
ಹೇಮಾ ಮಳಗಿ ಅವರ “ಹೃದಯಾ” ಕಾದಂಬರಿ ಲೋಕಾರ್ಪಣೆ
ಮಹಾರಾಷ್ಟ್ರ:ಪುಣೆಯ ಸಾಹಿತಿ ಶ್ರೀಮತಿ ಹೇಮಾ ಧೀ. ಮಳಗಿ ಅವರ ಹೃದಯಾ ಕಾದಂಬರಿಯನ್ನು ಪುಣೆಯಲ್ಲಿ ನಮ್ಮವರು ಕನ್ನಡ ಬಳಗದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಜಯಂತ್ ಕಾಯ್ಕಿಣಿ ಲೋಕಾರ್ಪಣೆ ಮಾಡಿದರು. ಹೃದಯಾ ಕಾದಂಬರಿಯು ಶ್ರೀಮತಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮಹಾರಾಷ್ಟ್ರ:ಪುಣೆಯ ಸಾಹಿತಿ ಶ್ರೀಮತಿ ಹೇಮಾ ಧೀ. ಮಳಗಿ ಅವರ ಹೃದಯಾ ಕಾದಂಬರಿಯನ್ನು ಪುಣೆಯಲ್ಲಿ ನಮ್ಮವರು ಕನ್ನಡ ಬಳಗದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಜಯಂತ್ ಕಾಯ್ಕಿಣಿ ಲೋಕಾರ್ಪಣೆ ಮಾಡಿದರು. ಹೃದಯಾ ಕಾದಂಬರಿಯು ಶ್ರೀಮತಿ

ಮನುಷ್ಯರ ಸಂಬಂಧಗಳು ಈರುಳ್ಳಿಇದ್ದ ಹಾಗೆ. ಅದು ಆಗಾಧವಾದ, ನಂಬಿಕೆ ಕಾಳಜಿ ಮತ್ತು ಪ್ರೀತಿ ಎಂಬ ಹಲವು ನವಿರಾದ ಪದರಗಳನ್ನು ಹೊಂದಿರುತ್ತದೆ. ಆ ಪದರಗಳನ್ನು ಹೊರ ತೆಗೆಯುವಾಗ ಜಾಗ್ರತೆಯಿಂದ ನೋಡಿಕೊಳ್ಳಬೇಕು. ಆಗ ನಮಗೆ ಈರುಳ್ಳಿಯ ಸವಿಯಾದ

ಸಾಮಾನ್ಯವಾಗಿ ಈಗ ಎಲ್ಲರ ಬಾಯಲ್ಲಿ ಬರುವ ಶಬ್ಧ ವೆಂದರೆ ಬೋರ್. ಹೇಗೆ ಇದೀಯಾ ಕೇಳಿದರೆ ಸಾಕು ಅಯ್ಯೋ ಲೈಫ್ ಪುಲ್ ಬೋರ್ ಅಂತಾರೆಒಂಥರಾ ಟ್ರೆಂಡಿಂಗ್ ನಲ್ಲಿ ಇರುವ ಪದ ಅದು.ಬಹುಶಃ ಥ್ಯಾಂಕ್ಸ್ ಹಾಗೂ ಸ್ಸಾರಿ

ಪ್ರಿಯೇ ನೀ ನನ್ನಕೊಲ್ಲಬೇಡ, ನಿನ್ನಕಣ್ಣುಗಳಿಂದ,ಪ್ರಿಯಾ ನನ್ನ ನೀಕೊಲ್ಲಬೇಡ ನಿನ್ನಮಾತುಗಳಿಂದ!. -ಶಿವಪ್ರಸಾದ್ ಹಾದಿಮನಿ

ಹಳ್ಳಿ ಮನೆಯಲ್ಲಿ ಧನ್ವಂತರಿ ಹೋಮ, ಕಾಕತಾಳೀಯ ವಾಗಿ ಹೋಮದ ಕುಂಡ ನಿರ್ಮಿಸಿದ ಸರೀ ಮೇಲೆ ಶೀಟ್ ನ ಬೀಮ್ ಗೆ ಸೀಲಿಂಗ್ ಪ್ಯಾನ್ ಹಲವಾರು ವರ್ಷಗಳಿಂದ ಇದೆ.ಎರಡೂವರೆ ಗಂಟೆ ಜರುಗಿದ ಹೋಮದಲ್ಲಿ ಹೊಗೆ, ಆಹುತಿ

ಇವಾಗಿನ ಮಕ್ಕಳ ಹತ್ತಿರ ಯಾರಾದರೂ ನಿನ್ನ ಹವ್ಯಾಸವೇನು ಕೇಳಿದರೆ ರೀಲ್ಸ್ ಮಾಡೋದು ಅಂತಾರೆ, ಅದೇ ಆಂಟಿ ಅಂಕಲ್ ಕೇಳಿದರೆ ಸೀರಿಯಲ್ ನೋಡೋದು ಅಂತಾರೆ, ಟಿವಿ ಮೊಬೈಲ್ ನೋಡೋದು ಬಿಟ್ಟು ಬೇರೆ ನಮಗೆ ನೆನಪು ಆಗಲ್ಲ

ಮಕ್ಕಳ ಕಾಟಕ್ಕೆ ಅಜ್ಜಿ ಮನೆ ಪಕ್ಕದಲ್ಲಿರುವ ಗುಡಿ ಒಳಗಡೆ ಹೋಗಿ ಮಲಗಿದ್ದೆ ಹೆಂಡತಿ ಈರುಳ್ಳಿ ಕತ್ತರಿಸುತ್ತಾ ಕರೆಯಲು ಗುಡಿಯ ಒಳಗಡೆ ಮಲಗಿದ್ದ ಗಂಡನನ್ನುಎಬ್ಬಿಸಲು ಬಂದಳು ಗಂಡನು ಎದ್ದು ಹೊರಗೆ ಬರುವಾಗ ಪೂಜಾರಿ ಈತನ ಹೆಂಡತಿಗೆ

“ಯಾರು ಹೋಗುತ್ತೀರಿ ಸ್ವರ್ಗಕ್ಕೆ”ಕೇಳಿದರು ಗುರುಗಳು ಶಿಷ್ಯಗಣಕ್ಕೆ,ಶಿಷ್ಯರೆಲ್ಲರೂ ನೋಡಿಕೊಂಡರು,ತಮ್ಮ ತಮ್ಮ ಮುಖಾರವಿಂದಎಲ್ಲರಿಗೂ ತಮ್ಮೊಳಗೇ ಅನುಮಾನ,” ನೀ ಏನಂತಿಯೋ ಕನಕ”ಎಂದರು ಗುರುವರ್ಯರು,” ನಾ ಹೋದರೆ ಹೋದೇನು”ಅಂದರು ಕನಕದಾಸರು.ಅಂದರಾಗ ಉಳಿದ ಶಿಷ್ಯರು,ಕನಕನಿಗೆ ಕೊಬ್ಬು,ಅತಿಯಾಯ್ತು,ಅದಕ್ಕೇ ಹೀಗೆಲ್ಲಾ ಆಡತಾನೆ, ಕನಕನನ್ನುನೋಡಿ ಅಪಹಾಸ್ಯ

ಹಾವೇರಿ ಜಿಲ್ಲೆಯಲ್ಲಿ ಬಾಡ ಎಂಬ ಗ್ರಾಮವೊಂದಿತ್ತುಬೀರಪ್ಪ ಬಚ್ಚಮ್ಮರ ದಾಂಪತ್ಯವು ಸುಂದರವಾಗಿತ್ತುತಿರುಪತಿ ತಿಮ್ಮಪ್ಪನ ಕೃಪೆ ಇವರಿಗೆ ಬಲು ಒಲಿದಿತ್ತುತಿಮ್ಮಪ್ಪ ನೆಂಬ ಮುದ್ಧು ಕಂದನ ಜನನವಾಗಿತ್ತು. ತಿಮ್ಮಪ್ಪನಿಗೊಲಿಯಿತು ಧನಕನಕ ಕೊಪ್ಪರಿಗೆಯಷ್ಟುತನ್ನ ಸ್ವಂತಕ್ಕಾಗಿ ಉಳಿಸಿಕೊಳ್ಳಲಿಲ್ಲ ಎಳ್ಳಷ್ಟೂಏಳು ಕೊಪ್ಪರಿಗೆ ಹೊನ್ನು

ಭಕ್ತಿ ಭಾವಕೆ ಅಜರಾಮರದ ಹೆಸರು ಕನ್ನಡ ಭಾಷೆಯ ವಿಶಿಷ್ಟ ಕೀರ್ತನೆಕಾರರುಯುದ್ಧದಿ ಸೋತ ದಾಸ ಪರಂಪರೆಯ ಹರಿದಾಸರು ಕಾಗಿನೆಲೆಯ ವಾಸಿ ನಮ್ಮ ಶ್ರೀ ಕನಕದಾಸರು ಹಾವೇರಿಯ ಬಾಡ ಗ್ರಾಮದ ತಿಮ್ಮಪ್ಪ ನಾಯಕಚಿನ್ನದಂತ ಮಗನ ಹೆತ್ತರು ಬಚ್ಚಮ್ಮ
Website Design and Development By ❤ Serverhug Web Solutions