
ಶಿಕ್ಷೆಯಿಂದಲೇ ಶಿಕ್ಷಣ
ವಿದ್ಯಾರ್ಥಿಗಳ ಕಲಿಕೆಯಲ್ಲಿ ಶಿಕ್ಷೆ ಅವಶ್ಯಕತೆ ಇದ್ದೇ ಇದೆ..ಏಕೆಂದರೆ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕಾದರೆ ಅವರ ತಪ್ಪುಗಳನ್ನು ತಿದ್ದಲೇ ಬೇಕಾಗುತ್ತದೆ. ವಿದ್ಯಾರ್ಥಿಗಳು ತಪ್ಪು ಮಾಡೋದು ಸಹಜ ಆದರೂ ಅವರನ್ನು ಸರಿ ದಾರಿ ತರುವುದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿದ್ಯಾರ್ಥಿಗಳ ಕಲಿಕೆಯಲ್ಲಿ ಶಿಕ್ಷೆ ಅವಶ್ಯಕತೆ ಇದ್ದೇ ಇದೆ..ಏಕೆಂದರೆ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕಾದರೆ ಅವರ ತಪ್ಪುಗಳನ್ನು ತಿದ್ದಲೇ ಬೇಕಾಗುತ್ತದೆ. ವಿದ್ಯಾರ್ಥಿಗಳು ತಪ್ಪು ಮಾಡೋದು ಸಹಜ ಆದರೂ ಅವರನ್ನು ಸರಿ ದಾರಿ ತರುವುದು
ಒಬ್ಬ ವ್ಯಕ್ತಿಯ ವಿನಾಶವು ಹತ್ತಿರ ಬಂದಾಗ, ಪ್ರತಿಯೊಬ್ಬರ ಒಳ್ಳೆಯ ಸಲಹೆಯೂ ಅವನಿಗೆ ಕೆಟ್ಟದಾಗಿ ತೋರುತ್ತದೆ ಆಕಾಶದಷ್ಟು ಪ್ರೀತಿ ಇದ್ದರೆ ಸರಿಹೊಂದುವುದಿಲ್ಲ, ಅಣುವಷ್ಟಾದರೂ ಅರ್ಥ ಮಾಡಿಕೊಳ್ಳುವ ಮನಸ್ಸು ಮಾಡಬೇಕು. ✍️ಚನ್ನಬಸಪ್ಪ ಬಳಗಾರ,(ಮಾಜಿ ಸೈನಿಕ)ಪೊಲೀಸ ಇಲಾಖೆ

ಪ್ರತಿಯೊಂದು ವಸ್ತುವಿಗೆ ತನ್ನದೇ ಆದ ಮೌಲ್ಯವಿರುತ್ತದೆ.ಈ ಜಗತ್ತಿನಲ್ಲಿ ಪ್ರತಿಯೊಂದು ವಸ್ತುವನ್ನು ಅದರ ಮೌಲ್ಯದಿಂದ ಅಳೆಯಲಾಗುತ್ತದೆ. ಅದೇ ರೀತಿ ಪ್ರತಿಯೊಬ್ಬ ವ್ಯಕ್ತಿಯನ್ನು ಅವನ ಪ್ರತಿಭೆ ಮತ್ತು ಕೌಶಲದಿಂದ ಅಳೆಯಲಾಗುತ್ತದೆ.ಹೇಗೆ ಕೆಲವೊಂದು ವಸ್ತುಗಳನ್ನು ಪಾಲಿಶ್ ಮಾಡಿ ಹೊಳಪನ್ನು

ರೈತನ ಮಿತ್ರರು ಆದ್ರುರೈತನ ಜೀವಾಳ ಇವ್ರುಹೆಗಲಿಗೆ ಹೆಗಲು ಕೊಟ್ಟು ನಿಂತ್ರುಜಗಕೆ ಅನ್ನವು ನೀಡಿದ್ರು….// ಕಷ್ಟ ಸುಖಕ್ಕೆ ಜೊತೆಯಾಗಿ ನಿಂತ್ರುಕಾಯಕದಲ್ಲಿ ನಿತ್ಯ ತೊಡಗಿದ್ರುಮಣ್ಣೆ ತಮ್ಮ ಹೊನ್ನೆಂದು ತಿಳಿದ್ರುಮಣ್ಣಿನಲ್ಲಿ ಹೊನ್ನವು ಬೆಳೆದ್ರು..// ಮಳೆ ಗಾಳಿ ಎನ್ನದೆ ದುಡಿದ್ರುಜೀವನದ

ಬಾಗಲಕೋಟೆ/ಗುಳೇದಗುಡ್ಡ:ಕನ್ನಡ ಸಾರಸ್ವತ ಲೋಕಕ್ಕೆ ಸಂಶೋಧನೆ,ವಿಮರ್ಶೆ,ಕವನ ಸಂಕಲನದಂತಹ ಹಲವಾರು ಕೃತಿಗಳನ್ನು ನೀಡಿರುವ ಡಾ.ರಾಜಶೇಖರ ಬಸುಪಟ್ಟದವರು ಈಗ ಬಯಲ ಬೆರಗು, ವಿವೇಕ ಚಿಂತಾಮಣಿ ಎಂಬ ಎರಡು ಮೌಲಿಕ ಕೃತಿಗಳನ್ನು ಕನ್ನಡಿಗರಿಗೆ ನೀಡುತ್ತಿದ್ದಾರೆ. ಬೇಂದ್ರೆಯವರಿಂದ ಪ್ರಶಂಸೆಗೊಳಗಾದ ಡಾ.ಎಸ್ ಎಸ್

ಕಲೆ ಎಂಬ ನಟನೆ ಮಾಡಿಪ್ರತಿಭೆ ತೋರು ನಾಯಕಕಲೆಯ ಗುರುತು ಕಳೆಯಬೇಕುರಂಗಭೂಮಿ ಸೇವಕ. ಯಾರು ಏನು ಹಿರಿಯರಲ್ಲಕಲೆ ಅನ್ನು ಪ್ರತಿಭೆಗೆಎಲ್ಲಾ ಗೊತ್ತು ಗತ್ತುಬಿಟ್ಟುನವರಸಗಳ ಮೆಟ್ಟಿಗೆ. ಸೊಕ್ಕು ಬೇಕು ಬದುಕಿನಲ್ಲಿಕಲಿಯುತ್ತಿರುವ ಪಾಠದಿಕಲಿತ ಮೇಲೆ ಮಧವಬಿಟ್ಟುಬಾಳಬೇಕು ಜನಜೀವನ ನೋಟದಿ.

ಶಿಲಾಯುಗದಿಂದ ಈ ಜಗತ್ತು ಕಾಲಾಂತರದಲ್ಲಿ ಏಳು ಬೀಳುಗಳನ್ನು ಕಂಡಿದೆ ಪುರಾಣಗಳನ್ನು ಅಧ್ಯಯನ ಮಾಡಿದರೆ ಈ ವಿಶ್ವ ದೇವತೆಗಳು ಮತ್ತು ರಾಕ್ಷಸರು ಎಂಬ ಪರಿಕಲ್ಪನೆಯಲ್ಲಿ ಹಾದು ಬಂದಿದ್ದು, ದೇವತೆಗಳು ಮತ್ತು ರಾಕ್ಷಸರ ಮದ್ಯೆ ಅಧಿಕಾರಕ್ಕಾಗಿ ಸದಾ
ಅವಳು ಕೆಲವು ದಿನಗಳಿಂದ ಮನೆಯ ಹಿತ್ತಲಲ್ಲಿ ಬೆಳೆದಿದ್ದ ಕಳೆಗಳನ್ನು ಕಿತ್ತು, ಅಲ್ಲೇ ಬಿಸಾಕುತ್ತಿದ್ದಳು..ಅವಳು ಬಿಸಾಕಿದ ಜಾಗದಲ್ಲೇ ಕಳೆಗಳು ಮತ್ತೆ ಚಿಗುರುತ್ತಿದ್ದವು.. ಅದನ್ನು ನೋಡಿ, “ನಮ್ಮ ಮನದಲ್ಲಿ ಬರುವ ಕೆಟ್ಟ ಆಲೋಚನೆಗಳೂ ಹೀಗೇ ಅಲ್ಲವಾ..?” ಎಂದು

ಹುಬ್ಬಳ್ಳಿ: “ಹೂಬಳ್ಳಿ ಲೇಖಕಿಯರ ಬಳಗವು” ತನ್ನ ವಾರ್ಷಿಕೋತ್ಸವವನ್ನು ರಾಜೀವ ನಗರದ ಉದ್ಯಾನವನದಲ್ಲಿ ಸಂಭ್ರಮದಿಂದ ಆಚರಿಸಿಕೊಂಡಿತು. ಇದರ ನಿಮಿತ್ತ ಕನ್ನಡದ ಹಿರಿಯ ಲೇಖಕಿಯರಾದ ವೈದೇಹಿ ಹಾಗೂ ತ್ರಿವೇಣಿಯವರ ಬರವಣಿಗೆಯ ಕುರಿತು ಓದು ಮತ್ತು ವಿಶ್ಲೇಷಣೆಯ ಕಾರ್ಯ
ನಂದಿಹೋಗುವ ಮುನ್ನ ಏನಾದ್ರು ಸಾಧಿಸಿತೋರಿಸು ಜಯಭೇರಿಯ ರಣಬೇಟೆ ಸೃಷ್ಟಿಸಿಮುನ್ನುಗ್ಗುವ ಛಲ ಈ ಜಗದೇಕಮಲ್ಲನಿಗೆಕಾದುಕಾದು ಕುಳಿತವನಿಗೆ ಸವಿರುಚಿಯ ಸಜ್ಜಿಗೆ.I೧I ವಿಜಯವು ಸಿಕ್ಕಾಗ ಸಂಭ್ರಮದಲ್ಲಿ ನಿರ್ಣಯವನ್ನುಪರರಿಗೆ ಅವಕಾಶ ಸಿಗಲೆಂದು ಸ್ವಾರ್ಥವನ್ನುಬಿಟ್ಟು ಇನ್ನುಸಾಕು ಬೇರೆಯವರಿಗೆ ಅನುಕೂಲವಾಗಲೆಂದುತ್ಯಾಗಮಾಡಿದ ಹೃದಯವಂತ ಜಗದೇಕಮಲ್ಲ
Website Design and Development By ❤ Serverhug Web Solutions