
ಪಾವಗಡದ ಯುವ ಕವಿಗೆ ಒಲಿದ ರಾಷ್ಟ್ರೀಯ ಜ್ಞಾನಶ್ರೀ ಪುರಸ್ಕಾರ
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಬಡ ರೈತಾಪಿ ದಂಪತಿಗಳಾದ ಶ್ರೀ ಸದಾಶಿವಪ್ಪ ಮತ್ತು ಗಂಗಮ್ಮ (ಮಲ್ಲಮ್ಮ) ಇವರ ಮಗನಾದ ಶ್ರೀ ಯುತ ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್. ರವರನ್ನು ಬೆಳಗಾವಿಯ ಸಿರಿ ಕನ್ನಡ ವೇದಿಕೆಯು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಬಡ ರೈತಾಪಿ ದಂಪತಿಗಳಾದ ಶ್ರೀ ಸದಾಶಿವಪ್ಪ ಮತ್ತು ಗಂಗಮ್ಮ (ಮಲ್ಲಮ್ಮ) ಇವರ ಮಗನಾದ ಶ್ರೀ ಯುತ ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್. ರವರನ್ನು ಬೆಳಗಾವಿಯ ಸಿರಿ ಕನ್ನಡ ವೇದಿಕೆಯು

ನೀ ಹೋದ ಮರುದಿನನಾ ಹೆಂಗ ಬಾಳಲಿನಿನ್ನಂಗ ಪ್ರೀತಿ ಮಾಡುವವರು ಬರಲಿಲ್ಲ ಇನ್ನೂ ತನಕ ಪ್ರತಿನಿತ್ಯ ಎದ್ದಾಗ ನಿನದೇ ನೆನಪು ಮನದಾಗಹೋದ ಹೋದಲ್ಲೆಲ್ಲ ನೆನಪುಗಳ ಸರಮಾಲೆಮನ ನೋಂದಾವ ಒಡಲಾಗ ಎಲ್ಲಿ ಕೇಳಿದರಲ್ಲಿ ಗುಣಗಾನಗಳ ಸದ್ದು ದುಃಖ

ಆತ್ಮೀಯರೇ, ಯತ್ರ ನಾರ್ಯಸ್ತು ಪೂಜ್ಯಂತೆತತ್ರ ರಮಂತೇ ದೇವತಾ: |ಯತ್ರೈತಾಸ್ತು ನ ಪೂಜ್ಯಂತೆಸರ್ವಾಸ್ತತ್ರಾಫಲಾ ಕ್ರಿಯಾ: || ಅರ್ಥ : ‘ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ, ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ.ಎಲ್ಲಿ ಸ್ತ್ರೀಯರನ್ನು ಅಪಮಾನಗೊಳಿಸಲಾಗುತ್ತದೆಯೋ, ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥವಾಗುತ್ತದೆ’.

ಕವನಗಳು ಬರೆಯುವುದೆಂದರೆ ಅವನಿಗೆ ಬಲು ಇಷ್ಟಪುಸ್ತಕ ಪೆನ್ನು ಇಲ್ಲದೆ ಹೋದರೆ ಆಗದೆ ತೊಂದರೆ ಇದು ಕಷ್ಟ ಒಂದು ದಿನ ಕವಿತೆಯ ಬರೆಯದೆ ಮನಸ್ಸು ಬೇಸರ ಹೊತ್ತು ನಿಂತಿತ್ತುಕತೆ ಕಾದಂಬರಿ ಬರೆಯುವ ಮನಕ್ಕೆ ಎಲ್ಲಿಲ್ಲದ ಹರುಷವು

ಜ್ಯೋತಿ ನೀನು ಶ್ರೀ ಸಿದ್ದಗಂಗಾಮಗುವಂತೆ ನೀ ಕಾಣುವೆ ಗುರುವೇತಾಯಿಯಂತೆ ನೀ ಕಾಣುವೆ ಗುರುವೇಜ್ಯೋತಿ ನೀನು ಶ್ರೀ ಸಿದ್ದಗಂಗಾ ತಂದೆಯಂತೆ ನೀ ಕಾಣುವೆ ಗುರುವೇಬಂದು ಅಂತೇನಿ ಕಾಣುವೆ ಗುರುವೇಬಳಗದಂತೆ ನೀ ಕಾಣುವೆ ಗುರುವೆಜ್ಯೋತಿ ನೀನು ಶ್ರೀ

ಭಾರತದ ಸಂವಿಧಾನ, ಸಂಸತ್ತು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ 8 ಶತಮಾನಗಳಷ್ಟು ಹಿಂದೆಯೇ ಮುನ್ನುಡಿ ಬರೆದವರು ನಮ್ಮ 12ನೇ ಶತಮಾನದ ಬಸವಾದಿ ಶಿವಶರಣರು. ಸಮಸ್ತ ಪ್ರಜೆಗಳಿಗೆ ಜನತಂತ್ರ ವ್ಯವಸ್ಥೆಯ ಪರಮಾಧಿಕಾರ, ವ್ಯಕ್ತಿ ಸ್ವಾತಂತ್ರ್ಯ ಹಾಗೂ ಮೂಲಭೂತ

ದೇವರು ಬರೆದ ಹಣೆಬರಹಹುಡುಗಿ ಬರೆದ ಪ್ರೇಮ ಬರಹಪುರೋಹಿತ ಕೊಟ್ಟ ಲಗ್ನ ಬರಹಅತ್ತೆ ಮಾವ ಕೊಟ್ಟ ಆಸ್ತಿಯ ಬರಹಅದನ್ನೆಲ್ಲಾ ಖರ್ಚು ಮಾಡಿದ ಮೇಲೆ ನನ್ನ ತಲೆಗೆ ಬಂತು ಸಾಲದ ಬರಹ

ಜಾತಿ ಮತ ಪಂಥ ಎಣಿಸದ ಸಂತರುವಸತಿ,ಅನ್ನ ಜ್ಞಾನವ ನೀಡಿದ ದೀನರುಕಾಯಕವೇ ಕೈಲಾಸ ಎಂದ ದೇವರುಬಡವರಲ್ಲಿ ಶಿವನ ಕಂಡ ದೇವಧೂತರು. ಆಧ್ಯಾತ್ಮಿಕ ಸಾಧನೆಯ ಶ್ರೇಷ್ಠ ನಾಯಕಬಸವ ತತ್ವ ಬೀಜ ಬಿತ್ತಿ ಬೆಳೆದ ಶ್ರಮಿಕಮಾನವೀಯ ಮೌಲ್ಯ ಹಂಚಿದ

ಧರೆಗೆ ನಕ್ಷತ್ರವಾಗಿ ಬಂದೆ ಗುರುವೇ ಶಿವಣ್ಣನಾಗಿ ಹೊನ್ನೇಗೌಡ-ಗಂಗಮ್ಮರ ಮುದ್ದಿನ ಕಂದನಾಗಿ1907 ಏಪ್ರಿಲ್ 1 ರಲ್ಲಿ ಮಹಾ ಚೇತನವಾಗಿಬದಲಾಯಿಸಿದಿರಿ ನಡೆದ ದಾರಿಯನ್ನೇ ಸ್ವರ್ಗವಾಗಿ ಕಲಿಯುಗದ ನಡೆದಾಡುವ ನಿಜ ದೇವರಾಗಿಹಗಲಿರುಳೆನ್ನದೆ ಬಡ ಮಕ್ಕಳಿಗಾಗಿ ದುಡಿದ ಕಾಯಕಯೋಗಿ ಅನ್ನ,ಜ್ಞಾನ

ಹೆಣ್ಣಿಗೆ ಗಂಡು ಎಂಬ ಆಗಿನ ನುಡಿಈಗಿನ ದಿನಮಾನಗಳಲ್ಲಿ ಅದು ಬಿಡಿಹೆಣ್ಣು ಕೊಟ್ಟು ಕನ್ಯಾದಾನ ಮಾಡುತ್ತಿದ್ದರು ಆಗಗಂಡಿಗೆ ಬೈಸಿಕಲ್, ವರದಕ್ಷಣೆ ಕೊಡುತ್ತಿರುವಾಗ !!೧!! ಡಿಗ್ರಿಗಳು, ಜಾಬುಗಳು ಇಲ್ಲದ ಸಂದರ್ಭದಲ್ಲಿಗಂಡಿಗಾಗಿ ಹುಡುಕುತ್ತಿದ್ದರೂ ಹೆಣ್ಣಿನ ಮಾವರಲ್ಲಿಕಷ್ಟದ ಜೀವನದ ಬೇಗೆಯಲ್ಲಿ
Website Design and Development By ❤ Serverhug Web Solutions