ಗಣತಂತ್ರ ವ್ಯವಸ್ಥೆ
ಭಾರತಾಂಬೆ ಮಡಿಲಲ್ಲಿ ಜನಿಸಿರುವಂತಹ ವೀರರೇದೇಶಕ್ಕಾಗಿ ಪ್ರಾಣ ಕೊಟ್ಟ ಮಹಾನ್ ವೀರ ಶೂರರೇಹಿಮಾಲಯದ ಪರ್ವತದಲ್ಲಿ ಧ್ವಜ ಹಾರಿಸಿದ ಧೀರರೇಶಾಂತಿ ಮಂತ್ರದಿಂದ ಜಗಕೆ ಪರಿಚಯವಾದ ಮಹಾತ್ಮರೆ ಸ್ವತಂತ್ರವನ್ನು ತಂದು ಕೊಟ್ಟ ನಿಮಗೆಲ್ಲರಿಗೂ ನಮ್ಮ ನಮನನಿಮ್ಮನೆಲ್ಲಾ ನೆನಪಿಸಿಕೊಳ್ಳುತಿಹೆವು ಪ್ರತಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಭಾರತಾಂಬೆ ಮಡಿಲಲ್ಲಿ ಜನಿಸಿರುವಂತಹ ವೀರರೇದೇಶಕ್ಕಾಗಿ ಪ್ರಾಣ ಕೊಟ್ಟ ಮಹಾನ್ ವೀರ ಶೂರರೇಹಿಮಾಲಯದ ಪರ್ವತದಲ್ಲಿ ಧ್ವಜ ಹಾರಿಸಿದ ಧೀರರೇಶಾಂತಿ ಮಂತ್ರದಿಂದ ಜಗಕೆ ಪರಿಚಯವಾದ ಮಹಾತ್ಮರೆ ಸ್ವತಂತ್ರವನ್ನು ತಂದು ಕೊಟ್ಟ ನಿಮಗೆಲ್ಲರಿಗೂ ನಮ್ಮ ನಮನನಿಮ್ಮನೆಲ್ಲಾ ನೆನಪಿಸಿಕೊಳ್ಳುತಿಹೆವು ಪ್ರತಿ
ಗಣತಂತ್ರದ ಶುಭದಿನಸುವ್ಯವಸ್ಥೆಯ ಬಾಗೀನಆಡಳಿತಕೆ ಮುನ್ನುಡಿ. ಒಂದೆಂದು ಸಾರಿ ಸಾರಿ ಹೇಳಿಬಂಧುತ್ವ ಬೆಸೆದ ಸುರುಳಿಜಾತಿ ಬೇಧ ಮರೆಸಿಭೀತಿಯ ಸರಿಸಿ. ಸಂಭ್ರಮದ ಘಳಿಗೆನಾಗರೀಕರ ಬಾಳಿಗೆಸಂವಿಧಾನ ಜಾರಿಗೆಜಾತ್ಯಾತೀತ ನಡಿಗೆ. ಶಾಂತಿ ಸೌಹಾರ್ದತೆನಮಗೆ ನಾವೇ ಬದ್ಧತೆಸ್ವಾಭಿಮಾನದಿ ಜೀವಿತಹಕ್ಕು ಕರ್ತವ್ಯದಿ ಸಂಜಾತ.

ಪ್ರಸ್ತುತ ನಮ್ಮ ಭಾರತ ಸಂವಿಧಾನ 74 ನೇ ದಿನಾಚರಣೆ ನಮ್ಮ ದೇಶದಲ್ಲಿಯೇ ಪ್ರಮುಖವಾದ ಪಾತ್ರವನ್ನು ವಹಿಸಿದೆ ಏಕೆಂದರೆ ಸರ್ವರಿಗೂ ಸಮಾನತೆಯ ಸ್ವಾತಂತ್ರ್ಯ ಕೊಟ್ಟ ದಿನ ಇದಾಗಿದೆ ಹಾಗೂ ವಿಶ್ವವೇ ನಮ್ಮ ಭಾರತವನ್ನ ನೋಡುವಂತಹ ವಿಶಾಲವಾದ
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳು ಲೀಕ್ವಿದ್ಯಾರ್ಥಿಗಳು ಮಾಡುವರು ಸ್ಟ್ರೈಕ್ದಿನಕ್ಕೊಂದು ಹಗರಣಓದುವ ವಿದ್ಯಾರ್ಥಿಗಳ ಪಾಡು ಏನಣ್ಣ ಓದಿದವನು ಓದದೆ ಇರುವವನು ನಿರುದ್ಯೋಗಿಇವರ ನಡುವೆ ಶ್ರೀಮಂತನೇ ಉದ್ಯೋಗಿ ಐ ಎ ಎಸ್,ಕೆ ಎ ಎಸ್,ಐ ಪಿ ಎಸ್,ಎಲ್ಲಾ
ರವಿ ಕುಲದ ದಶರಥನ ಮಗನುಕೌಸಲ್ಯ ಮಾತೆಗೆ ಜನಿಸಿದವನುಸುಮತ್ರೆ ಕೈಕೆಯ ಆಸರೆಯಲ್ಲಿ ಬೆಳೆದವನುಅಯೋಧ್ಯ ಸಾಮ್ರಾಜ್ಯದ ಅರಸನಿವನು ಭರತ ಲಕ್ಷ್ಮಣ ಮತ್ತು ಶತ್ರುಜ್ಞ ತಮ್ಮಂದಿರಿಗೆ ಸಹೋದರ ಇವನುಜನಕಾರಾಯನ ಪುತ್ರಿಯನ್ನು ವರಿಸಿದವನುತಂದೆಯ ಮಾತೆಗೆ ಬೆಲೆಕೊಟ್ಟವನುಅಯೋಧ್ಯೆಯನ್ನ ತೊರೆದವನು ಲಕ್ಷ್ಮಣ ಮತ್ತು

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕರದಂಟೂರು ಅಮೀನಗಡದಲ್ಲಿ ನೂರಾರು ವರ್ಷಗಳ ಹಿಂದೆ ನಿರ್ಮಾಣವಾದ ಶ್ರೀರಾಮ ದೇವರ ಮಂದಿರ ಕಾಣ ಸಿಗುತ್ತದೆ.ಈ ದೇವಾಲಯದ ರಾಮ-ಸೀತೆ,ಲಕ್ಷ್ಮಣ ಮೂರ್ತಿಗಳು ಅಮೃತ ಶಿಲೆಗಳು ಆಗಿದ್ದು,ಉತ್ತರ ದಿಕ್ಕಿನಲ್ಲಿ ದೇವಾಲಯದ ನಿರ್ಮಾಣವಾಗಿದೆ.ದ್ವಾರ,ಮುಖ ಮಂಟಪ,ಗರ್ಭ
ಪರೀಕ್ಷೆಗಳು ಹತ್ತಿರ ಬಂದಿದೆನಾಳೆಗೆ ತಯಾರಿ ನಡೆದಿದೆಯಾವ ಪ್ರಶ್ನೆಗೆ ಯಾವ ಉತ್ತರ ಎಂಬುದೇ ಗೊಂದಲ ಗೂಡಾಗಿದೆ ಪ್ರಶ್ನೆ ಪತ್ರಿಕೆಯನ್ನು ತಲೆ ಕೆಳಗಾಗಿ ಓದಿದೆಉತ್ತರ ಗೊತ್ತಾಗಿದೆ ಹೆದರಿದೆಕೈಯಲ್ಲಿರುವ ಲೇಖನಿ ಜಾರಿ ಬಿದ್ದಿದೆ ಓದಿದ್ದ ಕೆಲವು ಉತ್ತರಗಳು ನೆನಪಿಗೆ
ಪೌರತ್ವ ತಿದ್ದುಪಡಿ ಮಸೂದೆ ಅನುಷ್ಠಾನಗೊಳಿಸುವುದಾಗಿ ಕೇಂದ್ರ ಸರ್ಕಾರ 2014 ಮತ್ತು 2019ರ ಲೋಕಸಭಾ ಚುನಾವಣೆ ವೇಳೆಯೇ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು.ಮೊದಲ ಬಾರಿಗೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ,2016ರ ಜುಲೈ 19ರಂದು ಈ
ಮೌನವಾಗಿರು ಮನವೇ.. ಸಮಯ ನಿನ್ನ ಬೆನ್ನ ಹಿಂದೆಯೇ ಇದೆ.ಇಂದಲ್ಲ ನಾಳೆ ನಿನ್ನೊಟ್ಟಿಗೆ ಬರುವುದು.ಸಮಯವ ಸಾದಿಸು ನಿನ್ನ ದಾರಿಯೆಡೆಗೆ ನೀ.. ನಡೆ.ಇದು ಸ್ವಾರ್ಥ ಪ್ರಪಂಚ ಇದ್ದಾಗ ಇರುವರು ನಿನ್ನೊಟ್ಟಿಗೆಇಲ್ಲದಾಗ ಮಧ್ಯದಲ್ಲೇ ಕೈ ಬಿಡುವವರು.ಬದುಕು ಜಟಕಾ ಬಂಡಿ…
ಹಚ್ಚ ಹಸಿರಿನ ಕಾಡುಮುಗಿಲ ಎತ್ತರ ನೋಡುಪ್ರಕೃತಿಯ ಮಡಿಲಲ್ಲಿ ಇಂಪಾದ ಹಾಡು ಬಗೆ ಬಗೆ ಹಕ್ಕಿಗಳ ಚಿತ್ತಾರವ ನೋಡುಖಗ ಮೃಗ ಪ್ರಾಣಿಗಳ ಹಿಂಡನ್ನು ನೋಡುಮೈತುಂಬಿಸುವ ಜಲ ತಾರೆಗಳ ನೋಡುಕಳ್ಳಿನ ಸಾಲಿನಲ್ಲಿ ಜೇನಿನ ಗೂಡು ಬಗೆ ಬಗೆಯ
Website Design and Development By ❤ Serverhug Web Solutions