
ವೇಮನರ ವಿಚಾರಗಳು
ಸುಖಿ ಸಂಸಾರಕ್ಕೆ ಗಂಡ ಹೆಂಡತಿ ಹೇಗಿರಬೇಕು?ವಿವಾಹ ವಿಚ್ಚೇದನ, ಕೌಟಂಬಿಕ ಕಲಹಗಳ ಮಧ್ಯೆ ಭಾರತೀಯ ಸಂಸ್ಕೃತಿ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವ ಈ ಸಂದರ್ಭದಲ್ಲಿ ವೇಮನರ ವಿಚಾರಗಳು ಪ್ರಸ್ತುತವಾಗಿವೆ.ಅದರಲ್ಲೂ ಗಂಡ ಹೆಂಡತಿ ಹೇಗಿರಬೇಕೆಂದು ವೇಮನರು ಹೊಸ ಆಲೋಚನೆಗಳನ್ನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸುಖಿ ಸಂಸಾರಕ್ಕೆ ಗಂಡ ಹೆಂಡತಿ ಹೇಗಿರಬೇಕು?ವಿವಾಹ ವಿಚ್ಚೇದನ, ಕೌಟಂಬಿಕ ಕಲಹಗಳ ಮಧ್ಯೆ ಭಾರತೀಯ ಸಂಸ್ಕೃತಿ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವ ಈ ಸಂದರ್ಭದಲ್ಲಿ ವೇಮನರ ವಿಚಾರಗಳು ಪ್ರಸ್ತುತವಾಗಿವೆ.ಅದರಲ್ಲೂ ಗಂಡ ಹೆಂಡತಿ ಹೇಗಿರಬೇಕೆಂದು ವೇಮನರು ಹೊಸ ಆಲೋಚನೆಗಳನ್ನು
ಹೀಗೆ ಒಂದು ಅರಣ್ಯದಲ್ಲಿ ಹೋಗುವ ಮಧ್ಯದ ದಾರಿ ಉದ್ದಕ್ಕೂ ಭಯದ ವಾತಾವರಣ ಮೂಡಿತು, ಹೇಗೋ ಮಾಡಿ ಆ ದಾರಿ ದಾಟಿನೆಂದರೆ ಬಿಡದು ಮನದ ಆಸೆಯು,ಹೋಗುವ ಮಧ್ಯ ದಾರಿ ಒಳಗೆ ಏನೇನೋ ಬಯಸಿದೆ,ಎನ್ನ ಮನವು ದುರಾಸೆಯ
ಬಂತು ಬಂತು ಸಂಭ್ರಮದ ಹಬ್ಬ ಬಂತುಸುಖ ನೆಮ್ಮದಿಯ ಬಯಸಿರುವಂತಸಂತೋಷ ತರುವ ಹಬ್ಬವು ಬಂತುವರ್ಷವಿಡಿ ದುಡಿದು ಸಂಭ್ರಮವುಆಚರಿಸುವ ಹಬ್ಬ ಬಂತು ಬಂತುಸಂತೋಷಿದ ಹಬ್ಬವು ಬಂತು// ನಮ್ಮ ರೈತರು ಎಲ್ಲರೂ ಸೇರಿ ಎಳ್ಳುಬೆಲ್ಲ ಹಂಚಿಸಂಭ್ರಮದ ಸಂಕ್ರಮಣ ಆಚರಿಸುವ

ಭಾರತ ಹಳ್ಳಿಗಳ ನಾಡು,ಹಳ್ಳಿಗಳಿಂದ ಕೂಡಿದ ಸುಂದರ, ಸಂಪತ್ ಭರಿತ ಸಮೃದ್ಧಿ ದೇಶ.ಈ ದೇಶದ ಜನಸಂಖ್ಯೆಯು 80.13% ಭಾಗ ಗ್ರಾಮಗಳಲ್ಲಿ ನೆಲೆಸಿದ್ದಾರೆ.ಇದಕ್ಕೆಂದೇ ಭಾರತವನ್ನು ಹಳ್ಳಿಗಳ ತವರೂರು ಎಂದೇ ವರ್ಣಿಸಲಾಗುತ್ತದೆ.ಭಾರತದ ಗ್ರಾಮ ವ್ಯಾಪ್ತಿಯಲ್ಲಿ ಜಾತಿ ಪದ್ಧತಿ, ಕುಟುಂಬ

ಅಕ್ಕಿಗೆ ಅರಿಶಿಣ ಹಚ್ಚಿದರೆಮಂತ್ರಾಕ್ಷತೆ ಆಗೋದಿಲ್ಲ.ಅಧಿಕಾರದ ಆಸೆಗೆ ಕೂರಿಸಿದ ಗೊಂಬೆರಾಮನಾಗೋದಿಲ್ಲ. **ಬಾಬರನ ಮಸೀದಿಯಲ್ಲಿ ನಿರುಮ್ಮಳವಿದ್ದ‘ಪುರದ ಪುಣ್ಯ’,ಮಂದಿರಕ್ಕೆ ಅಸ್ತಿಭಾರ ಹಾಕುತ್ತಲೇಅಯೋಧ್ಯೆ ತೊರೆದು ಹೊರಟುಬಿಟ್ಟ.**ರಾಮ ದೇವರೇ ಆಗಿದ್ದರೆ,ರಾಜಕೀಯಕ್ಕಾಗಿ ತನ್ನನ್ನೇ ಪಣವಿಟ್ಟಧೂರ್ತರನ್ನು ಶಿಕ್ಷಿಸದೆ ಇರಲಾರ.ಸುಮ್ಮನುಳಿದರೆ ಅವದೇವರಲ್ಲ. -ಗಾಯತ್ರಿ ಎಚ್ ಏನ್
ನಿನ್ನಲ್ಲಿದೆ ಸಾವಿರಾರುಮುದ್ದಾದ ಕ್ಷಣಗಳು.ನೀನು ಜೊತೆಯಲ್ಲಿ ಇದ್ದರೆ ಸಾಕು,ಅದೆಷ್ಟು ಮಾತುಗಳು ನೆನಪಾಗುತ್ತೆ. ಎಲ್ಲರ ಮುಖದ ನಗೆನಿನ್ನಲ್ಲಿ ಅಡಗಿಕೊಂಡಿದೆ.ನೀನೆ ಹಳೆಯ ಮುದ್ದಾದಕ್ಷಣದ ಸಾಕ್ಷಿ.ಈ ಕ್ಷಣವನ್ನು ನೋಡುತ್ತಿರಲುಕಾಯುತ್ತಿರುವ ಅಕ್ಷಿ. ಫಿಲಂ ನೋಡಲಿ,ಇಲ್ಲಯಾವುದೇ ಕಾರ್ಯಕ್ರಮ ಕೈಗೊಳ್ಳಲಿನಿನ್ನ ಉಪಸ್ಥಿತಿ ಇರದ ಜಾಗವಿಲ್ಲ.ನಿಜವಾಗಿಯೂ

ಚಿತ್ತರಗಿ ಶ್ರೀ ವಿಜಯ ಮಾಂತೇಶ್ವರ ಮಠ ಬಸವ ತತ್ವಗಳ ಭದ್ರಬುನಾದಿಯಾಗಿ ಸುಮಾರು ಶತಮಾನಗಳ ಇತಿಹಾಸನ ಹೊಂದಿದೆ 19ನೇ ಪೀಠಾಧಿಪತಿಗಳಾದ ಲಿಂಗೈಕ ಶ್ರೀ ಚಿತ್ತರಗಿ ವಿಜಯ ಮಾಂತೇಶ್ವರರು ಸಂಪೂರ್ಣ ಬಸವ ತತ್ವ ಜೀವನದುದ್ದಕ್ಕೂ ಮೈಗೂಡಿಸಿಕೊಂಡು ಬಸವ

ಹಳೇ ಬಿಡು ಹೊಯ್ಸಳೇಶ್ವರ ದೇವಾಲಯವನ್ನು ಬಿಟ್ರೆ ಇಟಗಿ ದೇವಾಲಯ ವಾಸ್ತು ಶಿಲ್ಪ ಶ್ರೇಷ್ಠ ಎಂದು ಇತಿಹಾಸಕಾರರು ಬಣ್ಣಿಸಿದ್ದಾರೆ. ಇಟಗಿ ದೇವಾಲಯವು ಕೊಪ್ಪಳ ಜಿಲ್ಲೆಯ ಕುಕನೂರು ಸಮೀಪದ ಇಟಗಿ ಎಂಬ ಗ್ರಾಮದಲ್ಲಿ ಇದೆ.ಈ ಇಟಗಿ ದೇವಾಲಯವನ್ನು

೧೨/೦೧/೧೮೬೩ ರಂದುಉದಯಿಸಿತ್ತೊಂದು ನಂದಾದೀಪಅದು ಮಾನವ ರೂಪದ ಜ್ಞಾನದದೀಪಮೊಳಗಿತು ಭಾರತಾಂಬೆಯಸಂಸ್ಕೃತಿಯ ಝೇಂಕಾರವಿಶ್ವಕ್ಕೆ ಸಾರಿದರು ಹಿಂದುಸ್ಥಾನದ ಚರಿತ್ರೆ ಸ್ವಾಮೀಜಿ ಧೈರ್ಯ ಸಹನೆ ತಾಳ್ಮೆ ಶಿಖರ ಹೆದರಲಿಲ್ಲ ನಿಂದಿಸಿ ಅವಮಾನಅಪಹಾಸ್ಯಗೈದ ಅಂಗ್ಲರಿಗೆಸ್ವಾಮಿಜಿ ಚಿತ್ತವಿತ್ತು ಗುರಿಸಾಧಿಸುವತ್ತಇಂದು ಹಿತ್ತಲಿಗೆ ಹೋಗಲು ಹೆದರುವ

ಪ್ರಕೃತಿ ವಿಕೋಪದಿಂದ ಆಗುವ ದುರಂತಗಳಿಗೂ ಹಾಗೂ ಮಾನವ ನಿರ್ಮಿತ ದುರಂತಗಳಿಗೂ ಬಹಳ ವ್ಯತ್ಯಾಸ ಇದೆ.ಪ್ರಕೃತಿ ವಿಕೋಪದಿಂದ ಆಗುವ ದುರಂತಗಳನ್ನು ತಡೆಗಟ್ಟಲು ಎಷ್ಟೇ ಮುಂಜಾಗ್ರತೆ ಕ್ರಮ ಕೈಗೊಂಡರೂ ಪ್ರಕೃತಿ ಮುನಿಸಿಕೊಂಡರೆ ಕ್ಷಣಮಾತ್ರದಲ್ಲಿ ಏನು ಬೇಕಾದರೂ ಆಗಬಹುದು
Website Design and Development By ❤ Serverhug Web Solutions