
ಹೆಣ್ಣು ಅಬಲೆ ಎಂದಿರಿ ತಪ್ಪು ಸಬಲೆ ಎನ್ನಿ
ಹೆಣ್ಣು ಅಬಲೆ ಎಂದಿರಿತಪ್ಪು ಸಬಲೆ ಎನ್ನಿರಿಹೆಣ್ಣು ಶಕ್ತಿ ಮರೆಯದಿರಿಹೆಣ್ಣನ್ನು ಎಂದು ಕೆಣಕದಿರಿ ಹೆಣ್ಣು ಶಿಕ್ಷಣದ ಕಣ್ಣುನಮ್ಮ ಜ್ಞಾನದ ಹೆಣ್ಣುಎಲ್ಲ ಸರಸ್ವತಿ ಹೆಣ್ಣುನಮ್ಮ ಭಾರತದ ಕಣ್ಣು ದೇವರ ರೂಪ ಕಣ್ಣುಜಗ ಮೆಚ್ಚಿದ ಹೆಣ್ಣುಮನುಷ್ಯನ ಕಣ್ಣು ಹೆಣ್ಣುಗುರುವೇ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹೆಣ್ಣು ಅಬಲೆ ಎಂದಿರಿತಪ್ಪು ಸಬಲೆ ಎನ್ನಿರಿಹೆಣ್ಣು ಶಕ್ತಿ ಮರೆಯದಿರಿಹೆಣ್ಣನ್ನು ಎಂದು ಕೆಣಕದಿರಿ ಹೆಣ್ಣು ಶಿಕ್ಷಣದ ಕಣ್ಣುನಮ್ಮ ಜ್ಞಾನದ ಹೆಣ್ಣುಎಲ್ಲ ಸರಸ್ವತಿ ಹೆಣ್ಣುನಮ್ಮ ಭಾರತದ ಕಣ್ಣು ದೇವರ ರೂಪ ಕಣ್ಣುಜಗ ಮೆಚ್ಚಿದ ಹೆಣ್ಣುಮನುಷ್ಯನ ಕಣ್ಣು ಹೆಣ್ಣುಗುರುವೇ

ಅಜ್ಜಿಯು ಹೇಳಿದ ಕಥೆಗಳ ಮೌಲ್ಯದಲಿಕಳೆದೆನು ಬಾಲ್ಯವ ಪ್ರೀತಿ ಮಮತೆಯಲಿ ತಾಯಿ ನೀಡಿದ ಮಮತೆಯ ಮುತ್ತುಅದು ನನ್ನ ಬಾಳಿಗೆ ಮರೆಯದ ತುತ್ತು ದೊಡ್ಡಮ್ಮ ಚಿಕ್ಕಮ್ಮರ ಸೌಜನ್ಯದ ಸಲುಗೆಸ್ಫೂರ್ತಿಯ ಬೆನ್ನೆಲುಬು ನನ್ನ ಬದುಕಿಗೆ ತಿದ್ದಿ ಬುದ್ಧಿಯ ಹೇಳಿದರು

ಬಾಲೆಯ ಬಾಳಿ ಬೆಳಗಲಿ ಹೆಣ್ಣು ಹುಟ್ಟಿತ್ತೆಂದು ಹೆಣಗಾಡುವಿರಾ!!?ಹೆಣ್ಣೆತ್ತವಳೆಂದು ಅಣಕಿಸುವಿರಾ!!?ಹುಟ್ಟವ ಮುನ್ನವೇ ಹೆಣ್ಣೆಂದು ಹೊಸಕಿ ಹಾಕುವಿರಾ!?ನಿಮ್ಮ ಹೆತ್ತವಳು ಹೆಣ್ಣಲ್ಲವೇ?..ನಿಮಗೆ ಒಲವಿನ ತೃಷೆಯ ತಣಿಸಿದವಳು ಹೆಣ್ಣಲ್ಲವೇ?ಮಹಿಳೆ ಇಳೆಯಂತೆ ತ್ಯಾಗಗುಣಿಹೊಂದಿಕೊಂಡರೆ ನಮ್ರತೆ ನಾರಿಮಣಿಎಲ್ಲ ಕ್ಷೇತ್ರದಿ ಸಾಧಿಸುತಿಹ ಅಗ್ರಗಣಿಮುಟ್ಟಿನ ನೆಪದಿ

ಮಾತೆಯಾಗಿ, ಮಡದಿಯಾಗಿ,ಮಗಳಾಗಿ ನಿಷ್ಠೆಯಿಂದ ನಿಭಾಯಿಸುತ್ತಿರುವೆ,ನಿನಗೆ ದಕ್ಕಿದ ಪದವಿಯನ್ನು ಎಲ್ಲವೂ ಶಿವಲೀಲೆ ಎಂದು ಹೆಣ್ಣೆಂದರೆ ದೀನಳಾಗಿ, ದಯೆಯಿಂದ, ಧರ್ಮಕ್ಕಾಗಿ ಅನೀತಿಯನ್ನು ಆಳಿಸಿ,ತನ್ನೆಲ್ಲಾ ಭಾವನೆಗಳ ಬುತ್ತಿಯನ್ನು ಎದೆಯೊಳಗಿಟ್ಟು, ತನ್ನನ್ನೇ ಅರ್ಪಿತವಾಗಿ,ಸದ್ಗುಣಗಳ ಬಿತ್ತರಿಸುವ ಸಂಜನಾಳಂತೆ ಹೆಣ್ಣೆಂದರೆ ಜೀವನವೆಂಬ ಕೊಳಲಿನೊಳಗೆ

ಗರ್ಜಿಸಿದ ಹುಲಿ ಮಂಕಾಗಿದೆ ಇನ್ನುತನಗೆ ಆದ ನೋವನ್ನು ಮಿಡಿಯುತ್ತಾವೇದನೆಯಲ್ಲಿ ನರಳುತ್ತಿದೆ ಜೀವವಿಂದುಯಾರೋ ಮಾಡಿದ ಗಾಯಕ್ಕೆ ನೊಂದು ಬೆಂದು ಕಾಡಲ್ಲಿ ಇತ್ತು ಒಂಟಿಯಾಗಿ ಅದು ಒಂದುತನ್ನಷ್ಟಕ್ಕೆ ತಾನು ಉಂಡುಕೊಂಡುಪರಿಚಯ ಇರದೇ ಅದು ಸರಿದುಕೊಂಡುಸ್ವತಂತ್ರವಾಗಿ ತನಗೆ ಇಷ್ಟ

ಪ್ರತಿ ವರ್ಷದಲ್ಲಿ ನವರಾತ್ರಿ ಹಾಗೂ ಶಿವರಾತ್ರಿ ಹಬ್ಬದಂದು ಬಸವಕಲ್ಯಾಣ ನಗರದ ಗವಿಮಠದಲ್ಲಿ ಘನಲಿಂಗ ರುದ್ರಮುನಿ ದೇಗುಲದಲ್ಲಿ ಸೂರ್ಯೋದಯ ವೇಳೆ ವಿಸ್ಮಯವೊಂದು ನಡೆಯಿತು. ಸೂರ್ಯನ ಬೆಳಕು ನೇರವಾಗಿ ಶಿವಲಿಂಗ (ಘನಲಿಂಗ ರುದ್ರಮುನಿ ಮೂರ್ತಿಯ) ಮೇಲೆ ಬಿದ್ದಿತು.

ಆಕಾಶದ ನೀಲಿಯಲ್ಲಿಚಂದ್ರ ತಾರೆ ತೊಟ್ಟಿಲಲ್ಲಿಬೆಳಕನಿಟ್ಟು ತೂಗಿದಾಕೆನಿನಗೆ ಬೇರೆ ಹೆಸರು ಬೇಕೇ“ಸ್ತ್ರೀ ” ಎಂದರೆ ಅಷ್ಟೇ ಸಾಕೇ? ಎಂಬ ಜಿ. ಎಸ್. ಶಿವರುದ್ರಪ್ಪ ರವರ ಕವನವೇ ಹೇಳುವಂತೆ ಪ್ರತಿ ವ್ಯಕ್ತಿಯ ನೋವಿನಲ್ಲೂ, ನಗುವಿನಲ್ಲೂ, ಸೋಲಿನಲ್ಲೂ, ಗೆಲುವಿನಲ್ಲೂ

ನಾನಾ ಕುಚೋದ್ಯ ಕುಹಕಗಳ ನಡುವೆಯೂಬರೋಬ್ಬರಿ ಅರವತ್ತಾರು ಕೋಟಿ ಜನರನ್ನು ಆಕರ್ಷಿಸಿ ತನ್ನೆಡೆ ಸೆಳೆದುಕೊಂಡಿದ್ದು ಸಾಧನೆಯೇ ಸೈ. ನಲವತ್ತು ಕೋಟಿ ಎಂದು ನಿರೀಕ್ಷಿಸಿದ್ದು ಅರವತ್ತಾರು ಕೋಟಿಗೂ ಮೀರಿ ಬಂದದ್ದು ಹೇಗೆ?ಇಷ್ಟೊಂದು ಜನ ಮುಗಿಬಿದ್ದು ಬರಲು ಕಾರಣ
ವಿಶ್ವಾಸ ತುಂಬಿರಲಿನೋವಿನ ಸಂಗತಿಗೆತಟ್ಟನೆ ನಾ ಖುಷಿಗೆಬೇಡುವೆ ದಿನವು ನಾ ಸುಂದರ ಬೆಟ್ಟದಿಂದಸಹ್ಯಾದ್ರಿ ಪರ್ವತವುಸಹ ಆಕರ್ಷಕವುಸೃಷ್ಟಿಕರ್ತನ ಗರಿಮೆ ತನುವಿನ ಮನವಿತ್ವರಿತ ಹಂಬಲದಮನವು ಆ ಪುಷ್ಪದಪುಷ್ಪಾರ್ಚನೆ ಸಲ್ಲಿಸಿ ಡಿಂಡಿಮ ಬಾರಿಸುವುದಿನವು ಕನ್ನಡಕ್ಕೆನೀ ಮರುಗುವುದೇಕ್ಕೆಅಕ್ಷರದ ತೋರಣ

ನೋಡು ಬಾಕಣ್ತೆರೆದು ನೋಡು ಬಾ,ನಡೆದಾಡುವ ದೇವರನೀನೊಮ್ಮೆ ನೋಡು ಬಾ. ಅಂಧ ಗುರುವನ್ನು ಪಡೆದ ಶಿಷ್ಯತಾನಂಧನಿದ್ದೂ ಬೆಳಗಿಸಿದ,ಸಂಗೀತ ಪ್ರಪಂಚವ, ಅದರಲಿಮಿನುಗುವ ಅಪಾರ ನಕ್ಷತ್ರಗಳನೀನೊಮ್ಮೆ ನೋಡು ಬಾ. ಪುಣ್ಯಾಶ್ರಮದ ಭಾರ ಹೊತ್ತತರುಳ ಪುಟ್ಟರಾಜ,ಅಂಧ-ಅನಾಥರ ಕಾಳಜಿಯಲ್ಲಿಶಿವನನ್ನು ಕಂಡಿದ್ದು,ನೀನೊಮ್ಮೆ ನೋಡು
Website Design and Development By ❤ Serverhug Web Solutions