
ಕರುನಾಡಿನ ನಾಡಹಬ್ಬ
ದಸರಾ ಕರ್ನಾಟಕದ ನಾಡಿನ ಹಬ್ಬವುಎಲ್ಲೆಡೆ ವಿಜಯ ದಶಮಿಯ ಸಂಭ್ರಮವುಬಂದಿದೆ ನವರಾತ್ರಿಗಳ ವಿಶೇಷ ಕ್ಷಣವುಕೈಬೀಸಿ ಕರೆಯುತ್ತಿದೆ ಮೈಸೂರು ನಗರವು ಚಾಮುಂಡಿ ದೇವಿಯ ಮೂರ್ತಿ ಮೆರವಣಿಗೆಯುಇಡೀ ವಿಶ್ವಕ್ಕೆ ಆಗಿದೆ ಪ್ರಸಿದ್ಧಿಯುಮತ್ತೆ ನೆನಪಿಸುತ್ತಿದೆ ರಾಜ ಪರಂಪರೆಯುನೋಡ ಬನ್ನಿರಿ ಸಾಂಸ್ಕೃತಿಕ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ದಸರಾ ಕರ್ನಾಟಕದ ನಾಡಿನ ಹಬ್ಬವುಎಲ್ಲೆಡೆ ವಿಜಯ ದಶಮಿಯ ಸಂಭ್ರಮವುಬಂದಿದೆ ನವರಾತ್ರಿಗಳ ವಿಶೇಷ ಕ್ಷಣವುಕೈಬೀಸಿ ಕರೆಯುತ್ತಿದೆ ಮೈಸೂರು ನಗರವು ಚಾಮುಂಡಿ ದೇವಿಯ ಮೂರ್ತಿ ಮೆರವಣಿಗೆಯುಇಡೀ ವಿಶ್ವಕ್ಕೆ ಆಗಿದೆ ಪ್ರಸಿದ್ಧಿಯುಮತ್ತೆ ನೆನಪಿಸುತ್ತಿದೆ ರಾಜ ಪರಂಪರೆಯುನೋಡ ಬನ್ನಿರಿ ಸಾಂಸ್ಕೃತಿಕ
ಹುಟ್ಟಿದೆ ನೀನು ಭಾರತದ ಮಗನಾಗಿ.ಸ್ವತಂತ್ರಕ್ಕೆ ಹೋರಾಡುವ ಧೀಮಂತ ವ್ಯಕ್ತಿಯಾಗಿ.ಬ್ರಿಟಿಷರ ಎದೆಯನ್ನು ನಡುಗಿಸುವ ಶಕ್ತಿಯಾಗಿ.ನಾವು ನಮ್ಮವರೆಂಬ ಮಮತೆಗಾಗಿ.!!೧!! ಬ್ರಿಟಿಷರಿಂದ ವದೆಯ ತಿಂದೆ.ಭಾರತಕ್ಕೆ ಸ್ವಾತಂತ್ರ್ಯವ ನೀನು ತಂದೆ.ಉಪವಾಸ ಹೋರಾಟದಲ್ಲೂ ನೀನು ಮುಂದೆ.ನಿಮ್ಮ ಆದರ್ಶ ವ್ಯಕ್ತಿತ್ವವು ನಮ್ಮ ಜೀವನಕ್ಕೆ
ಸತ್ಯ, ಶಾಂತಿ, ಅಹಿಂಸೆಗಳೆಂಬಅಸ್ತ್ರ ಗಳನು ಬೋಧಿಸಿ,ಪಾಲಿಸಿದ ಗಾಂಧೀ,ನ್ಯಾಯ ನೀತಿ, ಸಮಾನತೆಗಾಗಿಅಹೋರಾತ್ರಿ ದುಡಿದು ಗಾಂಧೀಗುಲಾಮಗಿರಿಯ ದಾಸ್ಯದಿಂದಪಾರುಮಾಡಲು ಪ್ರಾಣವನ್ನೇತ್ಯಾಗ ಮಾಡಿದ ಗಾಂಧೀ,ಮತ್ತೆ ಬಂದಿದೆ ನಿನ್ನ ಜಯಂತಿ,ಪ್ರತಿ ವರುಷವೂ ಬರುವಂತೆ?!ಗಾಂಧೀ ನಮಗೆ ನೀ ಮಾತ್ರ ಬೇಕು!, ನಿನ್ನ ತತ್ವ,
ಸರ್ವಸವನ್ನು ತ್ಯಾಗ ಮಾಡಿನಿತ್ಯ ಮನುವಾದಿಗಳೊಂದಿಗೆಸಂಘರ್ಷ ಮಾಡಿ ಗಳಿಸಿಕೊಟ್ಟಸಮಾನತೆ ಉಳಿಸಿಕೊಳ್ಳಲಾಗಲಿಲ್ಲ, ನಿಮ್ಮ ಜೀವನದ ಆದರ್ಶತತ್ವ ಸಿದ್ದಾಂತಗಳನ್ನು ಮರೆತುಸ್ವಾಭಿಮಾನ ಬದುಕನ್ನು ಕಟ್ಟಿಕೊಳ್ಳದೆಮತ್ತೆ ಗುಲಾಮರಾಗಿದ್ದೇವೆ ನಾವು, ಶತ ಶತಮಾನಗಳಿಂದಲೂ ಆಳವಾಗಿಬೇರೂರಿದ ಗುಲಾಮಗಿರಿಯಿಂದಸ್ವತಂತ್ರರನ್ನಾಗಿ ಮಾಡಿದ್ದರೂಮತ್ತೆ ಗುಲಾಮರಾಗಿದ್ದೇವೆ ನಾವು, ಮೀಸಲಾತಿಯ ಬೆವರಿನ
ಚಿಕ್ಕವನಾಗಿದ್ದಾಗಪ್ರಪಂಚ ನೋಡಿಎಲ್ಲರೂ ನನ್ನವರೆಂದುಸಂತೋಷದಿಂದನಗು ನಗುತ್ತಿದ್ದೆ,ವಯಸ್ಸಾದಂತೆಸಮಾಜದ ಎಲ್ಲರೂಆಸ್ತಿ,ಅಂತಸ್ತು, ಸ್ವಾರ್ಥಗಳಬೇಲಿ ಹಾಕಿಕೊಂಡಿದ್ದ ನೋಡಿವಿಷಾದದ ನಗು ನಗಲಾರಂಭಿಸಿದೆಅದೇಕೋ ಏನೋಇನ್ನೂ ನಗು ನಿಲ್ಲಿಸಲಾಗಿಲ್ಲ,ನಂಗೊಂದು ಹೆದರಿಕೆನಾನೂ ಸಹ ನಗೆ ನಿಲ್ಲಿಸದಲಾಫಿಂಗ್ ಬುದ್ಧಆಗಿ ಬಿಡುತ್ತೇನೋ ಅಂತ… -ಡಾ.ಭೇರ್ಯ ರಾಮಕುಮಾರ್ ,ಮೈಸೂರು
ವಯಸ್ಸಾಗುತ್ತಿದೆ ಯುವಕ ಯುವತಿಯರಿಗೆಇನ್ನೂ ಮದುವೆ ಕಂಕಣಕೂಡದು ಅವರಿಗೆಎಷ್ಟು ಹುಡುಕಿದರೂ ಸಿಗರೂ ಜೋಡಿಗಳು ಇವರಿಗೆಬ್ರೋಕರ್ಗೆ ಇಟ್ಟರು ಜಾತಕ ಫೋಟೋ ಜೊತೆ.!!೧!! ಕನಸುಗಳ ಗೋಪುರ ಹೆಚ್ಚುತ್ತಿದೆಚಿಂತೆ ಇವರಿಗೂ ಕಾಡುತ್ತಿದೆಎತ್ತಣ ಮಾಮರ ಎತ್ತಣ ಕೋಗಿಲೆ ಅಂತಾಗಿದೆಜೀವನವಿಡೀ ಹುಡುಕಿ ಹುಡುಕಿ
ಹೇಗೆ ಬದುಕಲಿ ನಾನು ಇನ್ನೊಬ್ಬರ ನೋಡಿ.ಬೆಳಕಿನಲ್ಲಿ ಕಷ್ಟಗಳನ್ನು ನೋಡಿ.ಇರುಳಿನಲ್ಲಿ ಸುಖವನ್ನು ಕಂಡು.ಜೀವನ ಅಮಾವಾಸ್ಯೆ ಹುಣ್ಣಿಮೆಯದಂತೆ.!!1!! ಪ್ರಕೃತಿಯು ಇರುವುದು ಹಾಗೆಯೇಯಾರಿಗೋ ದ್ರೋಹ ಬಗೆದ ಹಾಗೆ.ಆದರೆ ಮನುಷ್ಯ ಯಾಕೆ ಹೀಗೆ.ಸುಖಕ್ಕಾಗಿ ಅಲಿಡಾಡ್ತಿರುವನು ಪದೇಪದೇ.!!2!! ಸೂರ್ಯನ ಪ್ರಕಾಶಕ್ಕೆ ಜನರು
ಒಂದು ಎರಡುಮನೆಗೆ ಹೊರಡುಎರಡು ಮೂರುಓದಲು ತಯಾರುಮೂರು ನಾಲ್ಕುಗಣಿತದ ಲೆಕ್ಕ ಹಾಕುನಾಲ್ಕು ಐದುಕನ್ನಡ ಓದುಐದು ಆರುಇಂಗ್ಲಿಷ್ ಬರೆ ಜೋರುಆರು ಏಳುಹಿಂದಿ ಕಂಠಪಾಠ ಹೇಳುಏಳು ಎಂಟುಇರಲಿ ಸಮಾಜದ ನಂಟುಎಂಟು ಒಂಭತ್ತುವಿಜ್ಞಾನ ನಿಮಗೆಷ್ಟು ಗೊತ್ತುಒಂಭತ್ತು ಹತ್ತು ಹೀಗಿತ್ತುನಿತ್ಯ ಶಾಲೆಯ
೧. ವಿಪರ್ಯಾಸ.ನಾವು ಭಾರತೀಯರಾದೆವುನಾವು ಕನ್ನಡಿಗರಾದೆವು,ನಾವು ಸಹಸ್ರಾರು ಜಾತಿಯಜನರೂ ಆದೆವು,ಮಾನವೀಯಮನಸ್ಸುಳ್ಳ ಮನುಷ್ಯರುಮಾತ್ರ ನಾವಾಗಲಿಲ್ಲ! ೨.ನಿಶ್ಯಕ್ತಿ. ಹೆಣ್ಣ ಕಣ್ಣೀರಿಗೆಅದೆಂತಹ ಶಕ್ತಿ,ಎಂತಹ ಬಲಶಾಲಿಗಂಡೂ ಆಗ ನಿಶ್ಯಕ್ತಿ! -ಶಿವಪ್ರಸಾದ್ ಹಾದಿಮನಿ,ಕನ್ನಡ ಉಪನ್ಯಾಸಕರು.ಕೊಪ್ಪಳ.
ಬಾಳಿನ ಬಹುಪಾಲು ಕಳೆದಿರುವೆಕ್ವಚಿತ್ತಾದ ನೆನಪಲಿಮರಳಿ ಬಾರದ ಪಟ್ಟಿಯಲ್ಲಿಸಮಯವೆಂಬ ಅಮೃತನನ್ನನೆ ನಂಜಾಗಿಸಿಕೊಂಡೆಯಲ್ಲಾ ….ಎಂದು ಗಹಗಹಿಸಿ ನಗತೊಡಗಿದೆ…ವ್ಯಂಗ್ಯದಿ…. ಮೌನವಾಗಿ ನಿಲ್ಲದೆ ಬೇರೆ ವಿಧಿಯಿಲ್ಲಕ್ವಚಿತ್ತಾದ ನೆನಪೆಂಬ ಭಾವಅನಿರೀಕ್ಷಿತ……ಬಾಳಪಯಣದ ಹಲವುತಿರುವಿನಲೊಂದುತಿರುವು ಪಡೆದ ಭಾವ ಮಾತ್ರ ಈಗೇನಗೆ ಅದರ ಬಗೆಗೆ ಅಂಥಕ್ರೋಧವಾಗಲೀ,ದ್ವೇಷವಾಗಲೀ,ತಾತ್ಸಾರವಾಗಲೀ
Website Design and Development By ❤ Serverhug Web Solutions