
ಅಗಲಿದ ಗುರುಗಳಿಗೆ ಅಕ್ಷರ ನಮನ✍🏻 ಅಶೋಕ ವಿ. ಬಳ್ಳಾ ಸೂಳೇಬಾವಿ
80ರ ದಶಕದ ಉತ್ತರಾರ್ಧದಲ್ಲಿ ಪ್ರಾಥಮಿಕ ಶಾಲೆಯ ಮೆಟ್ಟಿಲೇರಿದವರು ನಾವು. ಅಜಾನುಬಾಹು ದೇಹದ, ಘನ ಗಂಭೀರ ವ್ಯಕ್ತಿತ್ವದ ಎಸ್. ಎಸ್. ನರೇಗಲ್ ಎಂಬುವರು ನಮ್ಮ ಕನ್ನಡ ಗಂಡು ಮಕ್ಕಳ ಮಾದರಿಯ ಪ್ರಾಥಮಿಕ ಶಾಲೆ ಸೂಳೇಬಾವಿಯ ಮುಖ್ಯಗುರುಗಳು.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

80ರ ದಶಕದ ಉತ್ತರಾರ್ಧದಲ್ಲಿ ಪ್ರಾಥಮಿಕ ಶಾಲೆಯ ಮೆಟ್ಟಿಲೇರಿದವರು ನಾವು. ಅಜಾನುಬಾಹು ದೇಹದ, ಘನ ಗಂಭೀರ ವ್ಯಕ್ತಿತ್ವದ ಎಸ್. ಎಸ್. ನರೇಗಲ್ ಎಂಬುವರು ನಮ್ಮ ಕನ್ನಡ ಗಂಡು ಮಕ್ಕಳ ಮಾದರಿಯ ಪ್ರಾಥಮಿಕ ಶಾಲೆ ಸೂಳೇಬಾವಿಯ ಮುಖ್ಯಗುರುಗಳು.

ಮಳೆಗಾಲ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಮಾತ್ರ ಮಲೆನಾಡು ಪ್ರದೇಶ. ಆದ್ರೆ ಅದೇ ತರ ನಮ್ಮ ಉತ್ತರ ಕರ್ನಾಟಕದ ಪ್ರಸಿದ್ಧ ಸ್ಥಳ ಕಪ್ಪತ್ತಗುಡ್ಡ ಪ್ರವಾಸಿ ತಾಣವಾಗಿರುವ ನಮ್ಮ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ |ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||” ಗುರುವೇ ಬ್ರಹ್ಮ, ಗುರುವೇ ವಿಷ್ಣು ಮತ್ತು ಗುರುವೇ ಶಂಕರ. ಗುರುವೇ ನಿಜವಾದ ಪರಮ

ಬಸ್ ನಂದೇ ಅನ್ನೋ ತರ ಇರಬೇಕು ಪ್ರವಾಸ ಮಾಡಬೇಕು.!ಆದರೆ ಬಸ್ಸು ನಮ್ಮದಲ್ಲ, ಪ್ರವಾಸವೂ ನಮಗಾಗಿ ಅಲ್ಲ.!!ನಮಗೆ ಬೇಕೋ ಬೇಡವೋ ಎಲ್ಲರನ್ನೂ ಮಾತಾಡಿಸಲೇಬೇಕು ಆದರೆ ಅವರಾರು ನಮ್ಮವರಲ್ಲ.!! ಎಲ್ಲಿಯವರೆಗೆ ಬಸ್ಸು ಚಾಲನೆಯಲ್ಲಿರತ್ತೋ ಅಲ್ಲಿಯವರೆಗೆ ಮಾತ್ರ ಎಲ್ಲರೂ

ಪತ್ರಕರ್ತರನ್ನು ಆಧುನಿಕ ಸಮಾಜದ ಕನ್ನಡಿಯೆಂದೇ ಕರೆಯುತ್ತಾರೆ. ಪತ್ರಕರ್ತರು ಸ್ಥಳೀಯ ಮತ್ತು ಹೊರಗಿನ ಪ್ರಸ್ತುತ ಸುದ್ದಿ-ಸನ್ನಿವೇಶಗಳನ್ನು ಸಮಾಜದ ಮುಂದೆ ಪತ್ರಿಕೋದ್ಯಮದ ಮೂಲಕ ವಿವರಿಸುತ್ತಾ ಹೋಗುತ್ತಾರೆ. ಅದೇ ರೀತಿ ರಾಜಕೀಯ ವ್ಯವಸ್ಥೆ, ಭೂಗತ ಜಗತ್ತಿನ ಷಡ್ಯಂತ್ರಗಳು ಸೇರಿದಂತೆ
ಅದೆಷ್ಟೋ ಭಾವ ಬಂಧುರ ಗೆಳತಿ ನಿನ್ನೊಡನಾಟಕೆಮನದ ಮಿಡಿತದ ಆವೇಗ ಸುಳಿಯಲಿನನ್ನ ನಾ ಮರೆತ ಕ್ಷಣಗಳುಭಿನ್ನ ಮತವಿಲ್ಲದೆ ನಿನ್ನಾರಿಸಿಕೊಳ್ಳಲುತವಕಿಸುತಿದೆ ಎದೆಯಾಳದ ನೂಪುರ. ಸಂಗದಿ ಆನಂದ ಅಷ್ಟಿಷ್ಟಲ್ಲವಿಹಂಗಮ ನೋಟ ಕಣ್ಣಿಗೆಬಾನಂಚಿನ ಚಂದ್ರ ಇಣುಕಿದತೋಳ ಬಂಧಿಯಲಿ ನಾ ನೀನಾದ

ಸರಳ ವ್ಯಕ್ತಿತ್ವದ ಸೇವಾ ಪೂರ್ಣವ್ಯಕ್ತಿತ್ವದ ಮೇರು ಪುರುಷ ನಮ್ಮಪ್ಪಜಗತ್ತಿನಾದ್ಯಂತ ಪ್ಲೇಗ್ ರೋಗದ ರುದ್ರ ನರ್ತನಊರು ತೊರೆದು ತೋಟ ಸೇರಿದ ಕುಟುಂಬಸುಂದರ ಪರಿಸರದಲ್ಲಿಅಪ್ಪನ ಜನನ.. ಗದ್ದೆ ,ತೋಟ,ಸಹೋದರರೆಂದರೆಅಪರಿಮಿತ ಪ್ರೀತಿ ,ವೃತ್ತಿಯಲ್ಲಿ ಶಿಕ್ಷಕ , ಪ್ರವೃತ್ತಿಯಲ್ಲಿ ಕೃಷಿಕಹಸು

ಅರಿಶಿನಕ್ಕೆ 4000 ವರ್ಷಗಳ ಇತಿಹಾಸವಿದೆ. ಅರಿಶಿನವಿಲ್ಲದೆ ಅಡುಗೆಯೇ ಇಲ್ಲ. ಅರಿಶಿನದ ವಾರ್ಷಿಕ ಜಾಗತಿಕ ಉತ್ಪಾದನೆ ಸುಮಾರು 11 ಲಕ್ಷ ಟನ್ ಆಗಿದ್ದು, ಇದರಲ್ಲಿ ಭಾರತದ ಕೊಡುಗೆ ಸುಮಾರು 80 % ರಷ್ಟಾಗಿದೆ. ತೆಲಂಗಾಣದ ಕಾಮ

ಅವಳ ಕಂಡ ಮೊದಲ ನೋಟದಿನಾನಾದೆ ಪ್ರೇಮ ಕೈದಿಕಾಯುತಿರುವೆ ಅವಳು ಬರುವ ಹಾದಿಅವಳಿಗಾಗಿ ಹುಚ್ಚನಂತೆ ಸುತ್ತುತಿರುವೆ ಬೀದಿ ಬೀದಿ ಇದನೆಲ್ಲ ಅವಳಿಗೆ ಹೇಗೆ ಹೇಳಲಿ ಈಗತವಕಿಸುತಿದೆ ತಿಳಿಸೆನ್ನುತ ನನ್ನೊಳಗಿನ ಅನುರಾಗಪ್ರಿಯೆ.. ಎನ್ನುವ ಸ್ವರವೇ ತಡವರಿಸುತ್ತಿದೆಎಷ್ಟೊಂದು ಧೈರ್ಯ

ಬದುಕು ಸುಂದರ ಪಯಣ ಮನುಕುಲ ಉಳಿದು ಬೆಳೆಯಲು ಪ್ರೇಮವು ಬೇಕು ಪ್ರೇಮವೆಂದರೆ ಕಾಮವೆಂದು ತಿಳಿದಿರುವವರೆ ಅಧಿಕ. ಆದರೆ ಅವೆರಡೂ ತಮ್ಮದೇ ಆದ ಬೇರೆ ಅರ್ಥವನ್ನು ಹೊಂದಿವೆ. ಪ್ರೇಮವೆಂದರೆ ಬರೀ ಗಂಡು ಹೆಣ್ಣಿನ ಮಧ್ಯೆ ಆಗುವ
Website Design and Development By ❤ Serverhug Web Solutions