
ಹೆಬ್ಬೆರಳು ಹಿಂದಿನ ಸ್ವಾರ್ಥ ಕಥೆ…
ದ್ರೋಣ ಮತ್ತು ಏಕಲವ್ಯನ ಬಗ್ಗೆ ಎಲ್ಲರಿಗೂ 7ನೇ ತರಗತಿಯಿಂದ ತಿಳಿದೇ ಇದೆ.ಜನ ತಿಳಿದ ಹಾಗೆ ಇದು ಏಕಲವ್ಯ ಕೊಟ್ಟ ಹೆಬ್ಬೆರಳ ಕಾಣಿಕೆ ಯಾವುದೇ ರೀತಿಯ ದಕ್ಷಿಣೆ ಅಲ್ಲ. ದ್ರೋಣಾಚಾರ್ಯರು ಹೆಬ್ಬರೆಳು ಕೇಳಲು ಸಾಕಷ್ಟು ಕಾರಣಗಳು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ದ್ರೋಣ ಮತ್ತು ಏಕಲವ್ಯನ ಬಗ್ಗೆ ಎಲ್ಲರಿಗೂ 7ನೇ ತರಗತಿಯಿಂದ ತಿಳಿದೇ ಇದೆ.ಜನ ತಿಳಿದ ಹಾಗೆ ಇದು ಏಕಲವ್ಯ ಕೊಟ್ಟ ಹೆಬ್ಬೆರಳ ಕಾಣಿಕೆ ಯಾವುದೇ ರೀತಿಯ ದಕ್ಷಿಣೆ ಅಲ್ಲ. ದ್ರೋಣಾಚಾರ್ಯರು ಹೆಬ್ಬರೆಳು ಕೇಳಲು ಸಾಕಷ್ಟು ಕಾರಣಗಳು

ಪ್ರತಿಯೊಬ್ಬ ಮನುಜನ ಜೀವನದಲ್ಲೂ ಬಾಲ್ಯ, ಯೌವ್ವನ, ಮುಪ್ಪು ಎಂಬ ಮೂರು ಹಂತಗಳಿರುತ್ತವೆ. ಈ ಎಲ್ಲಾ ಹಂತದಲ್ಲಿನ ನಮ್ಮ ನಡಿಗೆಯ ಮೊತ್ತವೆ ಸಾರ್ಥಕ ಜೀವನ. ಬಾಲ್ಯ ನಮ್ಮಿಡೀ ಜೀವನದ ಅಡಿಪಾಯ ಎಂದರೆ ತಪ್ಪಾಗಲಾರದು.ಬಾಲ್ಯದಲ್ಲಿ ನಾವು ಬೆಳೆಸಿಕೊಳ್ಳುವ

ರಾಷ್ಟ್ರದ ಶ್ರೇಷ್ಠ ಪ್ರಗತಿಪರ ಚಿಂತಕರು,ವೈಜ್ಞಾನಿಕ ಪ್ರತಿಪಾದಕರು, ಆಧ್ಯಾತ್ಮ ಜೀವಿ, ರಾಜಕೀಯ ಮುತ್ಸದ್ದಿ, ಕಾನೂನು – ಆರ್ಥಿಕ ತಜ್ಞ, ಅಪ್ರತಿಮ ಸಂಶೋಧಕ, ನೇರ ನುಡಿಯ ಪತ್ರಕರ್ತ, ಚಿಂತನಶೀಲ ಸಾಹಿತಿ,ಅಪ್ರತಿಮ ರಾಷ್ಟ್ರೀಯವಾದಿ ಮತ್ತು ಅಗ್ರಮಾನ್ಯ ದೇಶಭಕ್ತ,ದೇಶಪ್ರೇಮಿಯಾಗಿತಮ್ಮನ್ನು ತಾವು

ಮುಂಜಾನೆ ಇರಲಿ ಧ್ಯಾನ, ಯೋಗದಿನಚರಿ ಆಗಲಿ ಕಾಲ್ನಡಿಗೆಯ ಭಾಗಆರೋಗ್ಯಕರ ದೇಹವು ಆಗ ಸರಾಗಹತ್ತಿರ ಸುಳಿಯದು ಯಾವ ರೋಗ. ಹಸಿ ತರಕಾರಿ ಸೊಪ್ಪನ್ನು ನಿತ್ಯ ಬಳಸಿತುಪ್ಪ ಮೊಸರು ಬೆಣ್ಣೆ ಊಟದಿ ಇರಿಸಿಮಿಶ್ರ ಕಾಳುಗಳನ್ನು ಮೊಳಕೆ ಬರಿಸಿದಿನವೂ

ಈ ಸೃಷ್ಟಿ ಕೋಟ್ಯಾಂತರ ಜೀವಿಗಳಿಗೆ ಜೀವನ ಆಸರೆಯಾಗಿದೆ. ಈ ಒಂದು ಆಸರೆಯಲ್ಲಿ ನಮ್ಮ ಭೂಮಿಯ ಮಣ್ಣೂ ಸಹ ಒಂದಾಗಿದೆ.ಮಣ್ಣು ಕೋಟ್ಯಂತರ ಜನರಿಗೆ ಜೀವನಕ್ಕೆ ಆಸರೆಯಾಗಿರುವ ಶ್ರೇಷ್ಠ ಫಲವತ್ತತೆಯ ಜೀವಕಳೆಮಣ್ಣು ಒಂದು ನೈಸರ್ಗಿಕ ಸಂಪನ್ಮೂಲವಾಗಿ, ವಿಶ್ವದರೈತರ

ಕರುನಾಡಿನ ಶ್ರೇಷ್ಠ ಪ್ರಗತಿಪರ ಚಿಂತಕರು, ಸಾಹಿತಿಗಳಾಗಿ, ಜಾನಪದ ವಿದ್ವಾಂಸರಾಗಿ, ಶಿಕ್ಷಕರಾಗಿ, ಕನ್ನಡ ಸಾಹಿತ್ಯ, ಶರಣ ಸಾಹಿತ್ಯ ಪರಿಷತ್ತುಗಳ ಆಡಳಿತಗಾರರಾಗಿ ಈ ನಾಡಿನಲ್ಲಿ ಅನೇಕ ನಿಸ್ವಾರ್ಥ ಸೇವೆಗಳ ಮಾಡಿ ಜನಮನ್ನಣೆ ಗಳಿಸಿ, ಪ್ರಸಿದ್ಧಿ ಪಡೆದವರು ಗೊ

ಅನುಕಂಪದ ಜೊತೆ ಅವಕಾಶವನ್ನೂ ನೀಡಿ,ಸಹಾನುಭೂತಿಯ ಜೊತೆ ಸದಾಶಯವೂ ಇರಲಿ,ಕರುಣೆಯ ಜೊತೆ ಸಹಕಾರವೂ ಇರಲಿ… ವಿಶ್ವ ಅಂಗವಿಕಲರ ದಿನಡಿಸೆಂಬರ್ 3 2024 ರ ಘೋಷಣೆ….” ಸಮಗ್ರ ಮತ್ತು ಸುಸ್ತಿರ ಅಭಿವೃದ್ಧಿಗಾಗಿ ವಿಕಲಚೇತನ ವ್ಯಕ್ತಿಗಳಲ್ಲಿ ನಾಯಕತ್ವಕ್ಕೆ ಉತ್ತೇಜನ…”

ಇತ್ತೀಚಿನ ದಿನಗಳಲ್ಲಿ ಹಲವಾರು ಜನರಿಗೆ ತಮ್ಮಲ್ಲಿ ಇಲ್ಲದುದರ ಬಗ್ಗೆ ವಿಪರೀತ ಅಹಂಕಾರ ಉಂಟಾಗಿ, ಒಣ ಪ್ರತಿಷ್ಠೆಗಾಗಿಯೋ ಅಥವಾ ಸ್ಟೇಟಸ್ ಗಾಗಿಯೋ ಬಡಿದಾಡುವ ದುಸ್ವಭಾವ ದಿನೇ ದಿನೇ ಹೆಚ್ಚಾಗುತ್ತಲಿದೆ.ತಮ್ಮಲ್ಲಿ ಜ್ಞಾನ, ತಿಳುವಳಿಕೆ ಇಲ್ಲದಿದ್ದರೂ ಇದೆ ಎಂದು

ತಾಯಿಯೇ ಮೊದಲ ಗುರು ಅಂದವರು ಅಂದಿನ ಹಿರಿಯರುಗುರುವಿನಂತೆ ತಾಯಿ ಜ್ಞಾನವಂತಳು ಹೃದಯವಂತಳು ಜೀವನದ ದಾರಿ ತೋರಿಸಿದವಳುಮಕ್ಕಳ ಪಾಲಿನದೇವತೆ ಇವಳುಆಚಾರ ವಿಚಾರಮನನ ಮಾಡಿದವಳು ತಪ್ಪು ಒಪ್ಪುಗಳ ತಿಳುವಳಿಕೆ ನೀಡಿದವಳುಉಸಿರಲ್ಲಿ ಉಸಿರಾದವಳು ಉಸಿರಿನಲ್ಲಿ ಬೆಳಕಾದವಳುಇವಳು ಮರೆಯಲಾಗದ ಮಾಣಿಕ್ಯ

ಮಧುರ ಭಾವ ಮನದಿ ಮೂಡಿಸಾವಿರ ಕಲ್ಪನೆ ಮೋಡಿ ಮಾಡಿತುಡಿತ ಮಿಡಿತ ವಿರಹವು ಕಾಡಿಹೃದಯಕ್ಕೆ ಹಾಕಿದೆ ಗಟ್ಟಿ ಬೇಡಿ. ಭಾವನೆಯ ಶೃತಿ ತಾಳ ತಪ್ಪಿದೆಸುಂದರ ಆಸೆ ಮನ ತಲುಪಿದೆಎದೆಯಂಗಳ ತಣಿದು ತಂಪಿದೆಎಲ್ಲಿಲ್ಲದ ತವಕವು ನಿತ್ಯ ಹೆಚ್ಚಿದೆ.
Website Design and Development By ❤ Serverhug Web Solutions