
ಗುರುವಿನ ಆಸೆ..
ನಾನು ಅಕ್ಷರವಾದರೆ ನನ್ನ ಶಿಷ್ಯರು ಪದವಾಗಬೇಕುನಾನು ಪದವಾದರೆ ನನ್ನ ಶಿಷ್ಯರು ವಾಕ್ಯವಾಗಬೇಕುನಾನು ವಾಕ್ಯವಾದರೆ ನನ್ನ ಶಿಷ್ಯರು ಪ್ಯಾರಾ ಆಗಬೇಕುನಾನು ಪ್ಯಾರಾ ಆದರೆ ನನ್ನ ಶಿಷ್ಯರು ಪುಟವಾಗಬೇಕುನಾನು ಪುಟವಾದರೆ ನನ್ನ ಶಿಷ್ಯರು ಪುಸ್ತಕವಾಗಬೇಕುನಾನು ಪುಸ್ತಕವಾದರೆ ನನ್ನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನಾನು ಅಕ್ಷರವಾದರೆ ನನ್ನ ಶಿಷ್ಯರು ಪದವಾಗಬೇಕುನಾನು ಪದವಾದರೆ ನನ್ನ ಶಿಷ್ಯರು ವಾಕ್ಯವಾಗಬೇಕುನಾನು ವಾಕ್ಯವಾದರೆ ನನ್ನ ಶಿಷ್ಯರು ಪ್ಯಾರಾ ಆಗಬೇಕುನಾನು ಪ್ಯಾರಾ ಆದರೆ ನನ್ನ ಶಿಷ್ಯರು ಪುಟವಾಗಬೇಕುನಾನು ಪುಟವಾದರೆ ನನ್ನ ಶಿಷ್ಯರು ಪುಸ್ತಕವಾಗಬೇಕುನಾನು ಪುಸ್ತಕವಾದರೆ ನನ್ನ

ಹಿಂದೂ ಮುಸ್ಲಿಂ ಸೇರಿ ಮಾಡುವತ್ಯಾಗ ಬಲಿದಾನ ಎರಡು ಕೂಡುವಸರ್ವರೂ ಕೂಡಿ ನಲಿದು ಸಂಭ್ರಮಿಸುವಜಾತಿ ಬೇದ ಎಲ್ಲವನ್ನು ತೋರೆಯುವ ಮನೆಯಲ್ಲಿ ಚೋಂಗಿಯ ಮಾಡಿ ಆಚರಿಸುವರುಅಗ್ನಿ ಕುಂಡದಲಿ ಬೆಂಕಿಯ ಹಾಕುವರುದೇವರಿಗೆ ಸಕ್ಕರೆಯ ನೈವೇದ್ಯ ಮಾಡುವರುಬೇದ ಭಾವವ ತೊರೆದು

ಕೆಲವೊಮ್ಮೆ ಸಾಮಾನ್ಯವಾಗಿ ಗೊತ್ತಿರದ,ಸ್ಪಷ್ಟವಾಗಿ ಗೋಚರಿಸದೇ ಇರುವ ಚಿಹ್ನೆಗಳೂ ಸಹ ಕ್ಯಾನ್ಸರ್ ಅಪಾಯದ ಎಚ್ಚರಿಕೆಯ ಗಂಟೆಯಾಗಿರಬಹುದು.ಆದರೆ,ಈ ಲಕ್ಷಣಗಳನ್ನು ನಿರ್ಲಕ್ಷಿಸುವುದರಿಂದ ಇದು ಭವಿಷ್ಯದಲ್ಲಿ ಭಾರೀ ತೊಂದರೆ ಉಂಟುಮಾಡಬಹುದು. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ವಿಭಾಗದ ಡಾ.

ಮೊಹರಂ 2024:ಅಶುರಾ ಎಂದರೇನು? ಮುಸ್ಲಿಮರಿಗೆ ಶೋಕಾಚರಣೆ, ರಕ್ತದಾನ ದಿನದ (ಕತ್ತಲ್ ರಾತ್ರಿ)ಬಗ್ಗೆದಿನಾಂಕ,ಮಹತ್ವ…ಈ ಮೊಹರಂ 2024 ರ ರಕ್ತದಾನ ಸೇರಿದಂತೆ ಮುಸ್ಲಿಮರು ಆಚರಿಸುವ ಅಶುರಾ, ಅದರ ದಿನಾಂಕ ಮತ್ತು ಶೋಕ ಆಚರಣೆಗಳ ಮಹತ್ವವನ್ನು ತಿಳಿಯೊಣ ಇಸ್ಲಾಮಿಕ್
ನಂಬಿಕೆಯೇ ಜೀವನದ ಉಸಿರು,ನಂಬಿಕೆ ಇಂದಲೇ ಜೀವನ ಹಸಿರು,ಸೂರ್ಯ ಮುಳುಗಿ ಕತ್ಹಲಾದಾಗಚಂದ್ರ ಉದಯಿಸಿ ಬೆಳಕು ನೀಡುವನೆಂಬ ನಂಬಿಕೆ,ಮತ್ತೆ ಬೆಳಗಾಗುವ ,ಸೂರ್ಯನ ಹೊಂಗಿರಣ ಕಾಣುವ ನಂಬಿಕೆ,ನಂಬಿಕೆಯೆಂಬ ಗಡಿಯಾರದ ಹಿಂದೆಸುತ್ತುತ್ತಿದೆ ಮಾನವ ಸಮಾಜದ ಮನಸ್ಸು.. ಮಗು ಬೆಳೆದು ಬದುಕು

ರಾತ್ರಿ-ಮಗ್ಗುಲಾದರೆ ಕಣ್ರೆಪ್ಪೆ ತಗಲುವಷ್ಟು ಹತ್ತಿರಮೈ ಮೆತ್ತಿಕೊಳ್ಳುವ ಪರಿಚಿತರಾದರೂಬೆಳ್ಳಂ ಬೆಳಗ ಹಗಲಲಿಜನ್ಮಾಂತರದ ಅಪರಿಚಿತರುಮನಸ್ಸಿನ ಸಂದಿಗೊಂದಿಗಳಲಿಎಂದೂ ಹೆಜ್ಜೆಯಿಕ್ಕದರಮ್ಯಭಾವನೆಗಳ ನವಿರಸ್ಪಂದನವೇನೆಂದೇ ತಿಳಿಯದಕಡು ಅಪರಿಚಿತತೆಯಅಯೋಮಯ ವ್ಯಸ್ತಪುರುಷಬೆಳಕ ದೊಂದಿಕೈಯಲಿದ್ದೂ ಎಣ್ಣೆಯನಿಕ್ಕಿಬೆಳಕ ನೇಯಲಾರದಅಕುಶಲಕರ್ಮಿ ನೀನೆಂದರೆಕಟೋಕ್ತಿಯಲ್ಲ ಕಣ್ಣು ಕಣ್ಣಲ್ಲಿ ಬೆರೆಸಿತುಟಿಯ ನಗೆ ಹೆಕ್ಕಿಕೆನ್ನೆ ಗುಣಿಯಲಿ

ಅನೇಕ ಮಹಾಪುರುಷರಿಗೆ ಜನ್ಮ ನೀಡಿದ ಪುಣ್ಯಭೂಮಿ ಭಾರತ, ಮಹಾನ್ ಋಷಿ ಮುನಿಗಳು, ರೈತರು,ಯೋಧರು, ವಿಜ್ಞಾನಿಗಳು, ಸಮಾಜ ಸುಧಾರಕರು ಈ ಪುಣ್ಯ ಭೂಮಿಯಲ್ಲಿ ಜನ್ಮ ತಾಳಿದ್ದಾರೆ. ಅಂತೆಯೇ 12ನೇ ಶತಮಾನದಲ್ಲಿ ಸಮಾಜಿಕ ಅಸಮಾನತೆಯನ್ನು ಮೆಟ್ಟಿ ನಿಂತು

ಅಚ್ಚ ಕನ್ನಡದ ನಿರೂಪಕಿಕರುನಾಡು ಮೆಚ್ಚಿದ ಸೇವಕಿಗಿನ್ನಿಸ್ ದಾಖಲೆಯ ಸಾಧಕಿಮಸಣದ ಹೂ ಚಿತ್ರ ನಾಯಕಿ. ಕಲೆಯಲ್ಲಿ ಅರಳಿದೆ ವಾಕ್ ಚಾತುರ್ಯಮಾತಿನ ಮೋಡಿ ಗಂಧ ಮಾಧುರ್ಯಕೋಗಿಲೆಗೂ ಮಿಗಿಲಾದ ಕಂಠ ಧ್ವನಿಭಾಷಾ ಶೈಲಿಯ ಹಿಡಿತದ ಕನಕ ಗಣಿ. ಚಿಕ್ಕಮಗಳೂರಿನ

ಶುದ್ಧ ಕನ್ನಡತಿ ಅಪರ್ಣಾರಿಗೆ ಅರ್ಪಣೆ ಸತ್ಯವೋ ಮಿಥ್ಯವೋ ಗೊಂದಲದ ಗಳಿಗೆಪರದೆಯ ಮೇಲೆ ಇನ್ನಿಲ್ಲ ಪದ ಕಂಡುಕೊರಗಿತ್ತು ಮನ ನಡುಗಿತ್ತು ಶ್ವಾಸಅಘಾತವೋ ಅಪಘಾತವೋ ಆತ್ಮಘಾತವೋಒಂದು ಕ್ಷಣ ಮೌನ ತಟ್ಟನೆ ಜಾರಿದ ಕಂಬನಿಕೊನೆಗೂ ಅರಿಯಿತು ಆತ್ಮ ಹಾರಿದ್ದು

ಬೆಳಗಾವಿ:ಪ್ರದೀಪ್ ಅರವಿಂದ ದೊಡಮನಿ ಇವರು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಗಾಂಧಿನಗರ ನಿವಾಸಿಯಾಗಿದ್ದು ಇವರೊಬ್ಬ ಚಿತ್ರಗಾರನಾಗಿದ್ದು ತಮ್ಮ ಮಾಮನ ಹತ್ತಿರ ಚಿತ್ರಕಲೆಯ ಅಭ್ಯಾಸವನ್ನು ಕಲಿಯಲು ಹೋದಾಗ ಅವರು ಕೈಯಿಂದ ಮಾತ್ರ ಚಿತ್ರವನ್ನು ತೆಗೆಯುವುದನ್ನು ಹೇಳಿಕೊಟ್ಟಿದ್ದರು.ಆದರೆ
Website Design and Development By ❤ Serverhug Web Solutions