
ಶಾಯಿರಿಗಳು
.೧ಪ್ರೇಮಕ್ಕೆ ಕಣ್ಣಿಲ್ಲ ಅಂತಾರಇದನ್ನ ಪರೀಕ್ಷೆ ಮಾಡಾಕಹೋಗಿ ಇದ್ದ ನನ್ ಕಣ್ಕಳಕೊಂಡ ನನಗ ಈಗಕುರುಡ ಅಂತಾರ!೨.ಗಂಡ ಹೆಂಡಿರ ಜಗಳಉಂಡು ಮಲಗೋತನಕ,ಅಂತಿದ್ರು ಆವಾಗ!ಬೆಳಕಾದಾಗ್ಲಿಂದ ಸುರುವಾಗೖತಿಗಂಡ ಹೆಂಡಿರ ಜಗಳ ಇವಾಗ! ೩.ಶಾಯಿರಿ. ನಿನ್ ಮಾರಿ ನೋಡಕೋಂತ ಇದ್ರ ಹೊತ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

.೧ಪ್ರೇಮಕ್ಕೆ ಕಣ್ಣಿಲ್ಲ ಅಂತಾರಇದನ್ನ ಪರೀಕ್ಷೆ ಮಾಡಾಕಹೋಗಿ ಇದ್ದ ನನ್ ಕಣ್ಕಳಕೊಂಡ ನನಗ ಈಗಕುರುಡ ಅಂತಾರ!೨.ಗಂಡ ಹೆಂಡಿರ ಜಗಳಉಂಡು ಮಲಗೋತನಕ,ಅಂತಿದ್ರು ಆವಾಗ!ಬೆಳಕಾದಾಗ್ಲಿಂದ ಸುರುವಾಗೖತಿಗಂಡ ಹೆಂಡಿರ ಜಗಳ ಇವಾಗ! ೩.ಶಾಯಿರಿ. ನಿನ್ ಮಾರಿ ನೋಡಕೋಂತ ಇದ್ರ ಹೊತ್

ನನ್ನ ಜನ್ಮ ದಿನವೇ ಅವಳ ಪುನರ್ಜನ್ಮಹೇಗೆ ಹೇಳಲಿ ನಿನಗೆ ಧನ್ಯವಾದವಹೇಗೆ ವರ್ಣಿಸಲಿ ನಿನ್ನ ಅಂತರಾತ್ಮವನಿನ್ನ ಪ್ರೀತಿ ವಾತ್ಸಲ್ಯಕ್ಕೆ ಪದಗಳೇ ಸಿಗುತ್ತಿಲ್ಲಮ್ಮ ನೀ ಕಂಡೆ ನನ್ನ ಖುಷಿಯಲ್ಲೇ ಸ್ವರ್ಗವನೀ ತೋರಿಸಿದೆ ಪ್ರತಿ ಹೆಜ್ಜೆಗೂ ಸನ್ಮಾರ್ಗವನೀ ನೀಡಿದೆ

ಓ ಸ್ವಾರ್ಥಿ ಮನುಜಎಲ್ಲವೂ ನನ್ನದೇ ,ಎಲ್ಲದಕ್ಕೂ ನನ್ನದೇ ಯಜಮಾನಿಕೆಎಂದು ಹಲುಬುತ್ತಿರುವ ನೀನುಹರಿವ ನದಿಯ ನೀರ ನೀನೊಬ್ಬನೇ ಕುಡಿಯಲಾಗುವುದೇ ?ಬೀಸುವ ಗಾಳಿಯನೀನು ಹಿಡಿದಿಡಲು ಆಗುವುದೇ ?? ದೇವರು ಕೊಟ್ಟ ಸುಂದರ ಪ್ರಕೃತಿಹರಿವ ನೀರು ,ಸುಂದರ ಪರಿಸರಹರಿವ

ಜಗದ ಅಂಧಕಾರ ಕಳೆದ ದೀಪಕಾಮಾಲೆ ಕಣ್ಣುಗಳಿಗೆ ಹಾಕಿದೆ ಧೂಪಜನರು ಭವಸಾಗರದಿ ಮುಳುಗಿದ., ಪಾಪತೊಳೆಯಲು ಬಂದ ಶಿಶುನಾಳ ಶರೀಫ.||೧|| ತತ್ವಪದ ಸಾಹಿತ್ಯದ ಜನಕಅರಿವಿನಂಬಲಿ ನೀಡಿದ ಮೂಢ ಮನಕಜಾತಿವಾರಿನ ಕಳೆ ತೆಗೆದ ಕಾರ್ಮಿಕಹಿಂದೂ ಮುಸ್ಲಿಂ ಸಾಮರಸ್ಯದ ಪ್ರತೀಕ.||೨||

ಹುಟ್ಟಿದ ಮೊದಲ ದಿನವೇ ಎರಡು ಕೈಗಳಿಂದ ಎತ್ತಿ ಹಾಡಿಸಿ ಸಂಭ್ರಮದಿಂದ ಜಗಕ್ಕೆ ತೋರಿದ ವೀರ ಅಪ್ಪ. ಅಲ್ಲವೇ… ಮಕ್ಕಳ ಪ್ರತಿಯೊಂದು ಹೆಜ್ಜೆಯಲ್ಲೂ ತನ್ನ ಆಸೆಯ ಆಕಾಂಕ್ಷೆಗಳನ್ನು ಲೆಕ್ಕಿಸದೆ ಜೊತೆಯಾಗಿ ನಿಂತ ಧೀರ ಅಪ್ಪ, ಅಲ್ಲವೇ…

ಜೂನ್ ತಿಂಗಳಲ್ಲಿ ಬಂದು ಹೊರಟಿದೆ,ಯೋಗದ ಬೆಳಕು ನಮ್ಮ ದೇಶದಲ್ಲಿ. ದೇಹ ಮನಸ್ಸು ಒಟ್ಟಾಗಿ ಒಂದಾಗಿ,ಶಾಂತಿ, ಆರೋಗ್ಯ ನೆನೆಸಿಕೊಳ್ಳಿ. ಪ್ರತಿದಿನ ಯೋಗ ಅಭ್ಯಾಸ ಮಾಡಿ,ಜೀವನದಲ್ಲಿ ಬಾಳು ಸುಂದರಮಾಡಿ. ಬಾಳಿನ ಸವಾಲು ಹೀರಿಕೊಳ್ಳಲು,ಯೋಗವೇ ಶಕ್ತಿ, ಯೋಗವೇ ಮಾರ್ಗ.

ದೇಹವ ತೊಳೆಯುವುದು ನೀರಿನಿಂದ,ಮನವ ತೊಳೆಯುವುದು ಯೋಗಭ್ಯಾಸದಿಂದ.ಆರೋಗ್ಯವೇ ಭಾಗ್ಯ, ನೆಮ್ಮದಿ ನೀಡುವ ಯೋಗ,ಜೀವನವ ಸಾಕ್ಷಾತ್ಕಾರಗೊಳಿಸುವ ಮಾರ್ಗ. ಎಲ್ಲರೂ ಮಾಡೋಣ ಯೋಗಇದರಿಂದ ಮಾಯವಾಗುತ್ತೆ ರೋಗಇದರಿಂದ ಸಿಗುತ್ತೆ ಆರೋಗ್ಯವೇ ಮಹಾಭಾಗ್ಯಸ್ವಸ್ಥ ಸೌಂದರ್ಯಕ್ಕೆ ಬೇಕು ಯೋಗ ಎಲ್ಲರೂ ಮಾಡೋಣವೇ ಯೋಗನಮಗೆಲ್ಲರಿಗೂ

ಒಂದು ದಿನ ಚಂದ್ರನು ಆರು ವರ್ಷದ ಮಗುವಿನ ಬಳಿ ಬಂದುಹೇ ಮಗುವೆ ಈ ಭೂಮಿಯ ಮೇಲೆ ನನಗಿಂತ ಸುಂದರವಾಗಿರುವ ಯಾರನ್ನಾದರು ನೀನು ನೋಡಿದ್ದೀಯಾ ಎಂದು ಕೇಳಿತು.ಆಗ ಮಗು ಹೌದು ನೋಡಿದ್ದೇನೆ ದಿನವೂ ನೋಡುತ್ತೇನೆ ಎಂದಿತು,
ಸಿರಾ ಮಧುಗಿರಿ ನಗರದ ಮದ್ಯದಲ್ಲಿಗುಳಿಗೇನಳ್ಳಿ ಪಕ್ಕದ ಬೋರಸಂದ್ರದಲ್ಲಿಭಕ್ತ ಸಹೋದರ ಮೆಚ್ಚಿನ ಹೊಲದಲ್ಲಿಏಳುಕೋಟಿ ಒಡೆಯ ನೆಲೆಸಿಹನು ಇಲ್ಲಿ. ಮೈಲಾರಲಿಂಗ ದಯೆ ತೋರು ಬಾರಯ್ಯಶರಣೆಂದ ನಮಗೆ ಕರುಣೆಯ ತೋರಯ್ಯಬರಗಾಲ ಬಂದೈತೆ ಬವಣೆಯ ಹರಿಸಯ್ಯಜೀವವು ನೊಂದೈತೆ ಜೀವನವ ನೀಡಯ್ಯ.

ರಾಜಕಾರಣವೆಂದರೆಜನ ಸೇವೆ ಮಾಡುವುದು ಎಂದುಕೊಂಡಿದ್ದ ವ್ಯಕ್ತಿಯುಇತ್ತೀಚೆಗೆ,ನಾನು ರಾಜಕೀಯರಂಗಕ್ಕೆ, ಬಂದಿರುವುದುಜನ ಸೇವೆ ಮಾಡಲಿಕ್ಕಲ್ಲ,ಜನರ ಹಣವನ್ನು ಸ್ವಾಹಮಾಡಲಿಕ್ಕೆ! ಎಂದಾಗಆ ಮಾತು ಕೇಳಿದವರೆಲ್ಲರೂದಿಕ್ಕಾಪಾಲಾಗಿ ಹೋದರು!ಬಾಳುವುದು, ಮತ್ತು ಬಾಳಲುಬಿಡುವುದೆಂದರೆ ಇದೇನಾ?!
Website Design and Development By ❤ Serverhug Web Solutions