
ಕಣ್ಣಿಗೆ ಕಾಣುವ ದೇವರು… ಅವ್ವ
ಸಿಂಹಾಸನವಾಯಿತು ತಾಯಿಯ ಮಡಿಲುಪಲ್ಲಕ್ಕಿ ಆಯಿತು ಅವ್ವನ ಹೆಗಲು ತಾಯಿಯ ಪಾದದ ಅಡಿಯೇ ಸ್ವರ್ಗವುಅವ್ವನ ಕಂಗಳೇ ನಮಗೆ ನಿಸರ್ಗವು ಉಣಿಸಿದ ಹಾಲು ಪಂಚಾಮೃತವುತಿದ್ದಿದ ಅಕ್ಷರ ಬದುಕಿನ ಗೆಲುವು ಅವ್ವನ ಮಾತೆ ವೇದ ವಾಕ್ಯವುಅವ್ವನ ಬೈಗುಳವದು ಶ್ರೀರಕ್ಷೆಯು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಿಂಹಾಸನವಾಯಿತು ತಾಯಿಯ ಮಡಿಲುಪಲ್ಲಕ್ಕಿ ಆಯಿತು ಅವ್ವನ ಹೆಗಲು ತಾಯಿಯ ಪಾದದ ಅಡಿಯೇ ಸ್ವರ್ಗವುಅವ್ವನ ಕಂಗಳೇ ನಮಗೆ ನಿಸರ್ಗವು ಉಣಿಸಿದ ಹಾಲು ಪಂಚಾಮೃತವುತಿದ್ದಿದ ಅಕ್ಷರ ಬದುಕಿನ ಗೆಲುವು ಅವ್ವನ ಮಾತೆ ವೇದ ವಾಕ್ಯವುಅವ್ವನ ಬೈಗುಳವದು ಶ್ರೀರಕ್ಷೆಯು

ಬಯಸಿದ ಭಾಗ್ಯ ಬಾಳಲ್ಲಿಕಾಲಚಕ್ರ ಉರುಳುತ್ತಿದೆ ಜಗದಲ್ಲಿನಗೆಯ ಬುಗ್ಗೆ ಚಿಮ್ಮಲಿ ತುಟಿಯಂಚಲ್ಲಿ. ಬಡತನವಿದ್ದರೂ ಬದುಕಲ್ಲಿನೆಮ್ಮದಿಯಿರಲಿ ಬಾಳ ಪಯಣದಲ್ಲಿಹರುಷ ಹೊನಲಾಗಿ ಹರಿಯಲಿ ಜೀವನದಲ್ಲಿ. ಸುಖವು ಬಾಳ ಬಂಡಿಯಲ್ಲಿದುಗುಡ ದುಮ್ಮಾನ ಕಾಲಡಿಯಲ್ಲಿಕರುಳ ಬಳ್ಳಿ ಕುಡಿಯೊಡೆಯಲಿ ಸಂಸಾರದಲ್ಲಿ. ಕಟ್ಟಿದ ಕನಸು

ಉದಯರಾಗದಿ ಅರಳಿ ಉದುರಿದ್ದ ಪಾರಿಜಾತಗಳುದಾಸವಾಳದ ಮೊಗ್ಗಿನ ಜೊತೆಯಲಿ ನಿತ್ಯ ಪುಷ್ಪಗಳು ನಿತ್ಯ ಕಟ್ಟೆಯಲಿ ಜೋಡಿಸಲು ಸೃಜನಶೀಲತೆಯಲಿಮೂಡಿತೊಂದು ಸುಲಲಿತ ಚಿತ್ತಾರ ತನ್ಮಯತೆಯಲಿ ಹರಿಯಿತು ಕಾವ್ಯ ಲಹರಿಯೊಂದು ಕವಿ ಮನದಲಿಹಂಚಿಕೊಳ್ಳಲಾಯಿತು ನಿತ್ಯದ ಕಲಾಭಿಮಾನಿಗಳಲಿ

ಸಿಟ್ರಿಕ್ ಆಮ್ಲದ ಕಿತ್ತಳೆ ಹಣ್ಣಿನ ತೊಳೆಗಳಲಿಮೂಡಿದೆ ಸುಲಲಿತ ಚಿತ್ತಾರ ನಕ್ಷತ್ರಾಕಾರದಲಿಹೊಂಗಿರಣ ಹರಡಿವೆ ದಾಳಿಂಬೆ ಕಾಳುಗಳಲಿಬಣ್ಣನೆಯು ಹರದಿದೆ ಕಾವ್ಯದಾ ಸಾಲುಗಳಲಿ ಕುತೂಹಲವ ಮೂಡಿಸಿದೆ ನಿತ್ಯ ವೀಕ್ಷಕರಲಿಆಸ್ವಾದಿಸುತ ಆನಂದಿಸಲು ಕೈಂಕರ್ಯಗಳಲಿಇದೋ ಬರುತಿದೆ ತಮ್ಮಲ್ಲಿಗೆ ಅತೀ ಶೀಘ್ರದಲಿಕಣ್ಮನಗಳ ತಣಿಸಿಕೊಳ್ಳಲು

ಪರಹಿತವೇ ಪರೋಪಕಾರಸತ್ಯ ಸದ್ಭಾವದ ಗುಣವೇ ಸತ್ಕಾರಸ್ವಾರ್ಥ ಗುಣವೇ ಮನುಷ್ಯತ್ವದಪಕಾರ. ಕಳೆಯಲಿ ಅನಾಚಾರಮನದಲ್ಲುಳಿಯಲಿ ಆಚಾರಸದಾಚಾರಕ್ಕೆ ಕಾರಣ ಸದ್ವಿಚಾರ. ಮೂಡುವನು ನೇಸರಕಳೆವನು ಮನಸಿನ ಬೇಸರಮತ್ತೇಕೆ ಮನುಜ ಜೀವನದಲ್ಲವಸರ. ದಯವೇ ಧರ್ಮೋಪಚಾರಮಿತಿ ಮೀರುವುದೇ ಮನಸಿಗಪಚಾರಮನದ ಮೈಲಿಗೆ ಕಳೆವುದೇ ಷೋಡಶೋಪಚಾರ.
ಸೋಲುವ ಹೊತ್ತಿನಲಿ ಪ್ರೇಮಪತ್ರವ ನೆನಪಿಸಿ ಹೊಸತು ಬರೆಸಿದಿಯಾಗೆಲುವ ಭರವಸೆಯಲಿ ಹೃದಯದಲಿ ಪ್ರೀತಿಯಹುಚ್ಚು ಹಿಡಿಸಿದೆಯಾ ದೊರೆಯದ ಒಲವನು ಪಡೆಯಲು ಆಗಸಕೆಏಣಿ ಹಾಕದಿರೆಂದುಬೆರೆಯದ ಮನಸುಗಳನು ಒಂದುಗೂಡಿಸಲುಬಯಸಿದೆಯಾ ಹರಸುವ ದೇವರೇ ನಮಗೆ ಶಾಪವನಿಟ್ಟು ಪರೀಕ್ಷಿಸುತಿರುವಾಗಸುರಿಯುವ ಕಣ್ಣೀರಿನ ಹನಿಗಳನುಒರೆಸಿದೆಯಾ ತುಳಿಯಲು

ಅತ್ತಿಮನಿ ಸೊಸಿ ನಾ ಶಿಸ್ತಿನಾಕಿತವರು ಮನೆಯ ಬಿಟ್ಟು ಬಂದಾಕಿಗಂಡನ ಮನೆಗೆ ಬೆಳಕಾಗಿ ಬೆಳಗಾಕಿ. ಗಂಡನಗೂಡ ಬಾಳ್ವೆ ಮಾಡಾಕಿವಂಶಾಕ ಎರಡು ಮಕ್ಕಳ ಹೆರುವಾಕಿಕೈಹಿಡಿದ ಗಂಡನೇ ದೇವರೆಂದು ನಂಬಿದಾಕಿ. ಅತ್ತೆಮಾವನ ಸೇವೆ ಮಾಡಾಕಿಬಡತನದಾಗ ಹುಟ್ಟಿ ನಾ ಬೆಳೆದಾಕಿಗಂಡಗ

ಬಾನಂಗಳದ ಬೆಳದಿಂಗಳು,ನಿಶ್ಶಬ್ದದಲಿ ಮೃದುವಾಗಿ ನಗುತಿದೆನೀಲಾಕಾಶದ ಮಡಿಲಿನಲ್ಲಿ,ಸ್ವಪ್ನಗಳನು ಶಾಂತವಾಗಿ ಬೀರುತಿದೆ // ತಾರೆಗಳ ಜೊತೆ ಆಟವಾಡಿ,ಮುಗುಳ್ನಗೆಯಲಿ ಹೊಳೆಯುತಿದೆ…ಮನದೊಳಗಿನ ಮಂಕು ತೊಳೆದು,ಹೊಸ ಆಶೆಯನು ತುಂಬುತಿದೆ…// ಗಾಳಿಯ ಜೊತೆ ಮಾತಾಡುತ,ರಾತ್ರಿ ಕಥೆಗಳನು ಹೇಳುತಿದೆ…ಕತ್ತಲೆಯಲಿ ದಾರಿ ತೋರಿಸಿ,ಬೆಳಕಿನ ಹಾದಿಯನು ಕಟ್ಟುತಿದೆ…//

ಸನಾತನ ಸಂಸ್ಕೃತಿಯ ಸಮೃದ್ಧ ಸ್ತ್ರೀಶಕ್ತಿ ಪ್ರತೀಕದಲ್ಲಿಪ್ರೀತಿ ಶಕ್ತಿ ಉತ್ಸಾಹ ಮಂಗಳಕರ ಶುಭ ಸಂಕೇತದಲ್ಲಿನವ ದುರ್ಗಾದೇವಿಯರ ದಿಟ್ಟ ಧೈರ್ಯ ಸಾಹಸದಲ್ಲಿಶೋಭಿಸುವ ಕೆಂಬಣ್ಣದ ನಾಮ ದಾಸವಾಳಗಳಲ್ಲಿ ವೈಭವೀಕರಿಸಿರುವ ಸುಲಲಿತ ಕಾವ್ಯ ಚಿತ್ತಾರದಲ್ಲಿಸಿಂಗಾರವು ಪಚ್ಚೆ ಗರಿಗಳ ಜೊತೆ ಹಾಗಲ

ಇವರು ನಮ್ಮನ್ನಾಳುವನಾವೇ ಆಳಿರಿ ಎಂದು ಆರಿಸಿ ಕಳಿಸಿದ ಜನಪ್ರತಿನಿಧಿಗಳಯ್ಯ,ಉಳ್ಳವರು ಇಲ್ಲಿ ನೆರೆ ಸಂತ್ರಸ್ತರಿಗೆ, ನೆರವು ನೀಡಲಿಲ್ಲವಯ್ಯ,!ಹಣವನ್ನೇ ತಿಂದು ತೇಗಿನುಂಗಿ ನೀರು ಕುಡಿದರಯ್ಯ,ಉಳ್ಳವರು ಅಕ್ರಮ ಗಣಿಗಾರಿಕೆಯಲ್ಲಿ,ಸಕ್ರಿಯವಾಗಿ ತೊಡಗಿಸಿಕೊಂಡರಯ್ಯ,ನಿಮ್ಮೂರ ಸ್ವರ್ಗ ಮಾಡುತ್ತೇವೆಂದುಬಡ ಜನರನ್ನು ಬಗ್ಗು ಬಡಿದರಯ್ಯ!ಲೈಂಗಿಕ ಹಗರಣವ
Website Design and Development By ❤ Serverhug Web Solutions