ತರಬೇತಿಯ ಮಹತ್ವ
ಒಂದು ನಿರ್ದಿಷ್ಟ ಕೆಲಸವನ್ನು ಮಾಡಲು,ಒಬ್ಬ ನೌಕರನ ಜ್ಞಾನ ಮತ್ತು ಕೌಶಲ್ಯತೆಯನ್ನು ಹೆಚ್ಚಿಸುವ ಕ್ರಿಯೆಯೇ ತರಬೇತಿ ಎನ್ನುತ್ತಾರೆ.ಅಂತೆಯೇ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ,ಅವರಿಗೆ ಕೆಲಸಗಳನ್ನು ವಹಿಸಿದ ನಂತರ ಅವರ ತರಬೇತಿ ಮತ್ತು ಅಭಿವೃದ್ಧಿಗೆ ಏರ್ಪಾಟು ಮಾಡುವುದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಒಂದು ನಿರ್ದಿಷ್ಟ ಕೆಲಸವನ್ನು ಮಾಡಲು,ಒಬ್ಬ ನೌಕರನ ಜ್ಞಾನ ಮತ್ತು ಕೌಶಲ್ಯತೆಯನ್ನು ಹೆಚ್ಚಿಸುವ ಕ್ರಿಯೆಯೇ ತರಬೇತಿ ಎನ್ನುತ್ತಾರೆ.ಅಂತೆಯೇ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ,ಅವರಿಗೆ ಕೆಲಸಗಳನ್ನು ವಹಿಸಿದ ನಂತರ ಅವರ ತರಬೇತಿ ಮತ್ತು ಅಭಿವೃದ್ಧಿಗೆ ಏರ್ಪಾಟು ಮಾಡುವುದು
ನನ್ನ ಅರಸಿನನ್ನನ್ನು ಹರಿಸಿ ಬಂದಳುತವರಿನ ಸಿರಿವಂತಿಕೆ ತೊರೆದಳುಗಂಡನ ಮನೆ ಸೇರಿದಳು ಜೀವನ ಎಂಬ ಪಯಣದಲ್ಲಿಸಪ್ತಪದಿಗಳನ್ನು ದಾಟಿಕೈ ಹಿಡಿದು ಬಂದಳುನನ್ನ ಅರಸಿ ಬಂದಳು ಸಂಸಾರ ಎಂಬ ಸಾಗರದಲ್ಲಿನೋವು ನಲಿವುಗಳನ್ನು ಮರೆತುಎಲ್ಲರೊಡನೆ ಕಲೆತುನನ್ನ ಅರಸಿನನ್ನನ್ನು ಹರಿಸಿ ಬಂದಳು

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕಿಯಾಗಿ ತರಬೇತಿ ಪಡೆಯುತ್ತಿದ್ದ ಹರ್ಷ ತೇಜಸ್ವಿನಿ ಎಂಬ ಹೆಣ್ಣು ಮಗಳಿಗೆ ಕಳೆದ ಒಂದುವರೆ ವರ್ಷಗಳಿಂದ ಮಾನಸಿಕವಾಗಿ ಹಾಗೂ ತುಂಬಾ ಕೀಳು ಮಟ್ಟದಲ್ಲಿ ಶೌಚಾಲಯ ಸ್ವಚ್ಛಗೊಳಿಸು ಎಂದು ಹೇಳುವುದು,ಜಾತಿಯ ಕಾರಣಕ್ಕೆ ಅವಮಾನಿಸುವುದು ಇಂತಹ
ಶಿಕ್ಷಣವು ಜಗತ್ತನ್ನು ಬದಲಾಯಿಸುವ ಶಕ್ತಿ ಹೊಂದಿದೆ. ಶಿಕ್ಷಣದ ಶಕ್ತಿಯು ಆರ್ಥಿಕ,ಸಾಮಾಜಿಕ ಯಶಸ್ಸಿಗೆ ಅಗತ್ಯವಿರುವ ಮೂಲಭೂತ ಕೌಶಲ್ಯಗಳ ಅಭಿವೃದ್ಧಿಯನ್ನು ಮೀರಿ ವಿಸ್ತರಿಸುತ್ತದೆ.ರಾಷ್ಟ್ರ ನಿರ್ಮಾಣ ಮತ್ತು ಭಾವೈಕ್ಯತೆಯ ಸಮನ್ವಯಕ್ಕೆ ದೂಡ್ಡ ಕೊಡುಗೆ ನೀಡುತ್ತಿದೆ.ಸ್ವಾಭಿಮಾನದ ಬದುಕಿಗೆ ಶಿಕ್ಷಣವೇ ಸರ್ವ

ಬೀದರ:ಬಸವ ತತ್ವ ಪ್ರಚಾರಕರು,ಪರಿಸರ ಸಂರಕ್ಷಕರು,ಹೋರಾಟಗಾರರು,ಪ್ರಗತಿಪರ ಚಿಂತಕರು, ಸಾಂಸ್ಕೃತಿಕ ಸಂಘಟಕರು,ನಾಡು ನುಡಿ ನೆಲ ಜಲ ಭಾಷೆಗಾಗಿ ಹಗಲಿರುಳು ದುಡಿಯುತ್ತಿರುವ ಶರಣ ಸಂಗಮೇಶ ಎನ್ ಜವಾದಿ ರವರನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ನೂತನ ಗೌರವ ಕಾರ್ಯದರ್ಶಿ
ಕನ್ನಡ ನಾಡಿನ ಹಿಂದೆ ನಾಟಕ ಶಾಲೆಗಳು ಇದ್ದವು ಒಂದು ದಿನಕಲಾ ಕವಿಗಳ ಉದಯವಾಯಿತುಕನ್ನಡ ಕಂಪಿನ ಸುದಿನಮಹಾದೇವಿ,ರೂಪದೇವಿ ರಾಣಿಯರುಸೀತಾರಾಮರಾಗಿ ಆಡಿದ ನಾಟಕಸುರುವಾಯ್ತು ನಟನೆ ಕಲಾ ಕ್ಷೇತ್ರಕನ್ನಡ ಮಣ್ಣಿನ ಕರ್ನಾಟಕ ಮುಖ ವರ್ಣಿತೆ ವೇಷ ಭೂಷಣಅಲಂಕಾರ ಕುಣಿತಗಳಗೊಂಡುವೈದ್ಯಕುಣಿತ

ವರ್ಷ ಮುಗಿಯೋ ಹೊತ್ತಿಗೆ ಒಂದು ಮಾತು…ಕಳೆದು ಹೋಗ್ತಾ ಇರೋ ಈ ವರ್ಷದಲ್ಲಿ ನಿಮ್ಮ ಜೀವನದಲ್ಲಿ ಏನೇ ಆಗಿದ್ರು ಅದಕ್ಕೆ ನೀವು ಒಂದು ಧನ್ಯವಾದ ಹೇಳಿ ಈ ಕಳೆದ ವರ್ಷ ನಿಮ್ಮ ಜೀವನದಲ್ಲಿ ಏಳು ಬೀಳು

ಬಡತನ ಒಂದು ಶಾಪವಲ್ಲ ಅದು ಜೀವನದಲ್ಲಿ ಬರುವ ಒಂದು ಪರೀಕ್ಷೆಯೆಂದರೆ ತಪ್ಪಾಗಲಾರದು. ಸರ್.ಎಂ.ವಿಶ್ವೇಶ್ವರಯ್ಯಯವರು ಕೋಲಾರದ ಮುದ್ದೇನ ಹಳ್ಳಿಯಿಂದ ನಡೆದುಕೊಂಡು ಬೆಂಗಳೂರಿಗೆ ನಡೆದು ಬಂದು ಶಿಕ್ಷಣ ಪಡೆದು ಇಂಜಿನಿಯರಿಂಗ್ ಪಡೆದ ಮೇಧಾವಿ ಸರ್.ಎಂ.ವಿಶ್ವೇಶ್ವರಯ್ಯ ಹೆಸರು ಇಂದಿಗೂ

ಬಲ್ಲವರು ಬಲ್ಲಂಗ ಮಾತನಾಡುವರುಬರುವುದು ಭೂಮಿಗೆ ಒಳ್ಳೆಯದಕೆಕಳೆದುಹೋಗುವುದು ಮೋಸದ ಮಾತುಜಯದ ದಾರಿವು ನಮ್ಮದು ತಿಳಿದವರು ಹೇಳುವರುಚಾಡಿ ಮಾತಿಗೆ ಇಲ್ಲಿ ಕೊನೆ ಇಲ್ಲ ದಿನಗಳು// ಒಳ್ಳೆಯವರ ಮಾತಿನ್ಯಾಗ ಅರ್ಥವಿದ್ದರುಮಾತಿಗೆ ಅಗೌರವ ಸಲ್ಲಿಸುವರು ಮೋಸಗಾರರುಜನರ ಪ್ರೀತಿ ವಿಶ್ವಾಸದ ಬದುಕು
ಏನೆಂದರೇನು ಏನಿಲ್ಲದಿದ್ದರೇನು ಇವರುಸಂಪತ್ತಿನ ಗುಣಗಾಣ ಮಾಡುವರುಸಾಲದ ಹೊರೆಹೊತ್ತು ನಡೆದವರುನೆಟ್ಟರು ಸಾಲದಮರ ಗುಣವಂತರುಸಾವಿನಲ್ಲಿ ಸೋತರೂ ಸಂಪತ್ತಿನ ಸಾಹುಕಾರರು// ಕರಿಯದೆ ಬಂದು ಹೋಗುವುದುಸಂಪತ್ತಿನ ಗೋಡೆಯ ನೆರಳು ಇದುಕರುಣಿಸದೆ ಬಂದು ಹೋಗುವುದುಮುಖದ ಮೇಲಿನ ಮೊಡವೆ ತರ ಕಾಣುವದುಸುಖದ ಸಂಪತ್ತು
Website Design and Development By ❤ Serverhug Web Solutions