ಹಾಸ್ಯ ಕವನ-ಅರ್ಧಾಂಗಿ
ನನ್ನ ಮನೆಯ ಒಡತಿ ನೀನುನಿನಗೇನು ಕೊಡಲಾಗದು ನಾನು ಏನನ್ನುಏಕೆಂದರೆ ಈಗಾಗಲೇ ಸರ್ಕಾರ ಕೊಟ್ಟಿದೆಉಚಿತ ಬಸ್ ಪಾಸ್ ಅನ್ನುಪ್ರತಿ ತಿಂಗಳಿಗೆ ನೀಡುತ್ತಿದೆ ಗೃಹ ಲಕ್ಷ್ಮಿ ಯೋಜನೆಯ ೨೦೦೦ ರೂಪಾಯಿಗಳನ್ನು200ಯೂನಿಟ್ ಉಚಿತ ಗೃಹ ಜ್ಯೋತಿ ಅನ್ನುರೇಷನ್ ಕಾರ್ಡಿಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ನನ್ನ ಮನೆಯ ಒಡತಿ ನೀನುನಿನಗೇನು ಕೊಡಲಾಗದು ನಾನು ಏನನ್ನುಏಕೆಂದರೆ ಈಗಾಗಲೇ ಸರ್ಕಾರ ಕೊಟ್ಟಿದೆಉಚಿತ ಬಸ್ ಪಾಸ್ ಅನ್ನುಪ್ರತಿ ತಿಂಗಳಿಗೆ ನೀಡುತ್ತಿದೆ ಗೃಹ ಲಕ್ಷ್ಮಿ ಯೋಜನೆಯ ೨೦೦೦ ರೂಪಾಯಿಗಳನ್ನು200ಯೂನಿಟ್ ಉಚಿತ ಗೃಹ ಜ್ಯೋತಿ ಅನ್ನುರೇಷನ್ ಕಾರ್ಡಿಗೆ
ಯಾದಗಿರಿ:ಹಿರೇವಡಗೇರಾದ ಬನಸಿರಿ ಪದವಿ ಮಹಾವಿದ್ಯಾಲಯ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ ಸಂಯುಕ್ತಾಶ್ರಯದಲ್ಲಿ ಮತದಾನ ಜಾಗೃತಿ ಜಾತ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾಲೇಜಿನ ಪ್ರಾಂಶುಪಾಲರಾದ ರಾಚಯ್ಯ ಬಿ ಹೀರೆಮಠ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮತದಾರರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ
ಹೊಸದಾಗಿ ಮದುವೆಯಾಗುವವರು ತಮ್ಮ ಆಮಂತ್ರಣ ಪತ್ರಿಕೆಯಲ್ಲಿ ವಿಭಿನ್ನ ರೀತಿಯ ಬರಹಗಳನ್ನು ಅಪೇಕ್ಷಿಸುತ್ತಿದ್ದೀರಾ..?ನಿಮ್ಮ ಸಂಗಾತಿಯಾಗುವವರಿಗೆ ವಿಶೇಷ ರೀತಿಯ ಕವನದ ಮೂಲಕ,ಸಾಲುಗಳ ಮೂಲಕ ಪ್ರೇಮ ನಿವೇದನೆ ಮಾಡಬೇಕೆಂಬ ಇಚ್ಛೆ ಹೊಂದಿದ್ದರೆ ಅಂತಹ ಬರಹಗಳನ್ನು ನಿಮ್ಮ ಇಷ್ಟದ ಪ್ರಕಾರ,ವಿಭಿನ್ನ

ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಕಾಯಕಜೀವಿಗಳ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದರು.ವಿವಿಧ ಕಾಯಕಗಳ ಶರಣರಿಗೆ, ಮಹಿಳೆಯರಿಗೆ ಜಗತ್ತಿನಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸಮಾನತೆಯ ಸೌಭಾಗ್ಯವನ್ನು ಕರುಣಿಸಿ, ಶಿಕ್ಷಣ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದರು. ಅವರೆಲ್ಲ ಅನುಭವ

ಈಗಾಗಲೇ ಲೋಕಸಭಾ ಚುನಾವಣೆಯು ಕರ್ನಾಟಕದಲ್ಲಿ ಮೊದಲ ಹಂತವನ್ನು ಮುಗಿಸಿದೆ. ರಾಜ್ಯದ 14 ಕ್ಷೇತ್ರಗಳ 247 ಸ್ಪರ್ಧಿಗಳ ಗೆಲುವು ಸೋಲು ಮತದಾರ ಏಪ್ರಿಲ್ 26 ರಂದು ಮತದಾನ ಮಾಡುವ ಮೂಲಕ ಭವಿಷ್ಯ ಬರೆದಿದ್ದಾನೆ.ಒಂದು ತಿಂಗಳಿನಿಂದ ಚುನಾವಣಾ

ಮತದಾನ ಮಾಡಲು ಮರೆಯದಿರು ಮಾನವಜಾತಿ ಮತವೇ ಶ್ರೇಷ್ಠವೆಂದು ಜಂಬದಿರು ಮಾನವಮತದಾನ ದಾನಕ್ಕಿಂತ ಶ್ರೇಷ್ಠ ವೆಂದು ಮರೆಯದಿರು ಮಾನವ ಮತ ನಿನ್ನ “ಸಂವಿಧಾನದ ಹಕ್ಕು” ಎಂದೂ ಮರೆಯದಿರು ಮಾನವನಿನ್ನೀ ಒಂದು ಮತ ದೇಶದ ನಿಲುವೆಂದು ನೀ
ಭವ್ಯ ಭಾರತಾಂಬೆ ಏಳಿಗೆಗಾಗಿ ಮಾಡಿಮತದಾನಹಣ ಹೆಂಡದಾಸೆಗಾಗಿ ಮಾಡಿದೊಡೆಮತದಾನಮುಂದೈದು ವರ್ಷ ಪಶ್ಚಾತ್ತಾಪ ಪಡಬೇಕುಜೊಪಾನಜಾತಿ ಭಾಷೆ ದ್ವೇಷದ ಬೀಜ ಬಿತ್ತದಿರಲಿನಾಯಕನ ಗುಣಕಣ್ಮುಚ್ಚಿ ಮಾಡಿದೊಡೆ ಮತದಾನನಮ್ಮ ನಿಮ್ಮೆಲ್ಲರ ಭವಿಷ್ಯವಾಗುವುದುಕಾರ್ಗತ್ತಲ ಕಾನನನಮ್ಮ ಮತದಾನ ಸೃಷ್ಟಿಸಬೇಕುಸದ್ಗುಣವುಳ್ಳ ನಾಯಕದೇಶ ಭಾಷೆ ನಾಡು ನುಡಿಗಾಗಿದುಡಿಯಂತಿರಬೇಕುಅವರ

ಭಾರತ ಚುನಾವಣಾ ಆಯೋಗವು ಇತ್ತೀಚೆಗೆ ಸುತ್ತೋಲೆಯಲ್ಲಿ ವಿಕಲಚೇತನ ವಿಷಯವನ್ನು ಯಾರಿಗೂ ಹೋಲಿಕೆ ಮಾಡಿ ಉದಾಹರಿಸಬಾರದು ಎಂದು ಸ್ಪಷ್ಟ ಸೂಚನೆ ನೀಡಿದ್ದರೂ ಶಿವಮೊಗ್ಗದ ಲೋಕಸಭೆ ಸ್ವತಂತ್ರ ಅಭ್ಯರ್ಥಿ ಶ್ರೀ ಕೆ ಎಸ್ ಈಶ್ವರಪ್ಪ ಅವರು ತೀರ್ಥಹಳ್ಳಿ

ನಿಜ ಬೆವರಿಳಿಸುವ ಬೇಸಿಗೆಯ ಧಗೆ ಧರೆಯನೇ ಹೊತ್ತಿ ಉರಿಸುತ್ತಿದೆ.ಮನೆಯಂಗಳದಿ ಆಟವಾಡುವ ಮಕ್ಕಳು ಒಂದು ಹೆಜ್ಜೆ ಈಡಲು ಸಹ ಹೆದರುವ ಸ್ಥಿತಿ ನಿರ್ಮಾಣವಾಗಿದೆ.ಅನಾರೋಗ್ಯದಿಂದ ಬಳಲುವವರ ಸಂಖ್ಯೆ ಏರಿಕೆ ಕ್ರಮದಲ್ಲಿದೆ.ಇದರ ನಡುವೆ ಬಿಸಿಲಿನ ತಾಪಕ್ಕೆ ಸ್ಟ್ರೋಕ್ ಆಗಿ
ಹಿರಿಯರಿದ್ದರೆ ಮನೆ ಚಂದ.ಅಜ್ಜ ಅಜ್ಜಿಯರಿದ್ದರೆ ಬಲು ಆನಂದ.ಮಕ್ಕಳು,ಸೊಸೆಯಂದಿರು,ಮೊಮ್ಮಕ್ಕಳು ತುಂಬಿದ ಮನೆ ಅಂದ.ಎಲ್ಲರೂ ಸೇರಿ ಆಚರಿಸುವ ಸಂಪ್ರದಾಯ,ಪದ್ಧತಿ,ಹಬ್ಬ ಹರಿದಿನಗಳು,ಕೂಡು ಹಿರಿಯರ ಕುಟುಂಬದಲ್ಲಿ ಕಾಣಬಹುದಾಗಿದೆ, ಕಲ್ಮಶವಿಲ್ಲದ ಮನೆ ಒಳಗೆ ಗುರು ಹಿರಿಯರ ಮಾತೇ ಮುಖ್ಯವಾಣಿಯಾಗಿದೆ,ಮೊಮ್ಮಕ್ಕಳ ನಗು ಅಜ್ಜ
Website Design and Development By ❤ Serverhug Web Solutions