ಮುದ್ದುಕೃಷ್ಣ
ಅತ್ತು ಕರೆದಿನೋ ನಿನ್ನಬಿಟ್ಟು ಇರಲಾರೆನೋ ಇನ್ನಅಕ್ಕರೆಯ ಮುದ್ದು ಕೃಷ್ಣನೇ ಬಾರೋಬಾರೋ ಬಾ ಬಾ ಬಾರೋ…..!!೨!! ದೈವದ ಸ್ವರೂಪನೀನು ಪ್ರೀತಿಯ ಮಗುವೇ ನೀನುಮುತ್ತಿನ ಮಾತೆಚೆಂದನೆ ಇನ್ನೂ ಜಗದ ಜನರಿಗೆ ಪ್ರೀತಿಯ ಉಣಿಸುತಕಷ್ಟದ ಕಾಲದಲ್ಲಿ ಸಹಾಯಕ್ಕೆ ನೀ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಅತ್ತು ಕರೆದಿನೋ ನಿನ್ನಬಿಟ್ಟು ಇರಲಾರೆನೋ ಇನ್ನಅಕ್ಕರೆಯ ಮುದ್ದು ಕೃಷ್ಣನೇ ಬಾರೋಬಾರೋ ಬಾ ಬಾ ಬಾರೋ…..!!೨!! ದೈವದ ಸ್ವರೂಪನೀನು ಪ್ರೀತಿಯ ಮಗುವೇ ನೀನುಮುತ್ತಿನ ಮಾತೆಚೆಂದನೆ ಇನ್ನೂ ಜಗದ ಜನರಿಗೆ ಪ್ರೀತಿಯ ಉಣಿಸುತಕಷ್ಟದ ಕಾಲದಲ್ಲಿ ಸಹಾಯಕ್ಕೆ ನೀ
ತಂದೆ ತಾಯಿಗೆ ಹುಟ್ಟಿದ ಮಕ್ಕಳು ಅವರ ಸೇವೆಯ ಮರೆತುಬಿಟ್ಟರು ಚಿಕ್ಕ ವಯಸ್ಸಿನ ಕಷ್ಟ ಪಾಡುಗಳು ಎಲ್ಲಿ ಹೋದವಣ್ಣ ಈಗ ಎಲ್ಲಿಗೋದವಣ್ಣ ತಾಯಿ ಇಟ್ಟ ಮೊದಲನೇ ತುತ್ತುಅಪ್ಪ ಪಟ್ಟ ಕಷ್ಟಗಳೆಷ್ಟುಪ್ರೀತಿ ಪ್ರೇಮದ ಒಲಮೆಯ ತುಂಬಿಸಮಾಜಕ ಕೋಟ್ಯಾರೋ
ಹೊಸತನದ ಹೊಸ ಜೋಡಿಮದುವೆ ದಿಬ್ಬಣ ಹೇರಿಕುಳಿತಿರುವವರು ಇಲ್ಲಿಹಾರೈಸುತ್ತಿರುವೆವು ನಾವು ಅಲ್ಲಿ ತಂದೆ ತಾಯಿಗೆ ನಮಿಸಿಸಹೋದ್ಯೋಗಿ ಸಂಬಂಧಿಗಳ ಕರೆಸಿಒಳ್ಳೆ ಊಟ ಹಾಕಿಸಿಎತ್ತಿದ್ದರೂ ನಮಗೆ ಆರತಿ ಬಂದವರು ತಂದಿಹರು ಉಡುಗೊರೆಗಳನ್ನು ಇಲ್ಲಿಅವರವರೇ ನೋಡುತ್ತಿವರುಹೊಸ ಸಂಬಂಧಗಳನ್ನು ಅಲ್ಲಿ ತಾಂಬೂಲ
ದುರಂತ ದುಬಾರಿ ದುನಿಯಾಖುಷಿ ಪಡೆಯಲು ಇದೆ ದುನಿಯಾನೆರಳು ನೀಡುವುದು ವೃಕ್ಷವುನೆಮ್ಮದಿ ಕಾಣುತ್ತಿದೆ ಮನದಲ್ಲೇ// ಮುಂಜಾನೆಯ ಸೊಗಸಾದ ಮಾತುಮುಸ್ಸಂಜೆಯ ಕನಸು ಕಣ್ಣಮುಂದೆ ಇತ್ತುಕಾಣಿಸಿತ್ತು ಹೂ ಮನಸಿನ ಚುಲುಮೆಯುಸೂರ್ಯನ ತಾಪಕೆ ನಾನು ಬೆಂದು ಹೋದೆ// ನಿನ್ನ ಮಾತಿಗೆ

ದಿನಾಂಕ: 25-11-2023 ರಂದು ಸಮಯ ಬೆಳಿಗ್ಗೆ 10:30 ನಿಮಿಷಕ್ಕೆ ಕಸಾಪ ತಾಲೂಕ ಅಧ್ಯಕ್ಷರಾದ ಎಸ್ ಕೆ ಬಿರಾದಾರ ಅವರು ಪರಿಷತ್ ಧ್ವಜಾರೋಹಣವನ್ನು ನೆರವೇರಿಸಿದರು. ಪರಿಷತ್ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜೇವರ್ಗಿ ತಾಲೂಕಿನ ವಿವಿಧ ಅಧಿಕಾರಿಗಳು ಹಾಗೂ
ರವಿ ಮೂಡುವ ವೇಳೆಚಂದಿರನ್ನು ಸರಿದಿಹನುಚಿಲಿಪಿಲಿ ಹಕ್ಕಿಯ ಕಲರವ ಕೇಳಿಬೆಳಕಿನ ಚಿತ್ತಾರದ ರಂಗೋಲಿಯನ್ನು ನೋಡಿ ಮೂಡಿರುವನು ಮೂಡಣ ದಿಕ್ಕಿನಲ್ಲಿಚೆಲ್ಲುತ್ತಿರುವನು ಬೆಳಕಿನ ಕಾಂತಿಯನ್ನು ಅಲ್ಲಿಇವನು ಇದ್ದೊಡೆ ಜೀವನವೇ ಇಲ್ಲಿಸಕಲ ಜೀವರಾಶಿಗಳು ಇವನ ನೆಲೆಯಲ್ಲಿ ಆಕಾಶದ ಅಂಗಳದಲ್ಲಿ ತೇಲುತ್ತಿರುವನು
ತುಂಬಾ ಶ್ರದ್ದೆಯಿಂದ ಭಕ್ತಿಯಿಂದ ನಮಿಸುವ, ಮನಸ್ಸಿಗೆ ನೆಮ್ಮದಿ ದೊರಕುವ ಅಲ್ಲಿ ನಿಂತು ಧ್ಯಾನ ಮಾಡಿದ್ದೆ ಆದಲ್ಲಿ ತನುವಿಗೆ ಹಿತವೂ ಉಂಟು. ಮನೆಗೆ ಶೋಭೆಯನ್ನು ತಂದುಕೊಡುವ ಜ್ಯೋತಿ ಹಚ್ಚಿ ಕರ್ಪುರ ಬೆಳಗಿ ಪರಿಮಳ ಬೀರಿದಾಗ ಸುಗಂಧವು

ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ,ಜೇವರ್ಗಿ ತಾಲೂಕ ತತ್ವಪದಕಾರರ ಸಮ್ಮೇಳನವು ಪಟ್ಟಣದ ಹಳೆ ತಹಸಿಲ್ದಾರ್ ಕಚೇರಿ ಆವರಣದಲ್ಲಿ ನವೆಂಬರ್ 25 ರಂದು ಶನಿವಾರ ಹಮ್ಮಿಕೊಂಡ ಪ್ರಯುಕ್ತ
ಮುನಿಸಿನ ಮನೆಯಲಿಮನಸಿನ ತಲ್ಲಣ ಮುನಿಸು ಮನದ ಮೇಲೆಮನಸು ಮುನಿಸ ಮೇಲೆ ಮನದ ಮುನಿಸುಮನಸಿಗಲ್ಲದೆ ತಿಳಿವುದಾರಿಗೆ ಮನಕು ಮುನಿಸಿಗುಇರುವ ಬಂಧ ಒಲವ ಝರಿಯದು ನಿಷ್ಕಲ್ಮಶ ಮನಸಿನಸ್ವಚ್ಚಂದ ಹರಿವು ಆದರೂ ಮನಕೆ ಮನದ ಮೇಲೆಮುನಿಸು ಮುನಿಸೆಂದರೆ ಮರೆಯಾಗದಒಲವಲ್ಲದೆ
ನೆಮ್ಮದಿಯ ನಾಳೆಗೆಬೇಗುದಿಯ ದಿನಮಾನದಿಸವೆಯುತಿರುವ ಬದುಕಿನಇರುವಿಕೆಗಾಗಿ ಹುಡುಕಾಟ. ಬರಸೆಳೆವ ಸವಾಲಲುಗರಬಡಿಸುವ ಮನದಲಿಸಮರಸಕ್ಕಾಗಿ ಹಂಬಲದಿಬೆಂಬಿಡದೆ ಹುಡುಕಾಟ. ಇರದ ಇರುವಿಕೆಯಲಿಭಾರದ ಹೃದಯದಿಆರದ ಗಾಯದಲೂತೀರದ ದಾಹಕೆ ಹುಡುಕಾಟ. ಇದ್ದುದನು ದೂಡಿಸಿಗದ ಸಂತಸಕೆ ಹಂಬಲದಿಆಗುಂತಕರ ನಡೆಯಲೂತಾರೆಗಾಗಿ ಹುಡುಕಾಟ. ತಂಟೆ ತಗಾದೆಯಲಿಗಿರಿಗಿಟ್ಟಲೆ ಜೀವನದಿಗರಿ
Website Design and Development By ❤ Serverhug Web Solutions