
ಅಂಕಣ:ಕನ್ನಡದ ಹೆಮ್ಮಯ ಕುವರ
ಡಾ.ರಾಜಕುಮಾರ ಅವರನ್ನು ನಾನು ಭೇಟಿಯಾದ ಸಂದರ್ಭಗಳು ೧೯೫೮ರಲ್ಲಿ ‘ಶ್ರೀ ಕೃಷ್ಣ ಗಾರುಡಿ’ ಚಲನಚಿತ್ರದ ಬಿಡುಗಡೆ. ನನಗಾಗ ೭ ವರ್ಷ. ನನ್ನ ತಂದೆ ವಾಮನ್ ಧಾರವಾಡ ಆಕಾಶವಾಣಿಯಲ್ಲಿ ಸೇವೆಯಲ್ಲಿದ್ದರು. ನಮ್ಮ ಕೊಪ್ಪದ ಕೆರೆಯ ಬಳಿಯಿದ್ದ ಚಿಕ್ಕ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಡಾ.ರಾಜಕುಮಾರ ಅವರನ್ನು ನಾನು ಭೇಟಿಯಾದ ಸಂದರ್ಭಗಳು ೧೯೫೮ರಲ್ಲಿ ‘ಶ್ರೀ ಕೃಷ್ಣ ಗಾರುಡಿ’ ಚಲನಚಿತ್ರದ ಬಿಡುಗಡೆ. ನನಗಾಗ ೭ ವರ್ಷ. ನನ್ನ ತಂದೆ ವಾಮನ್ ಧಾರವಾಡ ಆಕಾಶವಾಣಿಯಲ್ಲಿ ಸೇವೆಯಲ್ಲಿದ್ದರು. ನಮ್ಮ ಕೊಪ್ಪದ ಕೆರೆಯ ಬಳಿಯಿದ್ದ ಚಿಕ್ಕ

ಬಾ ತಮ್ಮ, ಬಾ ತಂಗಿ ವ್ಯಕ್ತಿತ್ವ ವಿಕಸನ ಪಥಕ್ಕೆ ಎಲೆನಾರ್ ರೂಸ್ ವೆಲ್ಟ್ನ ಖ್ಯಾತ ಉಲ್ಲೇಖ ಹೀಗಿದೆ. “ಇತರರ ತಪ್ಪುಗಳಿಂದ ಕಲಿಯಿರಿ. ಇವೆಲ್ಲಾ ತಪ್ಪುಗಳನ್ನು ನೀವೇ ಮಾಡುವಷ್ಟು ಕಾಲ ನೀವು ಬದುಕಿರಲಾರಿರಿ”. ಇದರರ್ಥ ಸೋಮೇಶ್ವರ

ಓದುಗ ಮಿತ್ರರೇ,ಕರ್ನಾಟಕದಲ್ಲಿ, ಭಾರತ ದೇಶದಲ್ಲಿ, ನೀವು ಅನೇಕ ಕೋಟೆಗಳನ್ನು ನೋಡಿರಬಹುದು. ಆದರೆ ಮೇಲಿನಿಂದ ನೋಡಿದಾಗ, ನಕ್ಷತ್ರಾಕಾರದಲ್ಲಿ ಕಾಣುವ ಕೋಟೆ, ನನಗೆ ಗೊತ್ತಿರುವಂತೆ, ಇದೊಂದೇ. ೨೦೦೬ನೇ ಇಸವಿಯ ‘ಮುಂಗಾರು ಮಳೆ’ ಚಲನಚಿತ್ರ ನೋಡಿದ್ದರೆ, ಅದರಲ್ಲಿ ನೀವು
ಆ ಅಣ್ಣ ಈ ಬಾರಿ ಅತಿ ಸಂತೋಷಭರಿತನಾಗಿ ತನ್ನ ತಂಗಿಯ ಜೊತೆಗೆ ದೀಪಾವಳಿ ಆಚರಿಸಲು ನಿರ್ಧರಿಸಿದ…ಆತನ ಮನದ ತುಂಬಾ ಕಳೆದ ದೀಪಾವಳಿಯ ನೆನಪೇ ಉಳಿದಿತ್ತು…ತಂಗಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತನ್ನ ಸಂಬಂಧಿಯೊಂದಿಗೆ
ಕೆನ್ನೆಮೇಲೆ ಕುಳಿತ ನಲ್ಲೆಯ ಕರಾಮತ್ತುಅಳಿಸಿದರೆ ಗಮ್ಮತ್ತು ಹೋಗುವ ಹೊತ್ತುಕಂಗಳಲ್ಲೆ ಕೊಲ್ಲುವ ಅವಳ ಸೆಳೆತನೋಟದಾಗೆ ಇರುವ ಆಕರ್ಷಣೆಯು ಗುರುತು|೧| ಹದಿಹರೆಯದ ವಯಸ್ಸಿನಾಗೆ ಪ್ರೇಮ ನಿವೇದನೆಯುಹೆಚ್ಚು ಹೆಚ್ಚೆಂದು ಗಮನಿಸಬೇಕು, ಸಹನೆಯುಮಹತ್ವವೆಂದು ಅರಿಯಬೇಕು ಚಿಗುರುವ ಬಳ್ಳಿಯುಕಳ್ಳಕಾಕರ ವಶವಾಗದಂತೆ ರಕ್ಷಿಸು

ಬದುಕನ್ನು ಯಾವ ದೇಶದಲ್ಲಾದರೂ ಕಟ್ಟಿಕೋ,ಉದ್ಯೋಗಕ್ಕಾಗಿ ಯಾವುದೇ ಭಾಷೆ ಕಲಿತುಕೊನಿನ್ನ ಮನದ ಭಾಷೆ,ನಿನ್ನ ಮನೆಯ ಆಡುಭಾಷೆಎಂದೆಂದಿಗೂ ಕನ್ನಡವೇ ಆಗಿರಲಿ,ಕನ್ನಡ ನಾಡು,ನುಡಿ,ಸಂಸ್ಕೃತಿಗೆಅನುಕ್ಷಣ ನಿನ್ನ ಮನ ಮಿಡಿಯುತಿರಲಿ.. -ಡಾ.ಭೇರ್ಯ ರಾಮಕುಮಾರ್, ಸಾಹಿತಿಗಳುಮೈಸೂರು,ಮೊಬೈಲ್ -6363172368

ಭವ್ಯ ಕನ್ನಡ ನಾಡನು ಕಟ್ಟೋಣಹುಯಿಲಗೋಳರ ಕನಸು ನನಸಾಗಿ ಸೋಣ,ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುಗೀತೆಯ ಭಕ್ತಿಯಲಿ ಹಾಡೋಣಕನ್ನಡದ ಕಲಿ ಮ.ರಾಮಮೂರ್ತಿ ರೂಪಿಸಿದಕೆಂಪು ಹಳದಿಯ ಕನ್ನಡ ಬಾವುಟಕ್ಕೆ ನಮಿಸೋಣಜೈ ಭಾರತ ಜನನಿಯ ತನುಜಾತೆಜಯಹೇ ಕರ್ನಾಟಕ ಮಾತೆರಾಷ್ಟ್ರಕವಿ

ಹಸಿರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡಕನ್ನಡದ ಸಿಹಿ ನಾ ಕಂಡೆ ಗೆಲುವಿನ ಹಿರಿಮೆ ಕಂಡೆಕನ್ನಡ ಮಾತೆಯ ಮಹಿಮೆ ಇಂದು ಕಂಡೆಕನ್ನಡದ ಮಡಿಲಲ್ಲಿ ಕನಸು ನಾನೊಂದು ಕಂಡೆ ನಾನು ಕಲಿತಿರುವೆ ಕನ್ನಡವ ತೊದಲು ನುಡಿಯಿಂದಬೆಳೆದನು ತಾಯಿಯ ಮಡಿಲಿಂದನಾ

ಕೇವಲ ನವೆಂಬರ್ ಒಂದರಕನ್ನಡಿಗರಾಗೋದು ಬೇಡ,ಜೀವನಪೂರ್ತಿ ಉಸಿರಾಗಿರಲಿನಮ್ಮ ಈ ನಂಬರ್ ಒನ್ ಕನ್ನಡ..! ದೇಹದ ನರನಾಡಿಗಳಲ್ಲೂಹರಿಯಲಿ ಕರುನಾಡಿನ ಕಲರವಜೀವಕೋಶಗಳ ಕಣಕಣದಲ್ಲೂಶಾಶ್ವತವಾಗಲಿ ಕನ್ನಡದ ಪ್ರಭಾವ..! ವಿಶ್ವದೆಲ್ಲೆಡೆಯಲ್ಲೂ ಹರಡಲಿಕರುನಾಡಿನ ಕಂದಮ್ಮಗಳ ಪ್ರತಿಭೆಯಾಕೆಂದರೆ ಭಾರತ ಜನನಿಯಹೆಮ್ಮೆಯ ತನುಜಾತೆ ಕನ್ನಡಾಂಬೆ..! -ಶ್ರೀನಿವಾಸ.ಎನ್.ದೇಸಾಯಿ,

ಇದುವೇ ಸ್ವರ್ಗವು,ಇಲ್ಲಿ ಜನಿಸುವುದೇ ಪುಣ್ಯವು. ||ಪ|| ಸಾಮ್ರಾಜ್ಯ ಕಟ್ಟಿ ಆಳಿದ ರಣಕಲಿಗಳುಬಿತ್ತಿ ಬೆಳೆಸಿದರು ಭವ್ಯ ಪರಂಪರೆಯನುರಚಿಸಿ ಕವಿಗಣ ಸಾಹಿತ್ಯ ಕೃತಿ ಹಲವುತೋರಿಸಿದರು ಜಗಕೆ ಕನ್ನಡದ ಬಲವುಇದುವೇ ಸ್ವರ್ಗವು,ಇಲ್ಲಿ ಜನಿಸುವುದೇ ಪುಣ್ಯವು.||೧|| ವಚನಗಳ ಮುಖೇನ ಹರಿಸಿ
Website Design and Development By ❤ Serverhug Web Solutions