ಕರ್ನಾಟಕ ಸರ್ಕಾರಕ್ಕೆ ಹೃದಯಸ್ಪರ್ಶಿ ಅಭಿನಂದನೆಗಳು
ವಿಶ್ವವೇ ತನ್ನ ಇತಿಹಾಸದಲ್ಲಿ ಕಂಡರಿಯದ ಅವಿಸ್ಮರಣೀಯ ಧಾರ್ಮಿಕ ಕ್ರಾಂತಿ ಗೈದ ಭೂಮಿ ಕಲ್ಯಾಣ ನಾಡು.12 ನೇ ಶತಮಾನದ ಪವಿತ್ರ ಬಸವಾದಿ ಶರಣರ ಪುಣ್ಯ ಕ್ಷೇತ್ರ.12ನೆಯ ಶತಮಾನ ಹಲವು ಮನ್ವಂತರಗಳಿಗೆ ಸಾಕ್ಷಿ ರೂಪದ ಸಂದರ್ಭ ಮೇಲ್ವರ್ಗದವರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ವಿಶ್ವವೇ ತನ್ನ ಇತಿಹಾಸದಲ್ಲಿ ಕಂಡರಿಯದ ಅವಿಸ್ಮರಣೀಯ ಧಾರ್ಮಿಕ ಕ್ರಾಂತಿ ಗೈದ ಭೂಮಿ ಕಲ್ಯಾಣ ನಾಡು.12 ನೇ ಶತಮಾನದ ಪವಿತ್ರ ಬಸವಾದಿ ಶರಣರ ಪುಣ್ಯ ಕ್ಷೇತ್ರ.12ನೆಯ ಶತಮಾನ ಹಲವು ಮನ್ವಂತರಗಳಿಗೆ ಸಾಕ್ಷಿ ರೂಪದ ಸಂದರ್ಭ ಮೇಲ್ವರ್ಗದವರ
*ಅತಿಯಾಗಿ ಯೋಚಿಸುವುದು ಬಿಡಿ.*ನೋವಿನಲ್ಲೂ ನಗುವುದು ಕಲಿಯಿರಿ.*ಅತಿಯಾದ ವಾದದಿಂದ ಪ್ರಯೋಜನ ಇಲ್ಲದಿದ್ದಾಗ ಮೌನವಾಗಿರುವುದು ಲೇಸು.*ತಿರಸ್ಕರಿಸಿದವರನ್ನು ತಟಸ್ಥವಾಗುವಂತೆ ಮಾಡಿ.*ಒಬ್ಬಂಟಿಯಾಗು ಪರವಾಗಿಲ್ಲ,ಆದರೆ ದುಷ್ಟರ ಗುಂಪಿಗೆ ರಾಯಭಾರಿ ಆಗಬೇಡಿ.*ದೇವರ ಮುಂದೆ ಅಷ್ಟೇ ಕಣ್ಣೀರು ಹಾಕಿ ಅದನು ನೋಡಿ ಹಾಸ್ಯ ಮಾಡುವವರಿದ್ದಾರೆ.*ನೊಂದಾಗ

ಬಹುದಿನಗಳ ಹಿಂದೆಕತೆಯೊಂದ ಕೇಳಿದ ನೆನಪು..ಬರಿ ಕತೆಯಲ್ಲ ಪ್ರೇಮಕತೆಯ ಕೇಳಿದ ನೆನಪು… ಮನದಲಿ ಆತಂಕಬರಿಯ ಗೊಂದಲ ಗೋಜಲು…ಆಗಲೇ ಕಿವಿಗೆ ಬಿತ್ತು ಒಲವಿನ ನಿಜಕತೆ… ಇಲ್ಲಿಂದ ಬಹುದೂರ..ನೋಟಕೂ ನಿಲುಕದ ದೂರದಿ..ಎರಡು ಮುದ್ದಾದ ಜೀವಗಳು ಒಲವಿನಲಿ…. ಒಬ್ಬರನ್ನೊಬ್ಬರು ಕಾಣದೆಭೇಟಿಯಾಗದೆ

ಹೌದು ಪ್ರೇಮಿಗಳ ದಿನಾಚರಣೆ ವಿಶ್ವದೆಲ್ಲೆಡೆ ಆಚರಿಸಲಾಗುವ ಒಂದು ಹಬ್ಬ ಇದನ್ನು ಪ್ರತಿ ವರ್ಷ ಫೆಬ್ರವರಿ 14ರಂದು ಆಚರಿಸುತ್ತಾರೆ.ಈ ದಿನ ಪ್ರೇಮಿಗಳು ತಮ್ಮ ಪ್ರೀತಿಯ ಸಂಕೇತವಾಗಿ ಕೆಂಪು ಬಣ್ಣದ ಬಟ್ಟೆಯನ್ನು ತೊಡುತ್ತಾರೆ.ಪ್ರೇಮಿಗಳ ವಾರ ಶುರುವಾಗಿಯೇ ಬಿಟ್ಟಿದೆ.

ತಾಳಿಕೋಟೆ:ಮಡಿವಾಳಮ್ಮ ನಾಡಗೌಡ ರಚಿಸಿದ ಅಂತರಂಗದ ಭಾವದಲೆಗಳು ಕವನ ಸಂಕಲನ ಸಮಾಜಮುಖಿಯಾಗಿದೆ.ಒಬ್ಬ ಕವಿ ಹಲವಾರು ಕವನಗಳನ್ನು ರಚಿಸಿ ಪ್ರಕಟಿಸುವುದಕ್ಕೆ ಕವನ ಸಂಕಲನ ಎಂದು ಕರೆಯುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅಭಿಪ್ರಾಯ
*ಗುರಿ ಇಲ್ಲದ ಬದುಕು ವ್ಯರ್ಥ*ಮುಖವಾಡ ಧರಿಸಬೇಡಿ*ಸಂವಹನ ಗುಣಲಕ್ಷಣ ಹೊಂದಿರಬೇಕು.*ಸಂಕುಚಿತ ಮನೋಭಾವನೆ*ಮಾತನಾಡುವ ಕಲೆ ಹೇಗೆ ಇರಬೇಕು?*ಸಕಾರಾತ್ಮಕ ಯೋಚನೆ*ಮಾನಸಿಕವಾಗಿ ಸದೃಡರಾಗಿರಬೇಕು.*ಸಮರ್ಥರಗಿರಿ-ಬಲಿಷ್ಟರಾಗಿರಿ*ಸಮಯ ವ್ಯರ್ಥಮಾಡದಿರಿ*ಸಮಾಜಕ್ಕೆ ಹೆದರಬೇಡಿ*ನೇರವಾಗಿ ಮಾತನಾಡುವುದು ಕಲಿಯಿರಿ*ಸೋಲುಗಳನ್ನು ಆತ್ಮೀಯರಂತೆ ಸ್ವೀಕರಿಸಿ*ಜಯ ನನ್ನದೇ ಎಂದು ಬದುಕಿ ಲೇಖಕಿ-ರಮ್ಯಾ ಮಲ್ಲಿಕಾರ್ಜುನ ಕಳ್ಳಿಮನಿ

ಮರೆಯಬೇಡ ಸೌಂದರ್ಯವಿದೆ ಎಂದುಒಂದು ದಿನ ಮಾಸಿ ಹೋಗುವ ಆ ನಿನ್ನ ಸೌಂದರ್ಯಯೌವನದಲ್ಲಿ ಮಾತ್ರ ಚೆಂದ ಆ ನಿನ್ನ ಸೌಂದರ್ಯಮುಪ್ಪಾಗುವುದರಲ್ಲಿ ತಿಳಿಯುವುದು ಆ ನಿನ್ನ ಸೌಂದರ್ಯಮಣ್ಣಲ್ಲಿ ಮಣ್ಣಾಗು ಹೆಣ ಎಂದು ಕರೆಯುವರು ಆ ನಿನ್ನ ಸೌಂದರ್ಯಹೇ
ಆಹಾ ಎಷ್ಟು ಚೆನ್ನಾಗಿದೆ ಈ ಪತ್ರಿಕೆಕರುನಾಡ ಕಂದಪತ್ರಿಕೆಆಹಾ ಎಷ್ಟು ಚೆನ್ನಾಗಿದೆ ಈ ಪತ್ರಿಕೆಸಮಾಜದಲ್ಲಿರುವ ಭ್ರಷ್ಟರನ್ನು ಹುಡುಕಿ ತೋರಿಸುವ ಈ ಪತ್ರಿಕೆ ಎಷ್ಟು ಚೆನ್ನಾಗಿದೆ ಈ ಪತ್ರಿಕೆನಾಡ ಜನರಿಗಾಗಿ ಕೆಲಸ ಮಾಡುವ ಈ ಪತ್ರಿಕೆಓಹೋ ಸಮಾಜದ

ನೊಂದು ಹುಚ್ಚು ಮನಸ್ಸುಕಾಣುತ್ತಿದೆ ನೂರು ಕನಸುಬಣ್ಣ ಬಣ್ಣದ ಆಸೆಗೆಜೀವ ಕೊಡುವ ಕಾತುರಬಾನಾಚೆಯ ಜಗತ್ತಿಗೆಏಣಿ ಹಾಕುವ ಹಂಬಲಮುಸಂಜೆಯ ತಂಗಾಳಿಗೆಮನ ಒಡ್ಡುವ ತುಡಿತಇರುಳಿನ ನಿಶ್ಚಲತೆಗೆಮಾರುಹೋಗುವ ಆಶಯಅಲ್ಲೊಂದು ಹುಚ್ಚು ಮನಸ್ಸುಕಾಣುತ್ತಿದೆ ನೂರು ಕನಸು -ವರ್ಷಿಣಿ

ಮೀಟಲು ಆಗುವುದಿಲ್ಲ ಕಲ್ಲಿನ ವೀಣೆಯನ್ನುಅರಿಯಲು ಸಾಧ್ಯವಿಲ್ಲ ಮನಸ್ಸಿನ ಭಾವನೆಯನ್ನು ಕಂಡುಹಿಡಿಯಲು ಆಗುವುದಿಲ್ಲ ಮೀನಿನ ಹೆಜ್ಜೆಯನು ಹಾಗೆಯೇ ಅನುಭವಿಸಬೇಕು ಸ್ನೇಹದ ಆನಂದವನು ವರ್ಣಿಸಲು ಸಾಧ್ಯವಿಲ್ಲ ಸ್ನೇಹವೆಂದರೆ ಏನೆಂದು ಅನುಭವಿಸಬೇಕು ಆನಂದಿಸಬೇಕು ಕೇಳಬೇಡ ಏನೆಂದು ಕಾಣದ ದೇವರು
Website Design and Development By ❤ Serverhug Web Solutions