
ನಿತ್ಯ ಯೋಗ ಮಾಡಿ ನಿರೋಗಿಯಾಗಿ
ಮೂಲತ: ಭಾರತದ ಕೊಡುಗೆಯಾದ ಯೋಗ – ವಿಶ್ವದಲ್ಲೇ ಅತ್ಯಂತ ಪ್ರಾಚೀನವಾದುದು, ಸುಮಾರು 5,000 ವರ್ಷಗಳಿಗೂ ಹಿಂದಿನ ವಿದ್ಯೆಯಾಗಿದ್ದು… ಓಂ ಅಸತೋಮ ಸದ್ಗಮಯ | ತಮಸೋಮ ಜ್ಯೋತಿರ್ಗಮಯ | ಮೃತ್ಯೋರ್ಮಾ ಅಮೃಂತಂಗಮಯ | ಓಂ ಶಾಂತಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮೂಲತ: ಭಾರತದ ಕೊಡುಗೆಯಾದ ಯೋಗ – ವಿಶ್ವದಲ್ಲೇ ಅತ್ಯಂತ ಪ್ರಾಚೀನವಾದುದು, ಸುಮಾರು 5,000 ವರ್ಷಗಳಿಗೂ ಹಿಂದಿನ ವಿದ್ಯೆಯಾಗಿದ್ದು… ಓಂ ಅಸತೋಮ ಸದ್ಗಮಯ | ತಮಸೋಮ ಜ್ಯೋತಿರ್ಗಮಯ | ಮೃತ್ಯೋರ್ಮಾ ಅಮೃಂತಂಗಮಯ | ಓಂ ಶಾಂತಿ

ಅನೇಕರು ಡಿಜೆ ಸೌಂಡ್ ಸಿಸ್ಟಮ್ ನಿಂದ ತಮ್ಮ ಪ್ರಾಣವನ್ನು ಕಳೆದುಕೊಳ್ಳುವಘಟನೆಗಳು ದಿನನಿತ್ಯ ಅಲ್ಲಲ್ಲಿ ಕೇಳುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಈ ದುರಂತವನ್ನು ಹೇಳತೀರದುಹೀಗೆ ಯುವಕರು ಹೃದಯಾಘಾತದಿಂದ ಕುಸಿದು ಬಿದ್ದು ಸಾಯುವುದು ಅತ್ಯಂತ ಸಾಮಾನ್ಯವಾಗುತ್ತಿದೆ.ಬಿಪಿ, ಶುಗರ್, ಹೃದಯ

ಒಂದು ದಿನ ಚಂದ್ರನು ಆರು ವರ್ಷದ ಮಗುವಿನ ಬಳಿ ಬಂದುಹೇ ಮಗುವೆ ಈ ಭೂಮಿಯ ಮೇಲೆ ನನಗಿಂತ ಸುಂದರವಾಗಿರುವ ಯಾರನ್ನಾದರು ನೀನು ನೋಡಿದ್ದೀಯಾ ಎಂದು ಕೇಳಿತು.ಆಗ ಮಗು ಹೌದು ನೋಡಿದ್ದೇನೆ ದಿನವೂ ನೋಡುತ್ತೇನೆ ಎಂದಿತು,

ಯೋಗ ಪುರಾತನ ಕಾಲದಿಂದಲೂ ಮನುಷ್ಯನಿಗೆ ಪ್ರಕೃತಿ ನೀಡಿದ ಅತ್ಯಂತ ಪ್ರಮುಖ ಮತ್ತು ಅತಿ ಮಹತ್ವಪೂರ್ಣವಾದ ಕೊಡುಗೆಯಾಗಿದೆ. ಇದು ಮನುಷ್ಯನನ್ನು ತನ್ನ ಜೀವನದುದ್ದಕ್ಕೂ ಪ್ರಕೃತಿಯೊಂದಿಗೆ ಸಂಪರ್ಕಿಸಿ, ದೇಹ ಮತ್ತು ಮನಸ್ಸಿನ ನಡುವೆ ಸಾಮರಸ್ಯವನ್ನು ಸೃಷ್ಟಿಸುತ್ತದೆ. ಜೀವನವನ್ನು
ಸಿರಾ ಮಧುಗಿರಿ ನಗರದ ಮದ್ಯದಲ್ಲಿಗುಳಿಗೇನಳ್ಳಿ ಪಕ್ಕದ ಬೋರಸಂದ್ರದಲ್ಲಿಭಕ್ತ ಸಹೋದರ ಮೆಚ್ಚಿನ ಹೊಲದಲ್ಲಿಏಳುಕೋಟಿ ಒಡೆಯ ನೆಲೆಸಿಹನು ಇಲ್ಲಿ. ಮೈಲಾರಲಿಂಗ ದಯೆ ತೋರು ಬಾರಯ್ಯಶರಣೆಂದ ನಮಗೆ ಕರುಣೆಯ ತೋರಯ್ಯಬರಗಾಲ ಬಂದೈತೆ ಬವಣೆಯ ಹರಿಸಯ್ಯಜೀವವು ನೊಂದೈತೆ ಜೀವನವ ನೀಡಯ್ಯ.

ಶಿವಮೊಗ್ಗ :ನಮ್ಮ ನಿಮ್ಮೆಲ್ಲರ ಚಿರಪರಿಚಿತ, ಅನೇಕರಿಗೆ ನೆರಳು ನೀಡಿದ , ವಾಹನಗಳ ನಿಲುಗಡೆಗೆ ಆಶ್ರಯ ನೀಡಿದ ಗಡಿಕಲ್ ವೃತ್ತದ ದೂಪದ ಹೆಮ್ಮರ ಇಂದು ನಮ್ಮನ್ನೆಲ್ಲಾ ಬಿಟ್ಟು ಇಹಲೋಕ ತ್ಯಜಿಸಿದೆ, ಗಡಿಕಲ್ ವೃತ್ತಕ್ಕೆ ಒಂದು ಮೆರಗು

ರಾಜಕಾರಣವೆಂದರೆಜನ ಸೇವೆ ಮಾಡುವುದು ಎಂದುಕೊಂಡಿದ್ದ ವ್ಯಕ್ತಿಯುಇತ್ತೀಚೆಗೆ,ನಾನು ರಾಜಕೀಯರಂಗಕ್ಕೆ, ಬಂದಿರುವುದುಜನ ಸೇವೆ ಮಾಡಲಿಕ್ಕಲ್ಲ,ಜನರ ಹಣವನ್ನು ಸ್ವಾಹಮಾಡಲಿಕ್ಕೆ! ಎಂದಾಗಆ ಮಾತು ಕೇಳಿದವರೆಲ್ಲರೂದಿಕ್ಕಾಪಾಲಾಗಿ ಹೋದರು!ಬಾಳುವುದು, ಮತ್ತು ಬಾಳಲುಬಿಡುವುದೆಂದರೆ ಇದೇನಾ?!
ಸುಳ್ಳು ಪೊಳ್ಳುಗಳನ್ನೇ ಅಸ್ತ್ರವಾಗಿಸಿನಂಬಿಕೆಯ ಮಾತನ್ನು ಮೂಲೆಗಿರಿಸಿದುರಾಸೆ ದುಶ್ಚಟಗಳ ಹೆಗಲಿಗೇರಿಸಿಸಾಗುತಿದೆ ಹೆಜ್ಜೆ ಹೆಜ್ಜೆಗೂ ಮೋಸ. ಕೊಟ್ಟ ಮಾತಂತೆ ನಡೆದುಕೊಳ್ಳದೆಭ್ರಷ್ಟ ಮೊಂಡುತನ ಎಂದೂ ಬಿಡದೆಸರಳತೆಯ ಬದುಕಿಗೆ ಒಗ್ಗಿಕೊಳ್ಳದೆಸಾಗುತಿದೆ ಹೆಜ್ಜೆ ಹೆಜ್ಜೆಗೂ ಮೋಸ. ನೀಚ ನಾಲಿಗೆಯನ್ನು ಹರಿಬಿಟ್ಟುಮಾನ ಮರ್ಯಾದೆಯನ್ನುಸುಟ್ಟುಎಲ್ಲವೂ

ಪುಸ್ತಕದ ಹೆಸರು : “ಬಾಲಹೆಜ್ಜೆ ಭಾವನೆಗಳ ಗೆಜ್ಜೆ”ಕವಿಯತ್ರಿ : ಶ್ರೀಮತಿ ಶಿವಮ್ಮ ಗುರುಸ್ಥಲ ಮಠ.ಪ್ರಕಟವಾದ ವರ್ಷ :2024.ಬೆಲೆ.. 120 ರೂ.ಪ್ರಕಾಶನ.. ಅಕ್ಷರ ನಾದ ಪಬ್ಲಿಕೇಷನ್ ಬೆಂಗಳೂರು. ಕವನ ಬರೆಯುವುದು ಸುಲಭ, ಆದರೆ ಮಕ್ಕಳ ಕವನ

ಮನೆಯಲ್ಲಿ ಅದರಲ್ಲೂ ಕೂಡ ಕುಟುಂಬದಲ್ಲಿ ತನ್ನ ತಂದೆಗಿಂತಲೂ ಮಕ್ಕಳಿಗೆ ಹೆಚ್ಚು ಆತ್ಮೀಯವಾಗುವುದು ಕೆಲವೊಮ್ಮೆ ಚಿಕ್ಕಪ್ಪಂದಿರು. ಅಪ್ಪನೊಂದಿಗೆ ಹೇಳಲಾಗದ, ಅಪ್ಪನ ವರ್ಚಸ್ಸಿಗೆ ಭಯಪಟ್ಟುಕೊಳ್ಳುವ ಕೆಲ ವಿಷಯಗಳನ್ನು ಗಂಡು ಮಕ್ಕಳು ಚಿಕ್ಕಪ್ಪನ ಬಳಿ ತೋಡಿಕೊಳ್ಳುವುದುಂಟು. ಮನೆಯಲ್ಲಿ ಯಾರಾದರೂ
Website Design and Development By ❤ Serverhug Web Solutions