
ಪರಿಸರ ಜಾಗೃತಿ ( ಕಿರು ಲೇಖನ )
ಒಂದು ದೊಡ್ಡದಾದ ಆಲದ ಮರವಿತ್ತು. ಅಲ್ಲಿ ದಿನಾಲೂ ಮಕ್ಕಳು ಆಟ ಆಡಲು ಬರುತ್ತಿದ್ದರು. ಒಂದು ದಿನ ಒಂದು ಮಗು ಮನೆಯಲ್ಲಿ ಊಟ ಮಾಡದೆ ಆಟ ಆಡಲು ತನ್ನ ಗೆಳೆಯರ ಬಳಗದಲ್ಲಿ ಬಂದು ಆಟ ಆಡಿದರು.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಒಂದು ದೊಡ್ಡದಾದ ಆಲದ ಮರವಿತ್ತು. ಅಲ್ಲಿ ದಿನಾಲೂ ಮಕ್ಕಳು ಆಟ ಆಡಲು ಬರುತ್ತಿದ್ದರು. ಒಂದು ದಿನ ಒಂದು ಮಗು ಮನೆಯಲ್ಲಿ ಊಟ ಮಾಡದೆ ಆಟ ಆಡಲು ತನ್ನ ಗೆಳೆಯರ ಬಳಗದಲ್ಲಿ ಬಂದು ಆಟ ಆಡಿದರು.
ನಮಗೆ ನಮ್ಮ ಮನಸ್ಸು ಮಿತ್ರನಾಗಬಹುದು ಶತ್ರುನೂ ಆಗಬಹುದು ಎನ್ನುವ ಪ್ರಸಿದ್ಧವಾದ ನುಡಿ ಇದೆ. ಅದು ಅಕ್ಷರಶಃ ಸತ್ಯ. ನಾವು ನಮ್ಮ ಮನಸ್ಸನ್ನ ಹೇಗೆ ಮಾಡಿಕೊಳ್ಳುತ್ತೇವೂ ಹಾಗೆ ಆಗುತ್ತದೆ. ಮನಸ್ಸನ್ನು ಎಲ್ಲಾ ಸಂದರ್ಭದಲ್ಲೂ ಸ್ಥಿತದಲ್ಲಿ ಇಟ್ಟುಕೊಳ್ಳುವುದು

ಚಾಚಾ, ಚಾಚಾ, ನೆಹರೂ ಚಾಚಾ, ಮಕ್ಕಳ ಚಾಚಾ, ಜಯಭಾರತಿಯ ಸುಪುತ್ರ ಮಕ್ಕಳಿಗೆ ನಿನ್ನಯ ಪ್ರೀತಿ ಅಮೃತ ।। ಸ।। ಹುಟ್ಟಿದೆಯಾ ಸಿರಿವಂತಿಕೆಯಲ್ಲಿ ಬೆಳೆದೆಯಾ ಗುಣವಂತಿಕೆಯಲ್ಲಿ ದೇಶದ ಸಮೃದ್ಧಿಗೆ ಸಿರಿತನ ತ್ಯಾಗ ಮಾಡಿದೆಯಾ ದೇಶಸೇವೆಯ ಮುಕ್ತಿಯಲಿ

ಹೊರಗೆ ಮುಸುಕಿನ ಕಿರುನಗೆ ಬೀರುತಒಳಗೊಳಗೆ ದ್ವೇಷ ಜಾಲವ ಹಣೆಯುತಬಣ್ಣದ ಮಾತಲ್ಲೇ ವಂಚನೆ ಮಾಡುತಬದುಕಿಹರು ಮೌನದ ಕತ್ತಿ ಮಸೆಯುತ. ತಲೆಗಳ ಒಡೆದು ದೌರ್ಜನ್ಯದಿ ಮೆರೆದುಬಡವರ ಶ್ರಮದಲ್ಲಿ ಲಂಚವನ್ನು ಪಡೆದುಸ್ವಾರ್ಥದ ಮಧದಲಿ ಅಡ್ಡದಾರಿ ಹಿಡಿದುಬದುಕಿಹರು ಮಾನ ಮರ್ಯಾದೆ
ಹುಟ್ಟಿದ ನೆಲದಲ್ಲಿ ಹಳಿಯುತ್ತಿದೆ ಕನ್ನಡ.ಪರಭಾಷೆ ಏಳಿಗೆಗೆ ಸಹಕಾರಿಯೂ ನೋಡ.ಕಣ್ಣೆದುರೆ ಆಂಗ್ಲ ಭಾಷೆಯ ಪರಾಕಾಷ್ಟೆಯು.ನವೆಂಬರ್ ಬಂದಾಗ ಕನ್ನಡಿಗರಿಗೆ ಪ್ರತಿಷ್ಠೆಯು.!!೧!! ಎತ್ತಿ ಹಿಡಿಯಬೇಕಾಗಿದೆ ನಾಡ ಧ್ವಜವನ್ನು.ಮಮತೆಯಿಂದ ಬೆಳೆಸಿದ ಭುವನೇಶ್ವರಿಯನ್ನು.ಕನ್ನಡ ನೆಲ ಜಲಕ್ಕಾಗಿ ಜೀವವನ್ನು ನೀಡು.ಮಾತೃಭಾಷೆಯನ್ನು ಉಸಿರಾಗಿಸಿ ಹಾಡು.!!೨!!

ಹೆಣ್ಣು ಹುಟ್ಟಬೇಕು ಹಬ್ಬ ಹರಿದಿನ ಮಾಡಬೇಕುಹೆಣ್ಣಾಗಿ ಹುಟ್ಟಬೇಕು ಗೌರಿ ಹುಣ್ಣಿಮೆ ಸಡಗರ ಬೇಕುಹೆಣ್ಣಾಗಿ ಹುಟ್ಟಬೇಕು ಸೀರೆ ಉಡಲು ಸೊಗಸಾಗಿರಬೇಕುಹೆಣ್ಣಾಗಿ ಹುಟ್ಟಲು ಭೂಮಿ ಜಗಕ್ಕೆ ಕಣ್ಣಾಗಬೇಕು ಹೆಣ್ಣು ಮಕ್ಕಳ ಗೌರಿ ಹುಣ್ಣಿಮೆ ಸಡಗರದ ಹಬ್ಬಕಾರ್ತಿಕ ಮಾಸದಲ್ಲಿ

ನಾವು ಎಲ್ಲರೂ ಬದುಕಲ್ಲಿ ಬೇರೆಯವರಿಗೆ ಲವ್ ಯೂ ಅಂತಾ ಹೇಳಿನೇ ಹೇಳಿ ಇರತ್ತೀವೀ ಅಲ್ವಾ? ಹೇಳೋದಕ್ಕಿಂತನೂ ಒಂದು ಹೆಜ್ಜೆ ಮುಂದೆ ಹೋಗಿ ಅವರಿಗೋಸ್ಕರ ಏನೆಲ್ಲಾ ಮಾಡತ್ತಾನೇ ಇರತ್ತೀವೀ ನಾವು ಪ್ರೀತಿಸುವವರಿಗೋಸ್ಕರ ಎಲ್ಲಾ ಮಾಡೋದು ಒಳ್ಳೆದೇ

ಮನುಷ್ಯನ ಜೀವನ ಭಗವಂತನ ಅಧ್ಭುತ ಸೃಷ್ಟಿ.ಹುಟ್ಟು ಸಾವು ಎಂಬುದು ಈ ಸೃಷ್ಟಿಯ ನಿಯಮ. ಅವೆರಡರ ನಡುವಲ್ಲಿ ಅನುಭವಿಸುವುದೇ ಜೀವನ.ಜೀವನವೆಂಬುದು ಸುಖ ದುಖಃ ಸಿಹಿ ಕಹಿ ನೋವು ನಲಿವು ಗಳ ಮಿಶ್ರಣ. ಆದರೆ ಇಂತಹ ಜೀವನವು

ಲೇಖನದ ಹೆಸರು: ಚಲೇಜಾವ್ ಚಳಿಜ್ವರ ವಿಶ್ವ ಮಲೇರಿಯಾ ದಿನಾಚರಣೆಯನ್ನು ಏಪ್ರಿಲ್ ೨೫ ರಂದು ಆಚರಿಸಲಾಯಿತು. ಒಮ್ಮೆ ಮಲೆನಾಡು, ಕೊಪ್ಪ ಎಲ್ಲ ಚಳಿಜ್ವರಕ್ಕೆ ಹೆಸರಾಗಿದ್ದವು, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಲೇರಿಯಾ ತಡೆಯಲು ಸರಕಾರ ಅನೇಕ ಪ್ರಯತ್ನಗಳನ್ನು

ಹಿಂದೆ ೧೯೨೪-೨೫ ಇಸವಿಯಲ್ಲಿ ನಂಜನಗೂಡಿನಲ್ಲಿ ಜಿ.ವಿ.ಅಯ್ಯರ್ ಅವರ ತಂದೆ ಸ್ಥಾಪಿಸಿದ್ದ, ಶ್ರೀಕಂಠೇಶ್ವರ ನಾಟಕ ಮಂಡಳಿ, ಮಕ್ಕಳ ನಾಟಕ ಕಂಪನಿ ಮಾಡಿ ಮಕ್ಕಳ ಬಳಿ ನಾಟಕ ಆಡಿಸ್ತಿದ್ರು. ೧೯೨೭ರಲ್ಲಿ ಗುಬ್ಬಿ ಕಂಪನಿ ಅಲ್ಲಿಗೆ ಬಂತು. ನಾಟಕದ
Website Design and Development By ❤ Serverhug Web Solutions