
ಗೌತಮ ಬುದ್ಧ
ಸಿದ್ಧಾರ್ಥನಾಗಿ ಜನಿಸಿ ಧರೆಗಿಳಿದು ಬುದ್ಧ ಬಂದನಡುರಾತ್ರಿ ನಿದ್ದೆಯಿಂದೆ ಎದ್ದು ಕಾಡಿನತ್ತ ನಡೆದಜೀವನದ ಸತ್ಯ ಮಿಥ್ಯಗಳ ಹುಡುಕ ಬಯಸಿದಭೋಗ ಭಾಗ್ಯಗಳ ತೊರೆದು ಮುಂದೆ ಸಾಗಿದ. ಶವಯಾತ್ರೆ, ರೋಗಿ, ಸನ್ಯಾಸಿಯನ್ನು ಕಂಡುಮುಂದೆ ಸಾಗಿದ ಮನದ ನೋವು ಉಂಡುಮರುಗಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಸಿದ್ಧಾರ್ಥನಾಗಿ ಜನಿಸಿ ಧರೆಗಿಳಿದು ಬುದ್ಧ ಬಂದನಡುರಾತ್ರಿ ನಿದ್ದೆಯಿಂದೆ ಎದ್ದು ಕಾಡಿನತ್ತ ನಡೆದಜೀವನದ ಸತ್ಯ ಮಿಥ್ಯಗಳ ಹುಡುಕ ಬಯಸಿದಭೋಗ ಭಾಗ್ಯಗಳ ತೊರೆದು ಮುಂದೆ ಸಾಗಿದ. ಶವಯಾತ್ರೆ, ರೋಗಿ, ಸನ್ಯಾಸಿಯನ್ನು ಕಂಡುಮುಂದೆ ಸಾಗಿದ ಮನದ ನೋವು ಉಂಡುಮರುಗಿ
ಶರಣರ ಸುಳ್ನುಡಿಗಳನುನಾವಿಂದು ಅಪಾರ್ಥ ಮಾಡಿದ್ದೇವೆ, ಅಯ್ಯಾ,ಅವರು ಹೇಳಿದ್ದಕ್ಕೆಲ್ಲಾವಿರುದ್ಧ ದಿಕ್ಕಿನಲ್ಲಿ ನಾವುನಡೆಯುತ್ತಿರುವೆವಯ್ಯ,!ಅರ್ಥವಿರದ ಆಚರಣೆಗಳಅನುಕರಿಸುತ್ತಾ,ಅವಿವೇಕಿಗಳಾಗಿಹೆವು,ನೋಡಾ ಶಿವ ಶಿವಾ! ಅವಿವೇಕ, ಅಜ್ಞಾನಗಳದೂರ ಸರಿಸಯ್ಯ,ವಿವೇಕ, ಸುಜ್ಞಾನಗಳನನ್ನೊಳಗಿರಿಸಯ್ಯ,ಕತ್ತಲೆಯೇ ತುಂಬಿದೆ,ಈ ಬಾಳು, !ಬೆಳಕಿಗಾಗಿ ಹಂಬಲಿಸಿದೆ ,ಎನ್ನ ಮನ,ಬೆಳಕ ತೋರಿಮುನ್ನಡೆಸೆಂದ ಶಿವ ಶಿವಾ! ಕಾಲ
ಧರ್ಮದ ಹೆಸರಲ್ಲಿ ಹತ್ಯೆಗೈದಿರಿ ಅಂದುಪಾಪ ಕರ್ಮಕ್ಕೆ ಬಲಿಯಾದಿರಿ ಇಂದುರಕ್ತವ ಹರಿಸಿದಿರಿ ಕ್ರೂರತ್ವದಿ ಮೆರೆದುಪ್ರತಿಕಾರ ತಪ್ಪದು ನಿಮಗೆ ಎಂದೆಂದೂ. ಮೋಸದಿಂದ ನುಗ್ಗಿ ಬಂದ ನರ ರಾಕ್ಷಸರೇಎದೆಯೊಡ್ಡಿ ನಿಲ್ಲದ ಹೀನ ನಾಮರ್ದರೇನಿಸ್ವಾರ್ಥ ಯೋಧರ ಬಲ ಅರಿಯದವರೇನಾರಿಯ ಸಿಂಧೂರ
ಬುದ್ಧನಾಗಬೇಕೆಂಬ ಹಂಬಲದಿಂದಲೇ,ಮಧ್ಯ ರಾತ್ರಿ ಎದ್ದು ಕುಳಿತೆ, ಕಣ್ಣಿಗೇನೂ ಕಾಣುತ್ತಿಲ್ಲಅರೆ, ಕರೆಂಟು ಹೋಗಿದೆ,ಕರೆಂಟ್ ಬಂದ ಮೇಲೆಹೋದರಾಯಿತೆಂದೆ, ಕಣ್ಣು ಮುಚ್ಚಿದೆ, ನಿದ್ದೆಗೆ ಜಾರಿದೆ!ಬೆಳಕು ಹರಿದರೂ ನನ್ನ ನಿದ್ದೆಗಿನ್ನೂ ಕತ್ತಲೆಯೇ ಇತ್ತು, ಮತ್ತೆ ಮರುದಿನವೂ ಇದೇ ರಾಗ, ಇದೇ
ಆಕಾಶದಂತೆ ವಿಶಾಲವಾಗಿರುವಎಳೆ ನೀರಿಂತೆ ಸಿಹಿಯಾಗಿರುವತಣ್ಣನೆ ಗಾಳಿಯಂತೆ ಗೋಚರವಾಗಿರುವಸಮುದ್ರದ ನೀರಿನಂತೆ ಪರಿಶುದ್ಧವಾಗಿರುವನಿಷ್ಕಲ್ಮಶವಾಗಿರುವುದು ಅಪ್ಪನ ಹೃದಯ ತಾ ಕಂಡ ಕನಸು ನನಸಾಗಿಸದೆತನ್ನವರ ಕನಸಿಗೆ ಜೀವಿಸಿರದೆಸುಖ ದುಃಖಗಳಿಗೆ ನಿರಾಶಿತನಾಗದೆಪ್ರೀತಿ ಪ್ರೇಮ ತುಂಬಿ ದ್ವೇಷ ಅಸೂಯೆ ಹೋಗಲಾಡಿಸಿದೆ ಅಪ್ಪನ ಹೃದಯ
ಹಣದ ದಾಹಕ್ಕೆ ಬಲಿಯಾಗಿನೆಮ್ಮದಿ ಬದುಕು ಮಂಕಾಗಿಬಾಳ ಭರವಸೆ ಕೊಚ್ಚಿ ಹೋಗಿದಿನವು ಸಾಗಿದೆ ಅತಂತ್ರವಾಗಿ ದೂರ ದೃಷ್ಟಿಯ ಯೋಚಿಸದೆಉಸಿರಿತ್ತ ಗಿಡ ಮರವ ಕಡಿದೆಢಾಂಬಿಕ ಬದುಕಿಗೆ ಅಣಿಯಾದೆಸ್ವಾರ್ಥದಿ ಅಹಂಕಾರದಿ ಮೆರೆದೆ ಗಿಡ ಮರಗಳೆಲ್ಲ ಧರೆಗುರುಳಿಸುಂದರ ನಿಸರ್ಗವೆಲ್ಲಾ ಕೆರಳಿಜೀವ
ಗಗನಕ್ಕೇರಿದೆ ಅಗತ್ಯವಸ್ತುಗಳ ಬೆಲೆ,ರೈತ ಬೆಳೆದ ಬೆಳೆಗೂಇಲ್ಲವಾಗಿದೆ ಬೆಲೆ,ಕಳೆದು ಕೊಂಡಿದೆಜನತೆ ತಮ್ಮ ನೆಲೆ,ದಿಕ್ಕು ಕಾಣದಂತಾಗಿಕಂಗಾಲಾಗಿದ್ದಾರೆ,ಉದ್ಯೋಗ ಅರಸಿ ಗುಳೆ,ಹೊರಟಿದ್ದಾರೆ,ಸಂಭ್ರಮ ಪಡಲು ಏನೂಉಳಿದಿಲ್ಲ,ಇಂಥ ಹೊತ್ತಲ್ಲಿಮತ್ತೆ ಬಂದಿದೆ, ಅಣ್ಣಾ ನಿನ್ನಜಯಂತಿ,!ನಿನ್ನ ತತ್ವ, ಸಿದ್ಧಾಂತಗಳುನಮ್ಮವರಿಗೆ ಬೇಕು,ಆದರೆಕಾಯಕ ಮಾತ್ರ ಬೇಡ,ಸುಖ ಜೀವನ ಬೇಕು,ಎಂತಹ
ನೋವಲ್ಲೇ ಹುಟ್ಟಿ,ನೋವಲ್ಲೇ ಬೆಳೆದು.ನೋವೆಂದರೇನೆಂದು ತಿಳಿದು,ಕ್ಷಣ ಕ್ಷಣವೂ ಅನುಭವಿಸಿದ ಕರುಣಾಮಯಿ,ಭಾವೈಕ್ಯತೆಯ ಕಾಯಕಯೋಗಿ. ತಾನುಂಡ ನೋವುಮತ್ತಾರಿಗೂ ಬೇಡೆಂದುತನ್ನ ಜೀವವನ್ನು ತೇದುಅರಿವಿನ ಹಣತೆ ಬೆಳಗಿದಸಮಾನತೆಯ ಕ್ರಾಂತಿ ಯೋಗಿ. ದಯವೇ ಧರ್ಮ ಎಂದಸಕಲ ಜೀವಾತ್ಮರಿಗೆ ಲೇಸಾಗಲೆಂದನುಡಿದಂತೆ ನಡೆದವಿಶ್ವಕ್ಕೆ ಶ್ರೇಷ್ಠ ವಚನ
ಕ್ಷಮಿಸಿ ಬಿಡಿ ಬಸವಣ್ಣನಿಮ್ಮನ್ನು ಅರ್ಥಮಾಡಿಸುವುದರಲ್ಲಿನಾವು ಸೋತು ಹೋದೆವು,ನಾವು ಮರೆತು ಹೋದೆವು. ನೀವು ಈಗಲೂ ಇರಬಯಸಿದರೆಈ ಲೋಕ ಸುಮ್ಮನೆ ಬಿಡುವುದಿಲ್ಲ ನಿಮ್ಮನ್ನು,ನಿಮ್ಮ ತ್ಯಾಗ, ಬಲಿದಾನ ನಮ್ಮಶ್ರೇಯಸ್ಸಿಗೆ ಕಾರಣವಾಯಿತು ಹೊರತು, ನಿಮ್ಮ ತತ್ತ್ವಸ್ಪೂರ್ತಿಯಾಗಲಿಲ್ಲ ಬಸವಣ್ಣ. ಈ ವಿಶ್ವ
ಎನ್ನ ಬಾಳೆಂಬ ಪಯಣದಿಜೊತೆಗೆ ಚಿರಕಾಲ ಇರುವೆಯಎನ್ನ ಮುಗುಳು ನಗೆಯಕಾರಣ ನೀನಾಗುವೆಯಕೈ ಹಿಡಿದು ನಡೆಯುವೆಯಪ್ರೀತಿಯ ಜಗವ ತೋರಿಸುವೆಯಕಾರಣವ ಕೊಟ್ಟು ದೂರ ಇರಸದಿರುವೆಯಎನ್ನ ಪ್ರೀತಿಯ ಇನಿಯನಮ್ಮಿಬ್ಬರ ಹೆಸರ ಇರಲಿ ಉಸಿರಿರುವ ತನಕ. ನಾನೆ ರಾಣಿ ಇರುವಾಗ ನನ್ನ
Website Design and Development By ❤ Serverhug Web Solutions