
ಸರ್ಕಾರಿ / ಖಾಸಗಿ ಶಿಕ್ಷಣ
ಕಣ್ಮರೆಯಾಗುತ್ತಿವೆ ಸರ್ಕಾರಿ ಶಾಲೆಗಳುಜೀವ ಕಳೆ ತುಂಬಿದ ಖಾಸಗಿ ಶಾಲೆಯ ಹೊಸ ಕಟ್ಟಡಗಳುಮುರಿದು ಪಾತಾಳಕ್ಕೆ ಬಿದ್ದಿವೆ ಸರ್ಕಾರಿ ಶಾಲೆಯ ಗೋಡೆಗಳು.ಹಾರಿ ಹೋದ ಸೀಟುಗಳು ಕೆಳಗೆ ಬಿದ್ದ ಅಂಚುಗಳು. ಉಚಿತ ಊಟ ಉಚಿತ ಬಟ್ಟೆ ಖಚಿತ ಓದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಣ್ಮರೆಯಾಗುತ್ತಿವೆ ಸರ್ಕಾರಿ ಶಾಲೆಗಳುಜೀವ ಕಳೆ ತುಂಬಿದ ಖಾಸಗಿ ಶಾಲೆಯ ಹೊಸ ಕಟ್ಟಡಗಳುಮುರಿದು ಪಾತಾಳಕ್ಕೆ ಬಿದ್ದಿವೆ ಸರ್ಕಾರಿ ಶಾಲೆಯ ಗೋಡೆಗಳು.ಹಾರಿ ಹೋದ ಸೀಟುಗಳು ಕೆಳಗೆ ಬಿದ್ದ ಅಂಚುಗಳು. ಉಚಿತ ಊಟ ಉಚಿತ ಬಟ್ಟೆ ಖಚಿತ ಓದು

ಅಜ್ಜ ನಮ್ಮಜ್ಜ ಅಜ್ಜ ಕವಿತಾ ಬರಿತಿದ್ದಬರದಂದ್ರssಬರದ ಕವಿತಾನ ಬಾರಿ ಚಂದss ಓದ್ತಿದ್ದಹಕ್ಕಿ ಹಾರುದ ನೋಡಿರೇssನು?ಪಾತರಗಿತ್ತಿ ಪಕ್ಕಾ ನೋಡಿರೇssನು?ಅಂತಿದ್ದ..ವಾರದಾಗ ಮೂರಸಾರ್ತಿಬಂದ ಹೋಗಾಂವ್ನ ದಾರ್ಯಾಗ ನಿಂತುನೆತ್ತಿಮ್ಯಾಲ ಕೈಹೊತ್ತುಹೊತ್ತ ಅಳಿತಿದ್ದ..ಮತ್ತ ಸುತ್ತ ಸುತ್ತ ಸುಳದ್ಯಾಡಿ ಕವಿತಾ ಬರಿತಿದ್ದ..ನಮ್ಮಜ್ಜ..ನನಗ ಮಾಸ್ತರ್

ನರಸಿಂಹಯ್ಯ ಅವರ ಸ್ಮರಣ ದಿನದ ನಿಮಿತ್ಯ ಶಿಕ್ಷಕ – ಸಾಹಿತಿಗಳಾದ ಚಿರಂಜೀವಿ ರೋಡಕರ್ ಅವರ ಲೇಖನ. ಆಪ್ತ ವರ್ಗದಲ್ಲಿ “ಎಚ್ ಎನ್ ” ಎಂದು ಪ್ರಸಿದ್ಧರಾಗಿದ್ದ ಎಚ್ ನರಸಿಂಹಯ್ಯ ಅವರ ಸ್ಮರಣದಿನ ಇಂದು. ಯಾವ

ಕರುಣಿಸುವೆ ತಂದೆನಿನ್ನ ಚರಣಕ್ಕೆ ಶಿರಬಾಗುವೆಪಿತೃ ಮಾತೃದೇವೋಭವವಿದ್ಯಾಸರಸ್ವತಿ ನಮೋಸ್ತುತೆ ಜ್ಞಾನದ ಬೆಳೆ ಬಿತ್ತು ಪ್ರೀತಿಯಕಣ್ಣರೆಸು ಎನ್ನ ಬದುಕಿಗೆಅಧರ್ಮ ಕಳೆದ ಧರ್ಮವ ಕಲ್ಪಿಸು ಬದುಕಿನ ದಾರಿಗೆಸುಜ್ಞಾನ ತುಂಬಲು ಪ್ರೇರೇಪಿಸು ನ್ಯಾಯ ನೀತಿ ಸತ್ಯ ಶಾಂತಿಯಸರಳ ಮೂರ್ತಿ ನನ್ನ

ಪ್ರಸ್ತುತ ಸಮಾಜದಲ್ಲಿ ಎಲ್ಲಾ ಅಧಿಕಾರಿಗಳು ತನ್ನ ಸ್ಥಾನವನ್ನು ಪ್ರೀತಿಸುತ್ತಾ ಗೌರವಿಸಬೇಕು. ಈ ಸಮಾಜದಲ್ಲಿ ನಾನೊಬ್ಬ ಜವಾಬ್ದಾರಿಯುತ ಅಧಿಕಾರಿ ಎಂಬುದನ್ನು ಮರೆತು ತನ್ನ ಸ್ಥಾನವನ್ನೇ ಗರ್ವದಿಂದ ಬೀಗಿಕೊಂಡು ಅಧಿಕಾರವನ್ನು ಅವರವರ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಈ
೧. ಕಠೋರ ಸತ್ಯ.ನಮ್ಮದು ಜಾತ್ಯಾತೀತ (ಜಾತ್ಯಾತೀತ), ರಾಷ್ಟ್ರ , ಪತ್ರಿಕೆಗಳಲ್ಲಿ, ಜನಪ್ರತಿನಿಧಿಗಳಬಾಯಿ, ಭಾಷಣದಲ್ಲಿ,ವಾಸ್ತವದಲಿ!?ಜಾತೀಯತೆಯ ರಾಷ್ಟ್ರ,ಇದಲ್ಲವೆ ಕಠೋರ ಸತ್ಯ! ೨. ಅಂದು -ಇಂದು.ಅಂದಿನ ಕವಿಗಳಕವನಗಳಲ್ಲಿ,ಕಾಣುತ್ತಿತ್ತು ಮಣ್ಣಿನವಾಸನೆ,ಇಂದಿನ ಕವಿಗಳಕವನಗಳಲ್ಲಿ?..ಬರೀ ಹೆಣ್ಣಿನ ವಾಸನೆ! ೩. ಸಾಯುತಿದೆ ನುಡಿ.ಆಂಗ್ಲ ಭಾಷೆಯ

ಲೇಖನ ವಿಮರ್ಶೆ : ಡಾ. ಆನಂದ ಎಸ್ ಎನ್ “ಬದುಕು ಎಷ್ಟೇ ನೋಯಿಸಿದರೂ ಬದುಕಬೇಕಿದೆ, ಎಷ್ಟೇ ನೋವಿದ್ದರೂ ನಗಬೇಕಿದೆ, ಕೆಲವು ನೋವುಗಳು ಮರೆಯಲಾಗದಿದ್ದರೂ ನಗಬೇಕಿದೆ. ಅಂದುಕೊಂಡದ್ದು ಆಗದೇ ಇದ್ದಾಗ ಹೊಂದಿಕೊಂಡು ಹೋಗುವುದ ಕಲಿಯಬೇಕಿದೆ ಇದೇ

ಪ್ರಯಾಗ್ ರಾಜ್ ನಲ್ಲಿ ಕುಂಭಮೇಳ ಸಂಭ್ರಮಗಂಗಾ, ಯಮುನಾ, ಸರಸ್ವತಿ ನದಿ ಸಂಗಮಸಾಧು ಸಂತರ, ಕೋಟಿ ಭಕ್ತರ ಸಮಾಗಮಪಾಪ ಅಳಿಸಿ ಮುಕ್ತಿ ತೋರುವ ಪುಣ್ಯಧಾಮ. ಭಾರತೀಯ ಧರ್ಮ ಸಂಸ್ಕೃತಿಯ ಪರಂಪರೆಯುಸರ್ವ ಧರ್ಮ ಸಮನ್ವಯದ ಮಂತ್ರ ಸಹಿಷ್ಣುತೆಯುಜೀವನ

ಹಣ ಇದ್ದವರಿಗೆ ಮಿತ್ರ ಸ್ನೇಹಿತಹಣ ಇಲ್ಲದವರಿಗೆ ಕೆಟ್ಟ ಸ್ನೇಹಿತ ದುಡಿಯದೇ ಖರ್ಚು ಮಾಡುವುದಕ್ಕಿಂತದುಡಿದು ಖರ್ಚು ಮಾಡುವುದು ಉಚಿತ ಉಳಿತಾಯ ಮಾಡಿದ ಪ್ರತಿದಿನದ ಕಾಸುಒಂದು ತಿಂಗಳ ಸಂಪಾದನೆಗೆ ಸಾಕು ಯಾರಿಗೆ ಖರ್ಚು ವೆಚ್ಚವನ್ನು ನಿಯಂತ್ರಿಸಲು ಸಾಧ್ಯವಿಲ್ಲವೋಅವರಿಗೆ

ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ತೇರುಬಿರು ಬಿಸಿಲಿನಲ್ಲಿ ಜನಸಾಗರವೇ ಜೋರುರಸ್ತೆ ಉದ್ದಕ್ಕೂ ಪಾನಕ ಮಜ್ಜಿಗೆ ನೀರುಎಲ್ಲೆಂದರಲ್ಲಿ ವಾಹನಗಳದೇ ಕಾರುಬಾರು ಚಿತ್ತ ನಕ್ಷತ್ರದ ಶುಭದ ದಿನದಂದು.ಕಾಯಕಯೋಗಿಯನ್ನು ಒಮ್ಮೆ ನೆನೆದು.ಕರ್ಪೂರ ಕೊಬ್ಬರಿಯನ್ನು ಅರ್ಪಿಸಿದೆನು ಅಂದು.ಭಕ್ತಿಯಿಂದ ಕೈ ಮುಗಿದು ನಿಂತಿರುವೆ ಎಂದೆಂದೂ
Website Design and Development By ❤ Serverhug Web Solutions