
ವಿದ್ಯಾಪತಿ ವಿನಾಯಕ
ಭಾದ್ರಪದ ಮಾಸದ ಗಣೇಶ ಚೌತಿಯುಸಿದ್ಧಿ ವಿನಾಯಕನಿಗೆ ವಾಹನ ಚಿಕ್ಕ ಇಲಿಯುಬಹಳ ಪ್ರಸಿದ್ಧಿ ಕ್ಷಿಪ್ರ ಪ್ರಸಾದನ ಬುದ್ಧಿವಂತಿಕೆಯುದೇವರಿಂದ ಜನ್ಮ ಪಡೆದ ನಮ್ಮ ವಿಶ್ವಮುಖನು ಶಿವ ಪಾರ್ವತಿಯರ ಪ್ರೀತಿಯ ಸ್ಕಂದಪೂರ್ವಜನುವಿದ್ಯೆಗಿವನೇ ಭೂಷಣ ನಮ್ಮ ಗಜಮುಖನುನಿನ್ನ ಪೂಜಿಸಿದೊಡೆ ಗಾನಪತ್ಯನಾದೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಭಾದ್ರಪದ ಮಾಸದ ಗಣೇಶ ಚೌತಿಯುಸಿದ್ಧಿ ವಿನಾಯಕನಿಗೆ ವಾಹನ ಚಿಕ್ಕ ಇಲಿಯುಬಹಳ ಪ್ರಸಿದ್ಧಿ ಕ್ಷಿಪ್ರ ಪ್ರಸಾದನ ಬುದ್ಧಿವಂತಿಕೆಯುದೇವರಿಂದ ಜನ್ಮ ಪಡೆದ ನಮ್ಮ ವಿಶ್ವಮುಖನು ಶಿವ ಪಾರ್ವತಿಯರ ಪ್ರೀತಿಯ ಸ್ಕಂದಪೂರ್ವಜನುವಿದ್ಯೆಗಿವನೇ ಭೂಷಣ ನಮ್ಮ ಗಜಮುಖನುನಿನ್ನ ಪೂಜಿಸಿದೊಡೆ ಗಾನಪತ್ಯನಾದೆ


ಗಣೇಶ ಚತುರ್ಥಿಗೆ ಕೆಲವೇ ದಿನಗಳು ಬಾಕಿ ಇದ್ದು, ಮಾರುಕಟ್ಟೆಯಲ್ಲಿ ಈಗಾಗಲೇ ಗಣೇಶನ ಮೂರ್ತಿಗಳ ಮಾರಾಟದ ಅಬ್ಬರ ಜೋರಾಗಿದೆ. ಪರಿಸರ ರಕ್ಷಣೆ ಮತ್ತು ಆರೋಗ್ಯದ ದೃಷ್ಟಿಯಿಂದ ಪರಿಸರ ಸ್ನೇಹಿ ಗಣಪನಿಗೂ ಬೇಡಿಕೆ ಹೆಚ್ಚುತ್ತಿದೆ. ಕಳೆದ ಕೆಲವು
ಬರೆದುಬಿಡು ಪ್ರೇಮಕೆ ಹೊಸದೊಂದು ಮುನ್ನುಡಿ.ಇಂದಾದರೂ ಹಿತವೆನಿಸಲಿ ನಿನ್ನದೊಂದು ಮುನ್ನುಡಿ. ಅದೇ ಭಾರ ಬದುಕು ಅದೇ ಮರೆಯಲಾಗದ ನೋವುಎಂದಾದರೂ ಗೀಚಿ ಕಳುಹಿಸು ನನಗೊಂದು ಮುನ್ನುಡಿ. ಯುಗ ಯುಗಗಳೇ ಸಾಗಿವೆ ಜಗವು ಬದಲಾಗಿ ಹೋಗಿದೆಬದಲಾದರೂ ನಾವು ಹೇಳಬೇಕು

“ನಾವು ಬದುಕೆಂಬ ಸಂತೆಯೊಳಗಿನ ಸಂತರು…!”ಅಜ್ಞಾನದ ಕಡಲೊಳಗೆ ಮಿಂದೇಳುತ್ತಿರುವ ಮಹಾಜ್ಞಾನಿಗಳು… ಪ್ರಶ್ನಿಸಲು ಶಕ್ತಿಯಿಲ್ಲದೆ, ಮೌನದಿಂದ ಮುನ್ನಡೆಯುತ್ತಿರುವ ಮಹಾ ಪ್ರಚಂಡರು.ಉತ್ತರಿಸಲು… ಇದ್ದರೂ, ‘ನನಗ್ಯಾಕೆ?’ ಎನ್ನುವ ಅಲಸ್ಯ ಮನೋಭಾವದವರು… ಅತ್ಯುತ್ಸಾಹದಿಂದ ಯಶಸ್ಸೆಂಬ ಮುತ್ತನ್ನು ಎರಕಲು ಹೊರಟ ಉತ್ತರಕುಮಾರರು!ಆದರೆ… ಅರ್ಧ

ಸಣ್ಣ ಹಳ್ಳಿಯಲ್ಲಿ ರಾಮಕೃಷ್ಣ ಎಂಬ ಶಿಕ್ಷಕನಿದ್ದ. ಹಳ್ಳಿ ಶಾಲೆಯ ಕಟ್ಟಡ ಹಳೆಯದು, ಮಕ್ಕಳಿಗೆ ಸರಿಯಾದ ಪುಸ್ತಕ, ಪೆನ್ಸಿಲ್, ಮೇಜು–ಕುರ್ಚಿಗಳೂ ಇಲ್ಲ. ಆದರೆ ಆ ಶಿಕ್ಷಕನ ಮನಸ್ಸು ತುಂಬಾ ದೊಡ್ಡದು. ಮಕ್ಕಳನ್ನು ಓದಿಸಿ ಅವರು ಜೀವನದಲ್ಲಿ

– ಡಾ. ಮಹಾಂತೇಶ ಬಿ. ನೆಲಾಗಣಿ, ಕೊಪ್ಪಳ ಕರ್ನಾಟಕದ ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಇತಿಹಾಸವನ್ನು ಅವಲೋಕನ ಮಾಡುವಾಗ ಎಪ್ಪತ್ತರ ದಶಕದಲ್ಲಿ ಪೂರ್ಣ ಅವಧಿಗೆ ರಾಜ್ಯದ ಚುಕ್ಕಾಣಿ ಹಿಡಿದು, ಹಲವಾರು ಪ್ರಗತಿಪರ ಸಾಮಾಜಿಕ

ಕರುನಾಡು ಕಂಡ ಅಪ್ರತಿಮರಾಜಕಾರಣಿ ದೇವರಾಜ ಅರಸಹುಣಸೂರಿನ ಕಲ್ಲಹಳ್ಳಿಯಲಿಇವರ ಜನನ,ರಾಜಕೀಯ ರಂಗಕೆ ಆಗಮನ,ಎಲ್ಲೆಡೆಯಲ್ಲೂ ಸಂಚಲನ,ಮೈಸೂರಿಗೆ ಕರ್ನಾಟಕವೆಂದುಮಾಡಿದರು ನಾಮಕರಣ,ಪಡೆದರು ಜನರಿಂದ ಜನಾನುರಾಗಿ ಮುಖ್ಯಮಂತ್ರಿಎಂಬ ಅಭಿದಾನ.ದೀನ ದಲಿತರ ಏಳ್ಗೆಯ ಕನಸುಮಾಡಿದರು ತಮ್ಮ ಅವಧಿಯಲಿ ನನಸು.ಹಾವನೂರು ವರದಿಯನುಮಾಡಿ ಅನುಷ್ಠಾನ,ಜನಪ್ರಿಯರಾದರು ಆ

ಬದುಕಿಗೆ ವಿಶ್ಲೇಷಣೆಗಳು ಸುಮಾರಿವೆ ಎಲ್ಲಾ ಅವರವರ ದೃಷ್ಟಿಕೋನಕ್ಕೆ ಬಿಟ್ಟಿದ್ದು. ಬೇಂದ್ರೆ ಅಜ್ಜ ಹೇಳುತ್ತಾ ಬರುತ್ತಾರೆ, ಹೋದವರು ತಿರುಗಿ ಬಂದಾರೆ? ಅವರು ಬರಲಿಕ್ಕೂ ಇಲ್ಲ ಮರಳಿ ಎಂದು, ಅವರು ಹೇಳಿದಂತೆ ಬದುಕಿನ ಕೊನೆಯ ಯಾನ ಮುಗಿಸಿಕೊಂಡು

ಭದ್ರಕಾಳಿ ಪತಿಯೇ ಶ್ರೀ ವೀರಭದ್ರನೆಶ್ರೀ ನಿಡಗಲ್ಲು ಕ್ಷೇತ್ರದಲಿ ನೆಲೆಸಿಹನೆನಂಬಿ ಬಂದ ಭಕ್ತರನು ಸಲಹುವವನೆಜಗದ ಒಡೆಯ ನೀನು ನಿಜ ದೇವನೆ. ನೊಂದು ಬಂದಿರುವೆ ವರವ ಬೇಡುತಕಡು ಕಷ್ಟಗಳ ದೂರ ದೂಡು ಎನ್ನುತನಂಬಿ ಬಂದಿಹೆನು ನನ್ನ ಹರಕೆ
Website Design and Development By ❤ Serverhug Web Solutions