
ಪುಣ್ಯಭೂಮಿ
ಇದುವೇ ಸ್ವರ್ಗವು,ಇಲ್ಲಿ ಜನಿಸುವುದೇ ಪುಣ್ಯವು. ||ಪ|| ಸಾಮ್ರಾಜ್ಯ ಕಟ್ಟಿ ಆಳಿದ ರಣಕಲಿಗಳುಬಿತ್ತಿ ಬೆಳೆಸಿದರು ಭವ್ಯ ಪರಂಪರೆಯನುರಚಿಸಿ ಕವಿಗಣ ಸಾಹಿತ್ಯ ಕೃತಿ ಹಲವುತೋರಿಸಿದರು ಜಗಕೆ ಕನ್ನಡದ ಬಲವುಇದುವೇ ಸ್ವರ್ಗವು,ಇಲ್ಲಿ ಜನಿಸುವುದೇ ಪುಣ್ಯವು.||೧|| ವಚನಗಳ ಮುಖೇನ ಹರಿಸಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಇದುವೇ ಸ್ವರ್ಗವು,ಇಲ್ಲಿ ಜನಿಸುವುದೇ ಪುಣ್ಯವು. ||ಪ|| ಸಾಮ್ರಾಜ್ಯ ಕಟ್ಟಿ ಆಳಿದ ರಣಕಲಿಗಳುಬಿತ್ತಿ ಬೆಳೆಸಿದರು ಭವ್ಯ ಪರಂಪರೆಯನುರಚಿಸಿ ಕವಿಗಣ ಸಾಹಿತ್ಯ ಕೃತಿ ಹಲವುತೋರಿಸಿದರು ಜಗಕೆ ಕನ್ನಡದ ಬಲವುಇದುವೇ ಸ್ವರ್ಗವು,ಇಲ್ಲಿ ಜನಿಸುವುದೇ ಪುಣ್ಯವು.||೧|| ವಚನಗಳ ಮುಖೇನ ಹರಿಸಿ

ಇತಿಹಾಸ :ಸಮುದ್ರಮಂಥನದಿಂದ ಐದು ಕಾಮಧೇನುಗಳು ಉತ್ಪನ್ನವಾದವು ಎನ್ನುವ ಕಥೆ ಇದೆ. ಇದು ಅವುಗಳಲ್ಲಿ ‘ನಂದಾ’ ಎನ್ನುವ ಹೆಸರಿನ ಕಾಮಧೇನುವಿಗೆ ಸಂಬಂಧಿಸಿದ ವ್ರತವಾಗಿದೆ. ಉದ್ದೇಶ :ಈ ಜನ್ಮ ಮತ್ತು ಮುಂದಿನ ಅನೇಕ ಜನ್ಮಗಳಲ್ಲಿನ ಮನೋಕಾಮನೆಗಳು ಪೂರ್ಣವಾಗಬೇಕು
ನಿನಗೆ, ನಿನ್ನ ಪ್ರತಿಭೆಗೆಬೆಲೆ ನೀಡದ ಜಾಗದಿಂದಮೊದಲು ಹೊರ ಹೋಗು,ಏನು ಮಾಡಿದರೂಬಿಡಿಸಲಾಗದ ಜಗಳದಿಂದಮೊದಲು ಹೊರಹೋಗು,ನಿನ್ನಿಂದ ಉಪಕಾರ ಪಡೆದುಬೆನ್ನ ಹಿಂದೆ ದೂರುವಜನರಿಂದ ದೂರ ಹೋಗು.. ನಿನ್ನ ವ್ಯಕ್ತಿತ್ವ ಉಳಿಸಿಕೊಳ್ಳಲುಇಂತಹ ಜನರಿಂದಮೊದಲು ದೂರವಾಗು.. -ಡಾ.ಭೇರ್ಯ ರಾಮಕುಮಾರ್ಮೊ -6363172368

ಉದಯಿಸಿ ರವಿಯ ಕಿರಣದ ರಾಶಿಮುಂಜಾನೆ ಕಣ್ತೆರೆಸಿದೆ ಜೀವರಾಶಿಮೊಗ್ಗೆಲ್ಲ ಅರಳಿದ ಹೂವುಗಳ ರಾಶಿಕಣ್ಮನ ಸೆಳೆದಿದೆ ಹೊಳೆವ ಸಸ್ಯಕಾಶಿ. ಮೂಡಿದೆ ನವೋಲ್ಲಾಸದ ಚೈತನ್ಯನೇಸರನ ದಿನಚರಿಯು ಸಾಮಾನ್ಯವರ್ಣಿಸಲಾಗದ ಸೃಷ್ಟಿಯ ಸೌಜನ್ಯಇಲ್ಲಿ ಜನಿಸಿರುವ ನಾವೆಲ್ಲರೂ ಧನ್ಯ. ದೈವ ಕೊಟ್ಟ ವರವು

12ನೇ ಶತಮಾನದ ಕಲ್ಯಾಣ ನಾಡಿನಲ್ಲಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಮಾನತೆಯ ಕ್ರಾಂತಿ, ಪ್ರಸ್ತುತ ಸಮಾಜಕ್ಕೆ ಅವಶ್ಯಕತೆ ಇದೆ. ಅಂದು ವರ್ಣಾಶ್ರಮ ವ್ಯವಸ್ಥೆ, ಜಾತಿ ಪದ್ಧತಿ, ಲಿಂಗಭೇದಗಳನ್ನು ವಿರೋಧಿಸಿ, ಸರ್ವರಿಗೂ ಸಮಾನತೆಯ ಸಮಪಾಲನ್ನು ಒದಗಿಸಿದ

ಗಾಳಿಯಲ್ಲಿ ಸುತ್ತಿ ಬಂದಾಗತಣ್ಣನೆ ಗಾಳಿಯಾಗಿರುವಾಗಬಿಸಿ ಗಾಳಿ ಆಗಿರುವಾಗಬೇರೆ ಬೇರೆ ಗಾಳಿ ಇರುವಾಗ ಮನುಷ್ಯನಿಗೆ ಉಸಿರಾಟಕ್ಕಾಗಿಪರಿಸರ ಕಡಿಮೆ ಇರುವುದಾಗಿಹೆಚ್ಚು ಪರಿಸರ ಪ್ರೇಮಿಯಾಗಿನಾವು ವಾಯು ಭಾರವನ್ನು ಹೇಗೆ ವಾಯುಕುಸಿತ ಪರಿಣಾಮನಮ್ಮ ಸುತ್ತು ನೋಡು ಒಮ್ಮೆಇಲ್ಲಿರುವ ಪರಿಸರ ಒಮ್ಮೆನಾವು

ಕನ್ನಡ ರಂಗಭೂಮಿಯ ನಟಿಯುಅವಮಾನದಿ ಸನ್ಮಾನಕ್ಕೊಳಗಾದ ಮಾತೆಯುಮಂಜಮ್ಮ ಜೋಗತಿ ನೃತ್ಯಕ್ಕೆ ಪ್ರಖ್ಯಾತಿಯುಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಹೆಮ್ಮೆಯು ಹನುಮಂತ ಶೆಟ್ಟಿ ಹಾಗೂ ಜಯಲಕ್ಷ್ಮಿ ದಂಪತಿಗಳ ಉಸಿರಾಗಿಮೂಢನಂಬಿಕೆಗಳ ಬಲೆಗೆ ತುತ್ತಾಗಿಬೆಳೆದರು ಕರುನಾಡಿನ ನೃತ್ಯಗಾರ್ತಿಯಾಗಿಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ತಲೆಬಾಗಿ

ಗಡಿ ಭಾಗದ ಮಲಾಬಾದ ಪುಟ್ಟ ಹಳ್ಳಿ ಕೃಷಿಯನ್ನು ನಂಬಿರುವ ಜನ,ಬರಗಾಲವನ್ನು ತಲೆಯಲ್ಲಿ ಇಟ್ಟುಕೊಂಡು ತಿರುಗುವ ಜನ ಸಾಲಕ್ಕೆ ಅಂಜದೆ ಕುಗ್ಗದೆ ದುಡಿಮೆಯೇ ದೇವರು ಹೃದಯದಲ್ಲಿ ಇಟ್ಟುಕೊಂಡು ಸಾಗುವ ಜನ ಮನಸು ಸಹ ತುಂಬಿದ ಕೊಡ

ಭಾರತೀಯರ ಮೇಲೆ ಬ್ರಿಟೀಷರು ಹಲವು ಕಾನೂನುಗಳಿಂದ ಕಿರುಕುಳ ನೀಡಿ ದೇಶಿಯ ಸಂಸ್ಥಾನಗಳನ್ನು ತಮ್ಮ ಆಡಳಿತಕ್ಕೆ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಅವರ ಕಾನೂನುಗಳನ್ನು, ದಬ್ಬಾಳಿಕೆಯನ್ನು ಪ್ರತಿಭಟಿಸಿದ ದೇಶದ ಪ್ರಪ್ರಥಮ ಬಂಡಾಯಗಾರ್ತಿ, ಕರ್ನಾಟಕದ ವೀರರಾಣಿ ಕಿತ್ತೂರು ಚೆನ್ನಮ್ಮ. ಸ್ವಾತಂತ್ರ್ಯ
ನೂರಾರು ದೇವರ ಪೂಜಿಸಿಹಲವಾರು ವೃತ ನೇಮ ಮಾಡಿಮಡಿಲು ತುಂಬಿದ ಕರಳು ಕುಡಿಗಳುದಿಢೀರನೆ ಬದಲಾದವಲ್ಲ. ಹಸಿವ ಮರೆತು ಲಾಲಿಸಿದ್ದುಬರಸೆಳೆದು ಅಪ್ಪಿದ್ದುತನ್ನದೆಲ್ಲ ಧಾರೆ ಎರೆದುಈಗೀಗ ಭಿನ್ನತೆಯ ರಾಗಾಲಾಪಾವೆಲ್ಲ . ಹೊಟ್ಟೆ ಬಟ್ಟೆ ಕಟ್ಟಿಆಸೆ ಅಂಬರ ಕಳಚಿದುಡಿದು ಹಣ್ಣಾಗಿದ್ದುನಿಮಗೆಂದು
Website Design and Development By ❤ Serverhug Web Solutions