
ಕಾಯಕವೇ ಕೈಲಾಸ
12ನೇ ಶತಮಾನದಲ್ಲಿ ಬಸವಣ್ಣನವರು ಸಾರಿದ ಕಾಯಕವೇ ಕೈಲಾಸ ಎಂಬ ಮಾತು ಇಂದಿಗೂ ಜನರ ಮನದಲ್ಲಿ ಹಸಿರಾಗಿರುವ ನುಡಿಮುತ್ತಾಗಿದೆ. ಮಾಡುವ ಕೆಲಸ ಚಿಕ್ಕದಾದರೂ ಸರಿಯೇ ದೊಡ್ಡದಾದರೂ ಸರಿ ಅದರಲ್ಲಿ ಪ್ರಾಮಾಣಿಕ ಪ್ರಯತ್ನ ಬೇಕು, ಮಾಡುವ ಕೆಲಸದಲ್ಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

12ನೇ ಶತಮಾನದಲ್ಲಿ ಬಸವಣ್ಣನವರು ಸಾರಿದ ಕಾಯಕವೇ ಕೈಲಾಸ ಎಂಬ ಮಾತು ಇಂದಿಗೂ ಜನರ ಮನದಲ್ಲಿ ಹಸಿರಾಗಿರುವ ನುಡಿಮುತ್ತಾಗಿದೆ. ಮಾಡುವ ಕೆಲಸ ಚಿಕ್ಕದಾದರೂ ಸರಿಯೇ ದೊಡ್ಡದಾದರೂ ಸರಿ ಅದರಲ್ಲಿ ಪ್ರಾಮಾಣಿಕ ಪ್ರಯತ್ನ ಬೇಕು, ಮಾಡುವ ಕೆಲಸದಲ್ಲಿ

ಅಳಿದು ಹೋಗುತ್ತಿದೆ ಭಾವನೆಗಳ ಬಂಧಮಾಯವು ಕೂಡು ಕುಟುಂಬ ಸಂಬಂಧಕೊಳೆತು ನಾರುತ್ತಿದೆ ಸ್ನೇಹ ಅನುಬಂಧಗಟ್ಟಿ ಇಲ್ಲದ ಸಂಸಾರ ಋಣಾನುಬಂಧ. ಯಾರಿಗೂ ಬೇಕಿಲ್ಲ ಅವಿಭಕ್ತ ಕುಟುಂಬಸ್ವಾರ್ಥತನವೇ ಅಂಟಿದೆ ಮನದ ತುಂಬಕಾಣದಿದ್ದರೂ ಅವರಿಂದಿನ ಬೆನ್ನ ಬಿಂಬಹೊತ್ತು ಸಾಗುವರು ದುರಾಸೆಯ

ನೆನಪಿದೆ ನನಗೆ ಅದೊಂದು ಹೇಳಿದ ಮಾತೊಂದುಅರಿತಿರುವೆ ಇಂದಿಗೂ ನೀ ಹೇಳಿದ ಮಾತು ವೇದ ವಾಕ್ಯಂದು ನೆನಪುಗಳ ಮೆಲುಕು ಹಾಕುವೆಬದುಕಿನ ಜೊತೆಗೆ ಸಾಗುವೆಸಾಗುವ ದಾರಿಯಲ್ಲಿ ನಿನ್ನಯ ಮಾರ್ಗದಲ್ಲಿ ಜಯಗೊಳಿಸಲಿ ಆಶೀರ್ವಾದ ತೀರ್ಪಿನಲ್ಲಿ ಅಮ್ಮನ ಗರ್ಭದಲ್ಲಿ ಅಪ್ಪನ

ಎತ್ತ ನೋಡಿದರತ್ತ ಕಾಣುತಿದೆಕೋಮು -ದ್ವೇಷ,ಸ್ವಾರ್ಥಕೆ ಬಲಿಯಾಗಬೇಕೆಈ ಭಾರತ ದೇಶ,ಯಾಕೆ ಹೀಗಾಗುತಿದೆ,ಈ ದೇಶದಲ್ಲಿ?!ಹೊತ್ತಿ ಉರಿಯುತಿದೆ,ಕೋಮು ದಳ್ಳುರಿಯಲಿ,!ಈ ದೇಶದಲ್ಲೀಗ,ಮಾತೆತ್ತಿದರೆ ಮುಷ್ಕರ,ತಲೆ ಎತ್ತಿದೆ, ಭ್ರಷ್ಟಾಚಾರ!ನಡೆಸಿಹರು ಸ್ವ ಉದ್ಧಾರಕೆ ಇವರು ಏನೆಲ್ಲಾ ಹುನ್ನಾರ,ನಮ್ಮಲ್ಲಿಲ್ಲ ಒಕ್ಕಟ್ಟು,ಉಂಟಾಗಿದೆ ಬಿಕ್ಕಟ್ಟು,!ಸೌಲಭ್ಯ ಪಡೆವ ನೆಪದಲಿ,ಸಂವಿಧಾನ ಶಿಲ್ಪಿಗೆ

ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ “ರೋಜಾ” ಮಹತ್ವವಾದ ಸ್ತಂಭ 1)ಕಲ್ಮಾ ಏ ತೋಯ್ಯಬ2 )ರೋಜಾ3 )ಜಕಾತ್4 )ನಮಾಜ್5 )ಹಜ್ಇವೆಲ್ಲಾ ಇಸ್ಲಾಂ ಧರ್ಮದ 5 ಭದ್ರ ಬುನಾದಿಗಳು.ಉದಾಹರಣೆಗೆ : ಒಂದು ಮನೆಗೆ ಅದರ ಅಡಿಪಾಯ ಎಷ್ಟು

ಮದುವೆಯೇನೋ ಆಯಿತುಸಹಜ ಅಲ್ಲವೇ ಮಕ್ಕಳ ಬಯಕೆ,ಹೊತ್ತಳು ಈ ತಾಯಿದೇವರಿಗೆ ಹರಕೆ,ದೇವರಿಗೆ ಕೇಳಿಯೇ ಇಲ್ಲ,ಮಕ್ಕಳಿಲ್ಲ ಎಂಬ ಕೊರಗುಈಕೆಗಿಲ್ಲ,ನಾಡಿನ ತುಂಬೆಲ್ಲಾ ನೀಬೆಳೆಸಿದ ಸಸಿಗಳು,ಇಂದಾಗಿವೆ ಅವೇ ಹೆಮ್ಮರಗಳು,ಇಲ್ಲವೆಂದರೆ ಈಕೆಗೆ ಮಕ್ಕಳು,ನಂಬುವುದಿಲ್ಲ ನಾಡಿನ ಮಕ್ಕಳು,ಒಂದಲ್ಲ, ಎರಡಲ್ಲಾ, ನೂರಾರೂ ಅಲ್ಲ, ಸಹಸ್ರಾರು

ಬ್ಯಾಸಕಿ ದಿವಸಾಕಾ ಬೇವಿನ ಮರತಂಪ!!!ಬೇವಿನ ಮರದ ಕೆಳಗೆ ಕೂತುಂಡರ ಸ್ವರ್ಗ ನೋಡ ಚೆನ್ನಮಲ್ಲಿಕಾರ್ಜುನ !!! ಎನ್ನುವಂತೆ ಈ ದೃಶ್ಯ ಕಾಣುವುದು ಉತ್ತರ ಕರ್ನಾಟಕದ ಕೃಷ್ಣೆ ತೀರದಕ್ಕೂ ಪಾದಯಾತ್ರೆ ಮಾಡುವ ಮಲ್ಲಯ್ಯನ ಭಕ್ತಿಯ ಶಕ್ತಿ ತುಂಬಿಕೊಂಡ

ಅಂದು ನಾನು ಕೊರೊನಾ ಎಂಬ ನರಕಯಾತನೆಯಿಂದ ಹೊರ ಬಂದು ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿರುವ ಸಮಯ ಯಾರೂ ಸ್ನೇಹಿತರು ಇಲ್ಲದೆ ಪುಸ್ತಕಗಳ ಜೊತೆ ಒಂಟಿ ಪಯಣಿಗಳಾಗಿದ್ದೆ. ಒಂದು ದಿನ ಒಂದು ಮೆಸೆಜ್ ಬಂತು ಅದು

೧. ಸ್ಫೂರ್ತಿ.ಗೆಳೆಯನೊಬ್ಬ ಕೇಳಿದನಿಮ್ಮ ಬರಹಕ್ಕೆಯಾರು ಸ್ಫೂರ್ತಿ?,ಆಗ ನಾ ಹೇಳಿದೆ,ಅವಳೇ ಸ್ಫೂರ್ತಿ! ೨. ಮಹಿಳೆ.ತುಂಬಲು ಇಳೆ,ಕಾರಣ ಮಹಿಳೆ ,ಸೃಷ್ಟಿ, ಸ್ಥಿತಿ,ಲಯ ಗಳಿಗೂಕಾರಣ ಇವಳೆ!.. ೩. ಹೆಣ್ಣು.ಹೆಣ್ಣೆಂದರೆ ಶಕ್ತಿ,ಆದರಿಂದುಮಾಡಿದ್ದೇವೆ ನಿಶ್ಯಕ್ತಿ,ಹೆಣ್ಣೆಂದರೆ ಸಬಲೆ,ಮಾಡಿದ್ದೇವೆ ಅಬಲೆ!ಹೆಣ್ಣೆಂದರೆ ಮಮತಾಮಯಿ,ಇಲ್ಲವಾಗಿಸಿದ್ದೇವೆ ಅವಳ ಬಾಯಿ,…ಈ

ವಿಷಯ : ಆತ್ಮೀಯ ವ್ಯಕ್ತಿ ಪರಿಚಯ ವ್ಯಕ್ತಿ : ಅಮ್ಮ (ಹೆಸರು ರತ್ಮಮ್ಮ ) ನನ್ನ ಅಮ್ಮ ನನಗೆ ತುಂಬಾ ಆತ್ಮೀಯ ವ್ಯಕ್ತಿ.ನನಗೆ ಮಾತ್ರ ಅಲ್ಲ ಬಹುತೇಕ ಎಲ್ಲರಿಗೂ ಹೆಚ್ಚು ಆತ್ಮೀಯ ಆಗಿರುತ್ತಾರೆ.ನಾನು ಭೂಮಿಗೆ
Website Design and Development By ❤ Serverhug Web Solutions