
76 ನೇ ಗಣರಾಜ್ಯೋತ್ಸವ
ಭಾರತ ಸಂವಿಧಾನವು 1949 ರ ನವೆಂಬರ್ 26 ರಂದು ಅಂಗೀಕಾರವಾಗಿ, 1950 ರ ಜನವರಿ 26 ರಂದು ಜಾರಿಗೆ ಬಂದ ಪ್ರಯುಕ್ತ ಈ ದಿನದ ಗೌರವಾರ್ಥವಾಗಿ ಪ್ರತೀ ವರ್ಷ ಜನವರಿ 26 ರಂದು ಭಾರತದಲ್ಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಭಾರತ ಸಂವಿಧಾನವು 1949 ರ ನವೆಂಬರ್ 26 ರಂದು ಅಂಗೀಕಾರವಾಗಿ, 1950 ರ ಜನವರಿ 26 ರಂದು ಜಾರಿಗೆ ಬಂದ ಪ್ರಯುಕ್ತ ಈ ದಿನದ ಗೌರವಾರ್ಥವಾಗಿ ಪ್ರತೀ ವರ್ಷ ಜನವರಿ 26 ರಂದು ಭಾರತದಲ್ಲಿ

ಪ್ರಜಾರಾಜ್ಯೋತ್ಸವದ ಅಂಗವಾಗಿ ಶಿಕ್ಷಕ – ಸಾಹಿತಿಗಳಾದ ಚಿರಂಜೀವಿ ರೋಡಕರ್ ಅವರ ವಿಶೇಷ ಲೇಖನ. ವಿಶ್ವದ ಒಂದು 195 ದೇಶದಲ್ಲಿ 176 ದೇಶಗಳು ಗಣರಾಜ್ಯಗಳಾಗಿವೆ. ಯಾವ ದೇಶ ಲಿಖಿತ ಸಂವಿಧಾನ ಹೊಂದಿ ಚುನಾಯಿತ ಜನಪ್ರತಿನಿಧಿಗಳಿಂದ ಆಡಳಿತ

ನೀ ಕಾಣುವ ಕನಸು ಒಳ್ಳೆಯದಿರಲಿಕಲ್ಮಶವು ತುಂಬಿರದೆ ಶುಭ್ರವಾಗಿರಲಿನಾನೆಂಬ ಅಹಂಕಾರವು ಇಣುಕದಿರಲಿನಿಸ್ವಾರ್ಥ ಗುಣವು ನಿನ್ನಲ್ಲಿ ಅಡಗಿರಲಿ. ಪರಿಶುದ್ಧ ಮನದಿ ಸ್ಥಿರತೆ ತುಂಬಿರಲಿಚಂಚಲತೆ ಕೈಗೆ ಬುದ್ಧಿ ಹೋಗದಿರಲಿಸದ್ಗುಣ ಸನ್ಮಾರ್ಗದ ನಡೆ ಕೂಡಿರಲಿಕಾಯಕವೇ ಕೈಲಾಸ ತತ್ವವು ಇರಲಿ. ಸೋಲೇ

ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ರೀತಿಯಲ್ಲಿ ಪ್ರಮುಖ ಪಾತ್ರ ನಿರ್ವಹಣೆ ಮಾಡಿದವರು. ಇವರು

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಬಡ ರೈತಾಪಿ ದಂಪತಿಗಳಾದ ಶ್ರೀ ಸದಾಶಿವಪ್ಪ ಮತ್ತು ಗಂಗಮ್ಮ (ಮಲ್ಲಮ್ಮ) ಇವರ ಮಗನಾದ ಶ್ರೀ ಯುತ ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್. ರವರನ್ನು ಬೆಳಗಾವಿಯ ಸಿರಿ ಕನ್ನಡ ವೇದಿಕೆಯು

ನೀ ಹೋದ ಮರುದಿನನಾ ಹೆಂಗ ಬಾಳಲಿನಿನ್ನಂಗ ಪ್ರೀತಿ ಮಾಡುವವರು ಬರಲಿಲ್ಲ ಇನ್ನೂ ತನಕ ಪ್ರತಿನಿತ್ಯ ಎದ್ದಾಗ ನಿನದೇ ನೆನಪು ಮನದಾಗಹೋದ ಹೋದಲ್ಲೆಲ್ಲ ನೆನಪುಗಳ ಸರಮಾಲೆಮನ ನೋಂದಾವ ಒಡಲಾಗ ಎಲ್ಲಿ ಕೇಳಿದರಲ್ಲಿ ಗುಣಗಾನಗಳ ಸದ್ದು ದುಃಖ

ಆತ್ಮೀಯರೇ, ಯತ್ರ ನಾರ್ಯಸ್ತು ಪೂಜ್ಯಂತೆತತ್ರ ರಮಂತೇ ದೇವತಾ: |ಯತ್ರೈತಾಸ್ತು ನ ಪೂಜ್ಯಂತೆಸರ್ವಾಸ್ತತ್ರಾಫಲಾ ಕ್ರಿಯಾ: || ಅರ್ಥ : ‘ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ, ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ.ಎಲ್ಲಿ ಸ್ತ್ರೀಯರನ್ನು ಅಪಮಾನಗೊಳಿಸಲಾಗುತ್ತದೆಯೋ, ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥವಾಗುತ್ತದೆ’.

ಕವನಗಳು ಬರೆಯುವುದೆಂದರೆ ಅವನಿಗೆ ಬಲು ಇಷ್ಟಪುಸ್ತಕ ಪೆನ್ನು ಇಲ್ಲದೆ ಹೋದರೆ ಆಗದೆ ತೊಂದರೆ ಇದು ಕಷ್ಟ ಒಂದು ದಿನ ಕವಿತೆಯ ಬರೆಯದೆ ಮನಸ್ಸು ಬೇಸರ ಹೊತ್ತು ನಿಂತಿತ್ತುಕತೆ ಕಾದಂಬರಿ ಬರೆಯುವ ಮನಕ್ಕೆ ಎಲ್ಲಿಲ್ಲದ ಹರುಷವು

ಜ್ಯೋತಿ ನೀನು ಶ್ರೀ ಸಿದ್ದಗಂಗಾಮಗುವಂತೆ ನೀ ಕಾಣುವೆ ಗುರುವೇತಾಯಿಯಂತೆ ನೀ ಕಾಣುವೆ ಗುರುವೇಜ್ಯೋತಿ ನೀನು ಶ್ರೀ ಸಿದ್ದಗಂಗಾ ತಂದೆಯಂತೆ ನೀ ಕಾಣುವೆ ಗುರುವೇಬಂದು ಅಂತೇನಿ ಕಾಣುವೆ ಗುರುವೇಬಳಗದಂತೆ ನೀ ಕಾಣುವೆ ಗುರುವೆಜ್ಯೋತಿ ನೀನು ಶ್ರೀ

ಭಾರತದ ಸಂವಿಧಾನ, ಸಂಸತ್ತು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ 8 ಶತಮಾನಗಳಷ್ಟು ಹಿಂದೆಯೇ ಮುನ್ನುಡಿ ಬರೆದವರು ನಮ್ಮ 12ನೇ ಶತಮಾನದ ಬಸವಾದಿ ಶಿವಶರಣರು. ಸಮಸ್ತ ಪ್ರಜೆಗಳಿಗೆ ಜನತಂತ್ರ ವ್ಯವಸ್ಥೆಯ ಪರಮಾಧಿಕಾರ, ವ್ಯಕ್ತಿ ಸ್ವಾತಂತ್ರ್ಯ ಹಾಗೂ ಮೂಲಭೂತ
Website Design and Development By ❤ Serverhug Web Solutions