಜೆಮುಂದೆ ಹೋಗಿ ಹೇಳುತ್ತಾರೆ,ತಾವು ಕೋಮುವಾದಿಗಳೆಂದು! ಇಲ್ಲಿ ನಾವೆಲ್ಲರೂ ಒಂದು,ಅಲ್ಲ, ನಾವೆಲ್ಲರೂ

ಅಯ್ಯಾ, ಈ ಸಮಾಜದಈ ಜನರ ನಡೆ ನುಡಿಗಳನು,ಅದಕೇ ಅಲ್ಲವೇನಯ್ಯ, ಅಣ್ಣಬಸವಣ್ಣ ಹೇಳಿದ್ದು, ಕಣ್ಣು ಕಾಣದ ಅಂಧಕನ ಮಾಡೆಂದು,ಇದೆಂಥ ಕಾಲವೆಂದ ಶಿವ ಶಿವಾ! ೨.ನಾ ನಿನಗೆ ಮಾಡಿರುವುದೇನು?ನೀ ನನಗೆ ಮಾಡಿರುವುದೇನು?ನಾ ಮಾಡಿರುವುದುನನದಲ್ಲ..ನೀ ಮಾಡಿರುವುದುನಿನದಲ್ಲ..ನಾ, ನೀ, ಎಂದುಸುಮ್ಮನೆಬಡಿದಾಡುತಿರುವೆವಲ್ಲಶಿವ

ದೀಪಜ್ಯೋತಿಃ ಪರಬ್ರಹ್ಮದೀಪಜ್ಯೋತಿರ್ಜನಾರ್ದನಃದೀಪೋ ಹರತು ಮೇ ಪಾಪಂ ದೀಪಜ್ಯೋತಿರ್ನಮೋಸ್ತುತೇದೀಪಾವಳಿ ಹಬ್ಬದ ಶುಭಾಶಯಗಳು ಮಣ್ಣಿನಿಂದ ಮಾಡಿದ ದೀಪಗಳಿಂದಎಣ್ಣೆಯಲ್ಲಿ ಅದ್ದಿದ ಹತ್ತಿಯ ಬತ್ತಿಯಿಂದಕತ್ತಲೆಯ ಮೇಲೆ ಬೆಳಕಿನ ವಿಜಯ ಸಂಕೇತದಹಬ್ಬವನ್ನು ಆಚರಿಸೋಣ ದೀಪಗಳನ್ನು ಬೆಳಗುವುದರಿಂದ ಮಿನುಗುವ ದೀಪಗಳು, ಬೆರಗುಗೊಳಿಸುವ ಪಟಾಕಿಗಳ

ಅಂಧಕಾರದಲಿ ದಿವ್ಯ ಚೇತನದ ಬೆಳಕು ಬೆಳಗಿಸಿಮೂಢನಂಬಿಕೆಯಲಿ ಜ್ಞಾನದ ಜ್ಯೋತಿಯ ಹೊತ್ತಿಸಿಸುಳ್ಳಿನ ಲೋಕದಲಿ ಸತ್ಯದ ನುಡಿದೀಪ ಹತ್ತಿಸಿಬೆಳಕಿನ ಹಬ್ಬ ದೀಪಾವಳಿಯ ಆಚರಿಸಿ ಸ್ವಾರ್ಥ ಹೃದಯದಿ ನಿಸ್ವಾರ್ಥದ ಜ್ಯೋತಿಯ ಮೂಡಿಸಿನೋವಿನ ನಡುವೆ ನೆಮ್ಮದಿಯ ದೀಪ ಹಚ್ಚಿಸಿನಮ್ಮವರು ತಮ್ಮವರೆಂಬ

ಹಚ್ಚಬೇಕು ದೀಪದಿಂದ ದೀಪಮಮತೆಯ ಕರುಣೆಯ ದೀಪಮೌನದ ದೀಪ ಮನುಷ್ಯನ ದೀಪಮಣ್ಣಿನ ಹಣತೆಯ ಬೆಳಕಿನ ದೀಪ ಹಚ್ಚಬೇಕು ದೀಪ ಸುಖ ಶಾಂತಿ ದೀಪಕಷ್ಟ ಕಳೆದು ಬೆಳಕು ತರುವ ದೀಪಕರುಣೆಯ ನಮ್ಮ ಕನಸಿನ ದೀಪನಮ್ಮ ಮನುಷ್ಯನ ಮನುಜದ

ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ, ಶಬ್ದಮಾಲಿನ್ಯ, ಜಲಮಾಲಿನ್ಯ ಮತ್ತು ಪರಿಸರ ಮಾಲಿನ್ಯವಾಗಿ ಸುಮಾರು ಮೂರರಿಂದ ನಾಲ್ಕು ದಿನಗಳವರೆಗೆ ಹೊಗೆಯಿಂದ ಕೂಡಿದ ವಾತಾವರಣವಿರುತ್ತದೆ. ಇದು ಚಿಕ್ಕ ಮಕ್ಕಳ, ವಯಸ್ಸಾದವರ ಹಾಗೂ ಪ್ರಾಣಿ, ಪಕ್ಷಿಗಳ ಆರೋಗ್ಯದ
Website Design and Development By ❤ Serverhug Web Solutions