
“ಗೊಂಬೆ ಹೇಳುತೈತೆ,ಮತ್ತೆ ಮತ್ತೆ ಹೇಳುತೈತೆ “
ಸರ್ವರಿಗೂ ನಮಸ್ಕಾರಗಳು ಏನಪ್ಪಾ ಇವನು ಚಿತ್ರನಟ ಶ್ರೀ ಪುನೀತ ರಾಜಕುಮಾರ ಅವರ ಚಲನಚಿತ್ರದ ಹಾಡು ಹೇಳತಿದ್ದಾನೆ ಅಂತ ಅಂದುಕೊಂಡಿದ್ದೀರಾ ಅಲ್ಲವಾ,ನಿಜ ಚಿತ್ರದ ಹಾಡಿನ ಸಾಲುಗಳೇ ಆದ್ರೆ ಇದ್ರಲ್ಲೆ ಅರ್ಥ ಬಹಳ ಇದೆ ಸ್ನೇಹಿತರೆ ಬನ್ನಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸರ್ವರಿಗೂ ನಮಸ್ಕಾರಗಳು ಏನಪ್ಪಾ ಇವನು ಚಿತ್ರನಟ ಶ್ರೀ ಪುನೀತ ರಾಜಕುಮಾರ ಅವರ ಚಲನಚಿತ್ರದ ಹಾಡು ಹೇಳತಿದ್ದಾನೆ ಅಂತ ಅಂದುಕೊಂಡಿದ್ದೀರಾ ಅಲ್ಲವಾ,ನಿಜ ಚಿತ್ರದ ಹಾಡಿನ ಸಾಲುಗಳೇ ಆದ್ರೆ ಇದ್ರಲ್ಲೆ ಅರ್ಥ ಬಹಳ ಇದೆ ಸ್ನೇಹಿತರೆ ಬನ್ನಿ
ವಿದ್ಯೆ ಜೊತೆಗೆ ವಿನಯವ ಕಲಿಸಿಜ್ಞಾನ ಮಾರ್ಗದಲ್ಲಿ ನಡೆಸಿದಾತಅಜ್ಞಾನ ಎಂಬ ಕತ್ತಲೆಯನ್ನು ಅಳಿಸಿಸುಜ್ಞಾನ ಎಂಬ ಬೆಳಕನ್ನು ಕರುಣಿಸಿದಾತ ಭಯದ ಜೊತೆ ಭಕ್ತಿಯ ತುಂಬಿಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬಾಳುವಂತೆ ಮಾಡಿದಾತಎಲ್ಲರೊಡನೆ ಬೆರೆತು ಕಲಿಕೆಯಲ್ಲಿ ತೊಡಗುವಂತೆ ಮಾಡಿದನು ಈತ
ಕೈಯ ತುತ್ತು ಇಟ್ಟು ಮುದ್ದಿನಿಂದ ಸಾಕಿದೆ ನೀನುನಿನ್ನ ಮಾಡಿಲ್ಲ ಮಡಿಲಲ್ಲಿ ಬೆಳೆದ ನಾನುನಿನ್ನ ಕಷ್ಟಗಳು ಎಷ್ಟೇ ಇದ್ದರೂ ಕಲಿಕೆಗಿಂತ ನಮಗಾಗಿ ಶ್ರಮಿಸುತ್ತಿರುವೆ ಪ್ರತಿನಿತ್ಯವೂ ನೀನು ಮನೆಯ ಮೊದಲ ಗುರುವಾಗಿಕಲಿಕೆಗಂತ ಅಕ್ಷರ ಕಲಿಸಿಕರುಣೆ ಪ್ರೀತಿ ವಾತ್ಸಲ್ಯ
ಅನ್ನದಾತ ಅರಿವಿನ ದಾರಿಪರಿಸರ ಉಳಿಸಿ ತೋರಿಸಿರಿಉಳುಮೆ ಮಾಡುವುದು ನೋಡಿರಿಕಪ್ಪು ಮಣ್ಣನ್ಯಾಗ ನೇಗಿಲರಿಹಗಲುರಾತ್ರಿ ಎನ್ನದೆ ದುಡಿತಾರಿರೈತನಿಗೆ ದಾರಿ ತಪ್ಪಿಸುತ್ತಾರೀತಿಳಿದವರು ಮುಗ್ದನಿಗೆ ಕಂಟಕರಿಜೀವದಾತನೇ ದೇಶದ ಅನ್ನದಾತನುರೀ
ಗರ್ಭದ ಅರಮನೆಯಲ್ಲಿ ಬೆಚ್ಚಗಿನ ಕಾಳಜಿಯಿಂದ ತನ್ನ ಉಸಿರಿನ ಜೊತೆ ಜಗವ ಪರಿಚಯಿಸಿದ ನಿಸ್ವಾರ್ಥಿ ಅಮ್ಮ||ಮಮತೆಯ ಅಮೃತ ಉಣಿಸಿಇರುಳಿನ ಅಕ್ಕರೆಯ ಜೋಗುಳ ಹಾಡಿ ಪ್ರೀತಿಯ ಮೊದಲ ಕೈ ತುತ್ತು ನೀಡಿ ಅದ್ಭುತ ಬದುಕು ಭಿಕ್ಷೆ ನೀಡಿದ

ಸೋಫಿಯಾ ಶಿಕ್ಷಕರು ಎಂದರೆಮಕ್ಕಳ ಜೊತೆಗೆ ಮಕ್ಕಳಾಗುವರು….ಸೋಫಿಯಾ ಶಿಕ್ಷಕರು ಎಂದರೆಶಾಲೆಯ ಮುನ್ನಡೆಸುವರು…..ಸೋಫಿಯಾ ಶಿಕ್ಷಕರು ಎಂದರೆಜೀವನಕ್ಕ ಮಾರ್ಗದರ್ಶಕರು…..ಸೋಫಿಯಾ ಶಿಕ್ಷಕರು ಎಂದರೆಸವಾಲುಗಳನ್ನು ಎದುರಿಸುವರು…ಸೋಫಿಯಾ ಶಿಕ್ಷಕರು ಎಂದರೆಸ್ನೇಹಮಯಿಗಳು ಆಗಿರುವರು…. ನಕ್ಷತ್ರದಂತೆ ಹೊಳೆಯಲು….ಹೂಗಳಂತೆ ಅರಳಲು….ದೀಪದಂತೆ ಬೆಳಗಲು….ಮಕ್ಕಳ ಪಾಲಿಗೆ ವರದಾನನಮ್ಮ ಸೋಫಿಯಾ ಶಿಕ್ಷಕರು…”
ನನ್ನ ಬಾಜು ಊರ ಜಾತ್ರ್ಯಾಗನನ್ನ ಹಿಂದ ನೀ ಬರುವಾಗಕಳ್ಳಿತರ ಕದ್ದು ನೋಡಿ ಆಗನಾನು ನೋಡಿನಿ ನಿನಗ ಈಗ// ಎಷ್ಟು ಚಂದ ನಿನ್ನ ನಡಿಗೆ ನಿತ್ತು ನೋಡುವಂಗಬಂದಾರ ಬಾರ ಜನದಾಗ ಜಾತ್ರೆ ಮಾಡುವಂಗಜನ ಜಂಗುಳಿ ಜಾಸ್ತಿ

ಡಾ.ಬಿ.ಆರ್.ಅಂಬೇಡ್ಕರ್ ಅವರ”ಶಿಕ್ಷಣ ಅನ್ನುವುದು ಹುಲಿಯ ಹಾಲಿನಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು” ಈ ಮಾತು ಇಲ್ಲಿ ನೆನಪು ಮಾಡಿಕೊಂಡು ಈ ವಿಷಯ ಪ್ರಾರಂಭಿಸೋಣ.ಶಿಕ್ಷಣ ಅನ್ನುವುದು ದೇಶದ ಪ್ರಗತಿಯ ಸಂಕೇತ, ಇಂತಹ ಶಿಕ್ಷಣ ವ್ಯವಸ್ಥೆ ಮೇಲೆ ರಾಜಕೀಯ

ಭದ್ರಾವತಿ:ನಿತ್ಯದ ಸಮಾಚಾರಗಳನ್ನು ತಿಳಿಸುವ ಹಾಗೂ ಜನರಲ್ಲಿ ಜ್ಞಾನ ಬೆಳೆಸುವ ಪತ್ರಿಕೆಗಳನ್ನು ಕೊಳ್ಳಲು ನಿರಾಸಕ್ತಿವಹಿಸುವುದು ದುರಂತ.ದಿನಸಿ, ಆಹಾರಗಳಂತೆಯೇ ಪತ್ರಿಕೆಗಳು ನಮ್ಮ ಜೀವನದ ಭಾಗವಾಗಬೇಕು.ಆಗ ಮಾತ್ರ ಜ್ಞಾನಯುತ ಸಮಾಜದ ನಿರ್ಮಾಣ ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್
ಡಿಸೆಂಬರ್ 1ರ ವಿಶ್ವ ಏಡ್ಸ್ ವಿಮೋಚನಾ ದಿನ “ಏಡ್ಸ್ ಎಂಬ ಮಾರಿ “ ಕಾಮದಾಹದ ಕ್ಷಣ ಸೋಲುವುದು ಮನ,ತಿಳಿಯದೆ ಒಳಗಿನ ಊರಣ,ದುಡುಕಿನಿಂದಾಗುವುದು ಇಬ್ಬರ ಮಿಲನ, ತುತ್ತಾದಿತು ರೋಗಕ್ಕೆ ನಿಮ್ಮ ಪ್ರಾಣ,ಖರ್ಚಾದರೂ ಆಗಲಿ ಹಣ,ಆದರೂ ನೀನಾಗುವುದಿಲ್ಲ
Website Design and Development By ❤ Serverhug Web Solutions