
“ಹೂಬಳ್ಳಿ ಲೇಖಕಿಯರ ಬಳಗದ ವಾರ್ಷಿಕೋತ್ಸವ
ಹುಬ್ಬಳ್ಳಿ: “ಹೂಬಳ್ಳಿ ಲೇಖಕಿಯರ ಬಳಗವು” ತನ್ನ ವಾರ್ಷಿಕೋತ್ಸವವನ್ನು ರಾಜೀವ ನಗರದ ಉದ್ಯಾನವನದಲ್ಲಿ ಸಂಭ್ರಮದಿಂದ ಆಚರಿಸಿಕೊಂಡಿತು. ಇದರ ನಿಮಿತ್ತ ಕನ್ನಡದ ಹಿರಿಯ ಲೇಖಕಿಯರಾದ ವೈದೇಹಿ ಹಾಗೂ ತ್ರಿವೇಣಿಯವರ ಬರವಣಿಗೆಯ ಕುರಿತು ಓದು ಮತ್ತು ವಿಶ್ಲೇಷಣೆಯ ಕಾರ್ಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹುಬ್ಬಳ್ಳಿ: “ಹೂಬಳ್ಳಿ ಲೇಖಕಿಯರ ಬಳಗವು” ತನ್ನ ವಾರ್ಷಿಕೋತ್ಸವವನ್ನು ರಾಜೀವ ನಗರದ ಉದ್ಯಾನವನದಲ್ಲಿ ಸಂಭ್ರಮದಿಂದ ಆಚರಿಸಿಕೊಂಡಿತು. ಇದರ ನಿಮಿತ್ತ ಕನ್ನಡದ ಹಿರಿಯ ಲೇಖಕಿಯರಾದ ವೈದೇಹಿ ಹಾಗೂ ತ್ರಿವೇಣಿಯವರ ಬರವಣಿಗೆಯ ಕುರಿತು ಓದು ಮತ್ತು ವಿಶ್ಲೇಷಣೆಯ ಕಾರ್ಯ
ನಂದಿಹೋಗುವ ಮುನ್ನ ಏನಾದ್ರು ಸಾಧಿಸಿತೋರಿಸು ಜಯಭೇರಿಯ ರಣಬೇಟೆ ಸೃಷ್ಟಿಸಿಮುನ್ನುಗ್ಗುವ ಛಲ ಈ ಜಗದೇಕಮಲ್ಲನಿಗೆಕಾದುಕಾದು ಕುಳಿತವನಿಗೆ ಸವಿರುಚಿಯ ಸಜ್ಜಿಗೆ.I೧I ವಿಜಯವು ಸಿಕ್ಕಾಗ ಸಂಭ್ರಮದಲ್ಲಿ ನಿರ್ಣಯವನ್ನುಪರರಿಗೆ ಅವಕಾಶ ಸಿಗಲೆಂದು ಸ್ವಾರ್ಥವನ್ನುಬಿಟ್ಟು ಇನ್ನುಸಾಕು ಬೇರೆಯವರಿಗೆ ಅನುಕೂಲವಾಗಲೆಂದುತ್ಯಾಗಮಾಡಿದ ಹೃದಯವಂತ ಜಗದೇಕಮಲ್ಲ
ಬಾಳ ದಾರಿ ಸಾಗುತಿದೆ ದಿನನಿತ್ಯ ತಪ್ಪದೆಪಯಣದ ಅಂತ್ಯವೂ ಇನ್ನೂ ಕಾಣದಾಗಿದೆಕಷ್ಟ ಸುಖಗಳ ಮನವು ಅನುಭವಿಸಿದೆಕಾರಣ ಸಿಗದೆ ಪಯಣ ಮತ್ತೆ ನಿಂತಿದೆ ಬದುಕಿನ ಪಯಣದಲ್ಲಿ ಸಿಕ್ಕರು ಹಲವರುನೋವು ನಲಿವನು ಕೆಲವರು ಹಂಚಿಕೊಂಡರುನಂಬಿದವರು ಮನಕೆ ಖುಷಿಯ ಕೊಟ್ಟರುಮಿಕ್ಕವರು
ಸೂರ್ಯವಂಶದ ಸೂರ್ಯತ್ರೆತಾಯುಗದ ಪ್ರತ್ಯಕ್ಷ ದೈವಮರಳಿ ಬಂದ ಕಲಿಯುಗದಲ್ಲಿತನ್ನ ಜನ್ಮಭೂಮಿ ಅಯೋಧ್ಯ ಕಂಡುಬೆರಗಾಗಿ ನಿಂತ ರಾಮ ಸೀತಾ ರಾಮರೆಧರೆಗಿಳಿದಂತೆಎಲ್ಲೆಲ್ಲೂ ಶ್ರೀರಾಮ ಭಕ್ತಿಯಭಜನೆ, ಪೂಜೆ ,ಸಂಗೀತ ದೀಪಹಾಗೂಪುಷ್ಪಾಲಂಕಾರಕಂಗೊಳಿಸುತ್ತಿದೆ ಗೆಳೆಯರೇ ರಾಮ ರಾಜ್ಯದ ವೈಭವಕಣ್ತುಂಬಿಕೊಳ್ಳುವ ಸಮಯ,ಭರತಖಂಡವೇ ದೀಪವುಬೆಳಗಿ ಪ್ರಜ್ವಲಿಸುತ್ತಿದೆ,
ನಿನ್ನ ಚಂದದ ಮೌನಅಂದದ ಮತಿನ ಹೃದಯಸುಖದ ಬಡಿತ ಹೆಚ್ಚಿಸಿದೆ… ಹೆಚ್ಚು ನೇರಮಾತಿಲ್ಲದಿದ್ದರನುನಿನ್ನ ಕಣ್ಣುಗಳಲಿ ತುಂಬಿದೆಪ್ರೀತಿಯ ಮುತ್ತು ಪಿಸುಮಾತು ಕೇಳುತಿದೆ… ನಿನ್ನ ಪ್ರೀತಿಯ ಸಿಹಿ ಜೇನುಮಾತನು ನನ್ನ ಮನಸಾರೆಅರೆತು ಕೊಂಡಿರುವೆ…. ನಿನ್ನ ಮಾತಿಗಾಗಿ ನನ್ನ ಕಿವಿಗಳು

ಭಾರತದ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಅನೇಕ ಹೋರಾಟಗಾರರು, ಮಹಾನ್ ನಾಯಕರ ಕುರಿತು ನಾವು ಓದಿದ್ದೇವೆ. ಅನೇಕ ನಾಯಕರು ಬ್ರಿಟಿಷರ ವಿರುದ್ಧದ ಭಾಷಣಗಳ ಮೂಲಕ ಜನರನ್ನು ಒಂದುಗೂಡಿಸುತ್ತಿದ್ದರು. ಇನ್ನೂ ಕೆಲವರು ಕ್ರಾಂತಿಕಾರಿ ಹೋರಾಟಗಳ ಮೂಲಕ, ಶಾಂತಿ
ಶೂನ್ಯದ ಗರ್ಭದಲ್ಲಿಜನಿಸಿ ನೀನು ಬಂದಿಸೊನ್ನೆಯ ಬೆನ್ನು ಹತ್ತಿಹಣ ಆಸ್ತಿ ಗಳಿಸಿದಿ ಕೂಡಿಸುತ್ತಾ ಹೋದರೆಬಾಳಿನಲ್ಲಿ ಸಿರಿವಂತಕಳೆಯುತ್ತಾ ಸಾಗಿದರೆಜಗದಲ್ಲಿ ನೀ ಏಕಾಂತ ಕೂಡಿಸಿ ಕಳೆದು ನೀನುಬರುವಂತೆ ಮಾಡು ಶೇಷದಾನ ಧರ್ಮವ ಮಾಡಲುಮೆಚ್ಚುವನು ಆ ಜಗದೀಶ -ಚಂದು ವಾಗೀಶ

ಕನ್ನಡ ನಾಡಿನಲ್ಲಿ ವಿಶೇಷವಾಗಿ ವಿಶೇಷ ಚೇತನರ ಸಂಗೀತ ಅಭ್ಯಾಸ ಕೇಂದ್ರದ ಸಂಸ್ಥಾಪಕರಾದ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಇಂದು (ಜೂನ್ 26).ಅವರ ಸವಿ ನೆನಪಲ್ಲಿ ಬರೆದಿದ್ದಾರೆ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಗಂಗಾಧರಯ್ಯ ಹಿರೇಮಠ. ಗದುಗಿನ ಪಂಚಾಕ್ಷರಿ ಗವಾಯಿಗಳು
ಅಕ್ಷರಸ್ಥ ಪ್ರವಾಸಿ ತಂಡವೊಂದು ಅದು, ಇದು ಹರಟುತ್ತಾ, ತಾವು ತಂದಿದ್ದ ತಂಪು ಪಾನೀಯಗಳನ್ನು ಕುಡಿದು ಹಾಗೂ ಕುರುಕಲು ತಿಂಡಿಗಳನ್ನು ತಿಂದು ಆ ಪ್ಲಾಸ್ಟಿಕ್ ಗಳನ್ನೆಲ್ಲಾ ರಸ್ತೆ ಬದಿಯಲ್ಲೇ ಎಸೆದು ಹೋದರು. ಅಲ್ಲೇ ಸ್ವಲ್ಪ ದೂರದಲ್ಲಿ
ಸೆಲ್ಫಿ ಹುಚ್ಚು ಯುವಕ ಯುವತಿಯರಲ್ಲಿ ಹೆಚ್ಚು.ಬೆಳಗಾಯಿತು ಎಂದರೇ ಮೊಬೈಲ್ ಹುಚ್ಚುಕೈಗೆ ಸಿಕ್ಕಾರಂತೂ ಬಿಡಲಾರದ ಹುಚ್ಚು.ಸೆಲ್ಫಿ ಹುಚ್ಚು ನಮಗೆ ಕುತ್ತು.ಆದರೂ ಇರಲಾರದೆ ಜೀವನ ಸಾಗುತಿದೆ ಇವತ್ತು.ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರಲ್ಲಿ ಮೊಬೈಲ್ ಗಳ ಹಾವಳಿ ಹೆಚ್ಚುತ್ತಿದೆ.
Website Design and Development By ❤ Serverhug Web Solutions