
ಪತ್ರಿಕೆಯ ಪ್ರೇಮಿ
ಬೆಳಗಿನ ಮಂಜಿನಲ್ಲೇ ಕಣ್ಣು ತೆರೆದು,ಹಾಸ್ಟೆಲ್ ಬಾಗಿಲು ಮುಂದೆ ಬಿದ್ದಿರುವ ಆ ಕಾಗದದ ಗುಚ್ಚನನ್ನ ಹೃದಯದ ಸ್ಪಂದನೆ,ನನ್ನ ದಿನದ ಮೊದಲ ಸ್ನೇಹಿತ….? ಮಸಿ ವಾಸನೆಯಲ್ಲೇ ಜೀವ ಹುಡುಕುವೆನು,ಅಕ್ಷರಗಳ ನಡುವೆ ಲೋಕ ನೋಡುವೆನು,ಒಂದು ಪುಟದಲ್ಲಿ ರಾಜಕೀಯದ ಬಿಸಿ,ಇನ್ನೊಂದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಳಗಿನ ಮಂಜಿನಲ್ಲೇ ಕಣ್ಣು ತೆರೆದು,ಹಾಸ್ಟೆಲ್ ಬಾಗಿಲು ಮುಂದೆ ಬಿದ್ದಿರುವ ಆ ಕಾಗದದ ಗುಚ್ಚನನ್ನ ಹೃದಯದ ಸ್ಪಂದನೆ,ನನ್ನ ದಿನದ ಮೊದಲ ಸ್ನೇಹಿತ….? ಮಸಿ ವಾಸನೆಯಲ್ಲೇ ಜೀವ ಹುಡುಕುವೆನು,ಅಕ್ಷರಗಳ ನಡುವೆ ಲೋಕ ನೋಡುವೆನು,ಒಂದು ಪುಟದಲ್ಲಿ ರಾಜಕೀಯದ ಬಿಸಿ,ಇನ್ನೊಂದು

ಅನಂತದೆಡೆಗೆ ಗುರಿ ಇರಲುಕರ್ಮಯೋಗಿ ಹುಟ್ಟಿ ಬಂದಿಹರುಸಹಸ್ರಾರು ಮಕ್ಕಳ ಬಾಯಿಗೆ ತುತ್ತನಿಟ್ಟವರು ಮೆದುಳಿಗೆ ಜ್ಞಾನಬುತ್ತಿಯ ತುಂಬಿಹರುಜಾತಿ, ಮತ, ಧರ್ಮಗಳಲ್ಲಿ ದೇವನೊಬ್ಬನಾಮ ಹಲವು ಎಂದು ಸಾರಿದವರು ಸ್ವಾರ್ಥ, ಭ್ರಷ್ಟಾಚಾರ, ಹಿಂಸೆಅತ್ಯಾಚಾರ ಇರುವಲ್ಲಿಸದ್ದು ಗದ್ದಲವಿಲ್ಲದೆ ಶಾಂತ ಸ್ಥಿತಿಯಲಿಉನ್ನತ ಮಟ್ಟದ

ಶ್ರೀರಾಮ ಎನ್ನುವ ಎರಡಕ್ಷರದಲ್ಲಿಅಡಗಿದೆ ಅದ್ಬುತ ದಿವ್ಯ ಶಕ್ತಿಯುಮಾತೆ ಸೀತೆಯ ಅಭಯ ಹಸ್ತವುಮಾಡಿದೆ ಆಶೀರ್ವಾದ ಬದುಕಲ್ಲಿ llಶ್ರೀರಾಮ ಜಯ ರಾಮ ಕರುಣೆಯ ಕಡಲು ಕಾರುಣ್ಯ ಮೂರ್ತಿಕಾಮಿತ ವರವ ಕೂಡುವ ನೀತಕನಕಕವಚವ ಧರಿಸಿದನೀತಾಧರೆಯ ಉದ್ದರಿಪ ಕೊಡುಗೈ ದಾತ

ತ್ರೇತಾಯುಗದ ಆ ರಾಮಮರ್ಯಾದಾ ಪುರುಷ,ಕಲಿಯುಗದ ಈ ರಾಮ?,ತಪ್ಪಿನ ಮೇಲೆ ತಪ್ಪು ಮಾಡುತ್ತಲೇಇರುವ, ರಾಮ ಕ್ಷಮಿಸು, ಎನ್ನುತ್ತಲೇಮರ್ಯಾದೆ ಕಳೆದುಕೊಳ್ಳುವಅವಮರ್ಯಾದಾ ಪುರುಷ!?

ಅರಳದ ಮಲ್ಲಿಗೆ ನರಳಿತು ಮೆಲ್ಲಗೆ,ನೀರಿನಲ್ಲಿ ತಾ ಬಿದ್ದು ಉಸಿರು ಎಳೆಯಿತು ಎಲ್ಲಿಗೆ,?ಹಡೆದ ತಾಯಿಯ ದುಃಖ ಉಮ್ಮಳಿಸಿತು ನೋವಲ್ಲಿಗೆ,ಎಲ್ಲಿಗಯ್ಯ ಎಲ್ಲಿಗಯ್ಯ ಹರೆಯ ಕಂದನ ಕಳೆದುಕೊಂಡ ನಮ್ಮ ಪಯಣವಾದರೂ ಅದೆಲ್ಲಿಗೆ…???ನಾವೂ ಅಲ್ಲಿಗೆ, ಆದರೆ ಇಂದಲ್ಲ… ಮುಂದೆಂದಿಗೋ…!!!ಜನನ ಮರಣದ
ಜ್ಞಾನದಿಂದ ಅಜ್ಞಾನ ದೂಡುವವನಾಗುಸನ್ಮಾರ್ಗದಿಂದ ಕಾಯಕ ಮಾಡುವವನಾಗುಅಂತರಂಗದಿಂದ ಪರಿಶುದ್ಧನಾಗುಅಂತ:ಕರಣದಿಂದಅರಿಯುವಂತವನಾಗು. ಜ್ಞಾನದಲ್ಲಿ ಅಂಬೇಡ್ಕರ್ ನಂತಾಗುಕ್ರಾಂತಿಯಲ್ಲಿ ಬಸವಣ್ಣನಂತಾಗುಶಾಂತಿಯಲ್ಲಿ ಬುದ್ಧನಂತಾಗುಹೋರಾಟದಲ್ಲಿ ಭೀಮನಂತಾಗು. ಹಿರಿಯರನ್ನು ಗೌರವಿಸುವವನಾಗುಸರ್ವರನ್ನು ಪ್ರೀತಿಸುವವನಾಗುಪ್ರೀತಿಯಲ್ಲಿ ಪರ್ವತ ನಾಗು ಕೋಪದಲ್ಲಿ ತಾಳ್ಮೆಂದಿರುವವನಾಗು. ಪರರಿಗೆ ನೆರಳಾಗುಕಷ್ಟಗಳಿಗೆ ಹೆಗಲಾಗುಹೆತ್ತವರಿಗೆ ಕೀರ್ತಿಯಾಗುಸಮಾಜಕ್ಕೆ ಒಳಿತಾಗು. ಹಸಿವಿಗೆ

ವೇಷ ಭಾಷೆ ಬೇರೆಯಾದರೂನಡಿಲೊಮೆಗೆ ಭಾವ ಒಂದೇನಡೆ ನುಡಿ ಬೇರೆಯಾದರೂಗಡಿ ಮೀರಿದ ದೇಶ ಪ್ರೇಮ ಎಂದೂ ಒಂದೇ. ಹಿಂದೆ ಮುಂದೆ ಎಂದಿಗೂದೇಶಕಾಗಿ ದನಿ ಎತ್ತುನಾಡಿಗಾಗಿ ತನುವ ತೆತ್ತುದುಡಿಮೆಯಲಿ ಜೀವ ಮಿಡಿತ ಎಂದೂ ಒಂದೇ. ಕಷ್ಟ ಸಹಿಷ್ಣುತೆ

೧.ಬೇಗ ತೊಲಗಲಿ ಬಲ್ಡೋಟ. ಉದ್ಯೋಗ ಕೊಡುವ ನೆಪದಲಿ,ನಮ್ಮ ಜನರ ಜೊತೆಆಡುತಿದೆ ಚೆಲ್ಲಾಟ,ಇದು ಬಲ್ಡೋಟ,ಎಲ್ಲೆಲ್ಲೂ ಧೂಳು,ಜನ ಜೀವ ಹಾಳು,ವಿಷ, ಹೊಗೆ ಕುಡಿಯುತ್ತಾಸಾಗಿದೆ ಬಾಳು,ಕೇಳುವರಾರು ನಮ್ಮಯ ಗೋಳು,ಹೀಗಿದ್ದರೆ, ಏನಿದ್ದರೇನು?ಎಲ್ಲವೂ ಹಾಳು!. ೨.ಇದೇನು ಕೊಪ್ಪಳದಹಣೆಬರಹವೋ,ಕಾರ್ಖಾನೆ ಮಾಲೀಕರಅಟ್ಟಹಾಸವೋ,ಕಾರ್ಮಿಕ ಬಂಧುಗಳಜೀವ ನಾಶವೋ,ಮೇಲೆ

ಯುಗವೆನಿತೊಜಗವೆನಿತೊಸೃಷ್ಟಿಯೋಳ್,ಬರಡು ಅಂಡಗಳೆನಿತೋಬ್ರಹ್ಮಾಂಡದೋಳ್,ಈ ಎನ್ನ ಜಗ ಉರುಳುತಿಹುದುನಿರಂತರ,ಸೃಷ್ಟಿಸುತ ಮನ್ವಂತರತುಂಬಿಕೊಂಡು ಒಡಲೊಳಗೆಕೋಟಿ ಕೋಟಿ ಜೀವ ಸಂಕುಲ.ಈ ಜೀವಾಂಡ ಉರುಳಿದಂತೆಲ್ಲಾನಮ್ಮ ನಿಮ್ಮೆಲ್ಲರ ಬದುಕು ಸವೆಯುತಿಹುದು,ಆಯಸ್ಸು ಕರಗುತಿಹುದುಎಂಬ ವಿವೇಕದೊಡನೆಹೊಸ ಅಲೆಯಜೀವ ಸೆಲೆಯುಉಕ್ಕಿ ಉಕ್ಕಿ ಹರಿಯಲಿ,ಪ್ರೀತಿ ವಿಶ್ವಾಸಗಳ ಹಾಲ್ಗಡಲುತುಂಬಿ ತುಂಬಿ ತುಳುಕಲಿ,ಬೇವಿನೋಳ್

ಕೊಳಲನೂದಿ ಕರೆದೆಯೇಕೆ ಶ್ಯಾಮನೇ.ಮುರಳಿಯೂದಿ ಮೈಮರೆಸಿತೆ ಕಾಮನೆ.ತನುಮನದಲಿ ತುಂಬಿಕೊಂಡೆಯೇಕೆ?ಅಣುಅಣುವಲಿ ಬೆರೆತು ನಾನೀನಾದೆಯೇಕೆ? ನಿನ್ನ ಈ ರಾಧೆಗೆ ನಿನದೆ ಸದಾ ಭ್ರಾಂತಿ.ಹುಚ್ಚು ಮಾಡಿ ಮನಕೆ ಎಲ್ಲಿದೆ ಶಾಂತಿಹೇ ಕೃಷ್ಣಾ ಎಲ್ಲಿರುವೆ ಮೋಹಿಸಿ ಪೀಡಿಸುವೆ.ಹೇ ಕೇಶವಾ ಭಾವನೆಗಳ ಕೆರಳಿಸಿ
Website Design and Development By ❤ Serverhug Web Solutions