
ದಯೆ ಬೇಕು ಬದುಕಿನಲ್ಲಿ
ಆ ಯುವಕ ಕಳೆದ ಹಲವಾರು ದಿನಗಳಿಂದ ಕೆಲಸದ ನಿರೀಕ್ಷೆಯಲ್ಲಿ ಆ ಊರಿನ ರಸ್ತೆಗಳಲ್ಲಿ ತಿರುಗಾಡುತ್ತಿದ್ದ, ಇಡೀ ಜಗತ್ತಿನ ಭಾರ ತನ್ನ ಮೇಲೆ ಇದೆಯೇನೋ ಎಂಬಂತೆ ಬಳಲಿದ್ದ ಆತ ಕಳೆದ ಕೆಲವು ದಿನಗಳಿಂದ ಊಟವನ್ನು ಕೂಡಾ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಆ ಯುವಕ ಕಳೆದ ಹಲವಾರು ದಿನಗಳಿಂದ ಕೆಲಸದ ನಿರೀಕ್ಷೆಯಲ್ಲಿ ಆ ಊರಿನ ರಸ್ತೆಗಳಲ್ಲಿ ತಿರುಗಾಡುತ್ತಿದ್ದ, ಇಡೀ ಜಗತ್ತಿನ ಭಾರ ತನ್ನ ಮೇಲೆ ಇದೆಯೇನೋ ಎಂಬಂತೆ ಬಳಲಿದ್ದ ಆತ ಕಳೆದ ಕೆಲವು ದಿನಗಳಿಂದ ಊಟವನ್ನು ಕೂಡಾ
ಆಡುವ ಮಾತಿನಲ್ಲಿನೀಡುವ ಪ್ರೀತಿಯಲ್ಲಿಬೆಲ್ಲ ಬೆರೆಸಿಹರು ಗೆಳೆಯಕಹಿ ಹೇಗೆ ಅರಿಯಲಿ ಹಗೆ ತುಂಬಿ ಮನದಲ್ಲಿಹುಸಿ ಹಾಸ್ಯ ನಗೆಯಲಿವಿಷ ಕಾರುತಿಹರು ಗೆಳೆಯಯಾರೊಂದಿಗೆ ಬೆರೆಯಲಿ ಸ್ನೇಹಿತರೆಂಬ ಸೋಗಿನಲ್ಲಿಬಂಧಿಸಿ ಬಾಹುವಿನಲ್ಲಿಬೆನ್ನಿಗೆ ಚೂರಿಹಾಕಲು ಗೆಳೆಯನಾನು ಯಾರನ್ನ ಜರಿಯಲಿ ಕೈ ಹಿಡಿದು ನಡೆಸುತಲಿಕಾಲ್ಹಿಡಿದು

ಜಪತಪಗಳು ನಮ್ಮನ್ನು ಬದಲಾಯಿಸಲುಬಹುದುಯೋಗನಿದ್ರೆಯು ಸುಖಾಸುಮ್ಮನೆ ಬರಲಾಗದುನಿರಂತರ ಅಭ್ಯಾಸದಿಂದ ಸಾಧಿಸಬಹುದುಗುರಿಯ ಬೆನ್ನತ್ತಿ ಹೊರಡಬಹುದು.I೧I ಕಲ್ಪನೆಗೂ ಮೀರಿದ ಅಗಣ್ಯ ಶಕ್ತಿಯಿರಬಹುದುಅಸಾಧ್ಯವೆಂಬುದನ್ನು ಸಾಧಿಸಿ ಮಹಾರಾಜನಾಗಬಹುದುಮನದಾಳದ ಬಯಕೆಯ ಮೀಟಲುಬಹುದುಕವಿಯ ಬದುಕು ಹಸನಾಗಲುಬಹುದು.I೨I ✍🏻 ದೇವರಾಜು ಬಿ ಎಸ್ ಹೊಸಹೊಳಲು.ಕಾವ್ಯನಾಮ :

ವೈಚಾರಿಕ ಚಿಂತಕರು, ನೂತನ ಅನುಭವ ಮಂಟಪದ ರೂವಾರಿ, ಕಾಯಕ ನಿಷ್ಠೆ-ದಾಸೋಹ ಮನೋಧರ್ಮದ ಕರುಣಾ ಮೂರ್ತಿ,ಅನಾಥರ – ನೊಂದವರ ದನಿ, ಅವರ ಬಾಳಿನ ಬೆಳಕು,ಗಡಿ ಭಾಗದಲ್ಲಿ ಕನ್ನಡ ಉಳಿಸಿ – ಬೆಳೆಸಿದ ಕನ್ನಡ ಭಾಷಾಪ್ರೇಮಿ, ವಚನ
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳುಕೆಚ್ಚೆದೆಯ ಮೌಲ್ಯದ ಮುತ್ತು ರತ್ನಗಳುಭಾರತ ಮಾತೆಯ ವೀರಾದಿ ಕಲಿಗಳುರಾಷ್ಟ್ರ ನಿರ್ಮಾಣದ ಅದ್ಭುತ ಶಕ್ತಿಗಳು. ಯುವ ಶಕ್ತಿಯೇ ಈ ನಾಡಿನ ಪ್ರಗತಿಉಳಿಸಿ ಬೆಳೆಸಿ ತಾಯ್ನಾಡಿನ ಸಂಸ್ಕೃತಿಯುವ ಜನರಿಂದಲೇ ಸರ್ವರ ಉನ್ನತಿತರುವರು ಭಾರತದ

ವಿದ್ಯೆ ಎಂಬುದು ಜ್ಞಾನದ ರತ್ನ ಇದ್ದಂತೆ. ಯಾರೂ ಕೂಡ ಅದನ್ನು ಕದಿಯಲು ಸಾಧ್ಯವಿಲ್ಲ. ಹೀಗಾಗಿ, ವಿದ್ಯಾರ್ಥಿಗಳು ಪರಿಶ್ರಮ ವಹಿಸಿ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಸದಾ ಮನಸ್ಸನ್ನು ಗುರಿಯೆಡೆಗೆ ಕೇಂದ್ರಿಕರಿಸಬೇಕು. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಉತ್ತೇಜನ

ನೋವಿನ ಸೆಳಕಿನಲ್ಲಿಯೇ ಒಸರುವ ಅದಮ್ಯ ಜೀವನ ಪ್ರೀತಿ, ಬಡತನದ ಬದುಕಿನಲ್ಲಿ ದೊರೆತ ಶ್ರೀಮಂತ ಅನುಭವಗಳ ಬುತ್ತಿ, ಬದುಕಿನ ಬಂಡಿಯ ಸಾಗಿಸಿ ತುತ್ತಿನ ಚೀಲವ ತುಂಬಿಸಲು ಮಾಡಿದ ಹತ್ತು ಹಲವುಕೆಲಸಗಳು ಹೊಟ್ಟೆ ತುಂಬಿಸಿದ್ದಕ್ಕಿಂತ ತಲೆಯಲ್ಲಿ ಬದುಕಿನ

ನನ್ನ ಪ್ರೀತಿಯ ಪ್ರಿಯತಮ.. ನನ್ನ ಈ ಒಕ್ಕಣೆಯನ್ನು ನೋಡಿ ಆಶ್ಚರ್ಯವಾಯಿತು ಅಲ್ಲವೇ! ಮನದಲ್ಲಿ ನೂರೆಂಟು ಗೊಂದಲಗಳು, ತಲೆಯಲ್ಲಿ ಇಲ್ಲದ ಕೋಲಾಹಲ, ಎದೆ ಬಡಿತ ತಪ್ಪಿದ ಹಾಗೆ ಅನುಭವ ಆಗುತ್ತಿದೆ ಅಲ್ಲವೇ? ಎಂದೂ ಇಲ್ಲದ ಹೊಸ

೧ ”.ಜೀವನ ಮೌಲ್ಯ” ತಾಯಿ ಇಲ್ಲದ ಮನೆ, ತಂದೆ ಇರದ ಬದುಕು.ನೆರೆ ಇಲ್ಲದ ಜೀವನ, ಗುರುವಿಲ್ಲದ ಶಿಕ್ಷಣ.ಬಂಧು-ಬಳಗ ವಿರದ ಈ ಬದುಕು ವ್ರ್ಥ ಗುರು ಕುಂಬಾರ ಗುಂಡಯ್ಯ. ೨. “ಜಾತ್ರೆ” ಯಾತ್ರೆಗೆ ಕಾಶಿ, ಭಕ್ತಿಗೆ

ಪುಸ್ತಕದ ಹೆಸರು : ಕಾವ್ಯ ಕಲ್ಪ ವಲ್ಲರಿಕವನ ಸಂಕಲನ ಕವಿ: ಶ್ರೀ ಕೊಟ್ರೇಶ ಜವಳಿ, ಪ್ರಕಟವಾದ ವರ್ಷ. ೨೦೨೪. ಪ್ರಕಾಶನ : ಶೋಭಾ ಪ್ರಕಾಶನ, ಹೂವಿನ ಹಡಗಲಿ. “ಸತ್ವ ಪೂರ್ಣ, ಮತ್ತು ಅರ್ಥ ಪೂರ್ಣ
Website Design and Development By ❤ Serverhug Web Solutions