ಮತ್ತೆ ಚಿಗುರಿತು ಹೂ ಮರದಲ್ಲಿ…
ನವ ಸಂತ ಮಾಸದಲ್ಲಿಹೂ ಚಿಗುರಿತು ಮರದಲ್ಲಿನಿನ್ನ ನೋಡುತ ನಾನು ಬಂದಲ್ಲಿಆತುರ ಕಾತುರದಿಂದಲ್ಲಿನವ ವಸಂತ ಮಾಸದಲ್ಲಿಮತ್ತೆ ಚಿಗುರಿತು ಹೂ ಮರದಲ್ಲಿ ಹೆದರಿಗೆ ಬಂದೆ ನಾನು ಅಲ್ಲಿನೀನು ನೋಡಲಿಲ್ಲ ಯಾಕೆ ನನ್ನಲ್ಲಿಹೆದರಿಗೆ ಬಂದರೆ ಮೌನವ ಯಾಕೆ ನೀ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ನವ ಸಂತ ಮಾಸದಲ್ಲಿಹೂ ಚಿಗುರಿತು ಮರದಲ್ಲಿನಿನ್ನ ನೋಡುತ ನಾನು ಬಂದಲ್ಲಿಆತುರ ಕಾತುರದಿಂದಲ್ಲಿನವ ವಸಂತ ಮಾಸದಲ್ಲಿಮತ್ತೆ ಚಿಗುರಿತು ಹೂ ಮರದಲ್ಲಿ ಹೆದರಿಗೆ ಬಂದೆ ನಾನು ಅಲ್ಲಿನೀನು ನೋಡಲಿಲ್ಲ ಯಾಕೆ ನನ್ನಲ್ಲಿಹೆದರಿಗೆ ಬಂದರೆ ಮೌನವ ಯಾಕೆ ನೀ

೧. ಪ್ರೀತಿ. ಸ್ಫೂರ್ತಿ, ಕೀರ್ತಿ ಆರತಿ,ಭಾರತಿ ರತಿ,ಹೆಸರಾವುದಾದರೇನು ಒಂದೇ ಅಲ್ಲವೇ ಪ್ರೀತಿ! ೨. ಪ್ರೇಮ ವಿವಾಹ. ಆಗಬೇಕೆಂದರೆ ಪ್ರೇಮ ವಿವಾಹ, ಒಪ್ಪುತ್ತಿಲ್ಲ ಈ ಜನ ಪ್ರವಾಹ! (ಸಮಾಜ) ೩. ಪ್ರೀತಿಗೆ ಸಾವಿಲ್ಲ.

ಸ್ವಾತಂತ್ರ್ಯ ಹೋರಾಟಗಾರ, ಹಸಿರು ಕ್ರಾಂತಿಯ ಹರಿಕಾರ, ಬಡವರ ಹಸಿವು ನೀಗಿಸಿದ ಮಹಾನ್ ಪುರುಷ, ಬಾಬು ಜಗಜೀವನ್ ರಾಮ್ ಅವರ ( ಏಪ್ರಿಲ್ 5) 115 ನೇ ಜನ್ಮ ದಿನಾಚರಣೆ. ಬಾಬೂಜಿ ಎಂದೇ ಜನಪ್ರಿಯರಾದ ಜಗಜೀವನ
೧.ಮುಖವಾಡದಈ ಜನರ ವೇಷವು,ಇನ್ನೆಷ್ಟು ದಿನ?!೨.ಸಸ್ಯ ಕೋಟಿಯಸಾಲು ಮರದ ಅವ್ವ,ಜಗದ ಅಕ್ಕ.೩.ಆಶ್ವಾಸನೆಯಪ್ರತಿರೂಪವೇ ಇವ,ರಾಜಕಾರಣಿ!.೪.ರವಿ ಕಾಣದ್ದುಕಾಣುವನೀತ ಕವಿ,ಜಗ ವೈಚಿತ್ರ್ಯ!೫.ಸತಿ ಸುತರುಬಾಳ ಪಯಣಿಗರು,ಸಂಸಾರ ನೌಕೆ!.
ಅವಳನ್ನು ಹುಡುಕುತ್ತಿದ್ದೇನೆಆದರವಳು ಸಿಗುತ್ತಿಲ್ಲ,ಆದರೂ ಅವಳ ಹುಡುಕಾಟ ನಿಂತಿಲ್ಲ,ಅವಳು ? ಯಾರೆಂದು ತಿಳಿದಿದ್ದೀರಿ?ನೀವಂದುಕೊಂಡಂತೆ,ಅವಳಲ್ಲ,ನನ್ನ ಹುಡುಗಿ, ! ನನ್ನ ಪ್ರೀತಿಯ ಕವಿತೆ,ಅವಳನ್ನು ಹುಡುಕುತ್ತಲೇ ಇದ್ದೇನೆ!

ಪುರಂದರ ದಾಸರ ಕೃತಿಗಳಲ್ಲಿ ನವರಸ ಝೇಂಕಾರ‘ದಾಸರೆಂದರೆ ಪುರಂದರ ದಾಸರಯ್ಯ’ ಎಂಬ ಸುವಿಖ್ಯಾತಿ ಪಡೆದ ದಾಸಶ್ರೇಷ್ಠ ಪುರಂದರ ದಾಸರು ಸುಮಾರು ಐದು ಲಕ್ಷದವರೆಗೂ ಕೀರ್ತನೆಗಳನ್ನು ರಚಿಸಿದ್ದು, ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಅವರು ರಚಿಸಿದೇ ಇರುವ

ಬಳ್ಳಾರಿ / ಕಂಪ್ಲಿ : ಚಂದ್ರನ ದರ್ಶನಗೊಂಡಿದೆ ಬಳ್ಳಾರಿ ಜಿಲ್ಲೆ ಹಾಗೂ ಕಂಪ್ಲಿ ತಾಲೂಕು ಸೇರಿದಂತೆ ನಾಳೆ ಏಪ್ರಿಲ್ 1ರಂದು ಸೋಮವಾರ ರಂಜಾನ್ ಹಬ್ಬವನ್ನುಆಚರಣೆ ಮಾಡಲು ಸೂಚಿಸಲಾಗಿದೆ. 30 ದಿನದ ಉಪವಾಸ ವ್ರತ ಇಂದು

ಹೊಸ ವರುಷ ಮರಳಿ ಬಂದಿತುಯುಗಾದಿ ಹಬ್ಬ ಖುಷಿಯ ತಂದಿತುಮನಕೆ ಹೊಸತನದ ಮುದ ನೀಡಿತುವರ್ಷದ ಹೊಸ ಸಂವತ್ಸರಕ್ಕೆ ಕಾಲಿಟ್ಟಿತು.! ಹೊಸ ವರುಷದ ದಿನವುಹೊಸ ಋತುವಿನ ಚೆಲುವುಮನಕೆ ಮೋಹಕತೆಯ ಆನಂದವುಬೇವು ಮಾವುಗಳ ಘಮವು.! ಹೊಸ ವರ್ಷಕ್ಕೆ ಶ್ರೀಕಾರಮರಿ

ಒಟ್ಟಾಗಿ ಬಾಳುವ ಬದುಕಲ್ಲಿ ಬೇದಭಾವಅಲ್ಲಾನ್ನು ಭಗವಂತನು ನೆಮ್ಮದಿಯುಸುಖ ಶಾಂತಿ ನೆಮ್ಮದಿಯು ಬಾಳಲ್ಲಿಬಾಳಲ್ಲಿ ಬೆಳಕಾಗಿ ಬಂದು ಹಂದರವೆರಲ್ಲಿ ಕುಗ್ಗದೆ ಅಂಜದೆ ಅಳಕದೆ ಮುನ್ನುಗುವರೈತರ ಬದುಕು ಹಸನಾಗಿ ಸಾಗಿಸುವಈ ವರ್ಷದಲ್ಲಿ ಹರುಷ ತರಲೆಂದುಕೈ ಜೋಡಿಸಿ ಬೇಡುವೆನ್ನು ಇಂದು

ಯುಗಾದಿ ಮತ್ತೆ ಮರಳಿ ಬಂದಿದೆಮರಳಿ ಬಂದಿದೆ ಸೊಬಗ ತಂದಿದೆ ಭುವಿ ತುಂಬಾ ಚೆಲುವು ತುಂಬಿದೆ ನಿಸರ್ಗದಿ ಹಸಿರು ಮೂಡಿದೆ. ಹಸಿರ ಬಸಿರು ನಯನ ಸೆಳೆದಿದೆ ಮರ ಗಿಡದಲಿ ರಂಗು ಚೆಲ್ಲಿದೆ ಮರದ ತುಂಬಾ ಹಕ್ಕಿ…. ವಸಂತ ರಾಗ ಉಕ್ಕಿ….. ಉದಯನುದಯ ಉಲ್ಲಾಸವೂ.. ಮನದ ಮನಸ… ಮಧುರದೊಸೆಗೆಯು.
Website Design and Development By ❤ Serverhug Web Solutions