ಕವಿತೆ ಹುಟ್ಟಿತು
ಜೀವ ಬಂಡಿಯು ಸಾಗಿ ಮುಂದಿನ ಊರಿಗೂ ಹೋಗಿ ಕತ್ತಲೆಯಲ್ಲಿ ಗಾಲಿಯ ಕೀಲ ಕಳೆದಾಗ ಕವಿತೆ ಹುಟ್ಟಿತುಚಂದದ ಬಾಳು ನಡೆಸಿ ಅಂದದ ಮಕ್ಕಳ ಹುಟ್ಟಿಸಿ ಜೀವನವೇ ಕಷ್ಟವಾದಾಗ ಕವಿತೆ ಹುಟ್ಟಿತು ಮದ್ಯಪಾನವ ಕುಡಿದು ತುಂಡುಮಾಂಸವ ಕಡಿದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಜೀವ ಬಂಡಿಯು ಸಾಗಿ ಮುಂದಿನ ಊರಿಗೂ ಹೋಗಿ ಕತ್ತಲೆಯಲ್ಲಿ ಗಾಲಿಯ ಕೀಲ ಕಳೆದಾಗ ಕವಿತೆ ಹುಟ್ಟಿತುಚಂದದ ಬಾಳು ನಡೆಸಿ ಅಂದದ ಮಕ್ಕಳ ಹುಟ್ಟಿಸಿ ಜೀವನವೇ ಕಷ್ಟವಾದಾಗ ಕವಿತೆ ಹುಟ್ಟಿತು ಮದ್ಯಪಾನವ ಕುಡಿದು ತುಂಡುಮಾಂಸವ ಕಡಿದು
ಸೂರ್ಯನ ಬೆಳಕು ಚಂದ್ರನ ಮೇಲೆಚಂದ್ರನಿಂದ ಬೆಳಕು ಭೂಮಿಯ ಮೇಲೆಆಕಾಶದಲ್ಲಿ ಮೂಡಿದೆ ಕರಿಯ ಮೋಡಭೂಮಿಗೆ ಬಯಸಿದೆ ಮಳೆಯ ಅಂದ ಕಪ್ಪು ಬಣ್ಣದ ಮಣ್ಣಿನಲ್ಲಿ ಹಸಿರಿನ ಸಿರಿಬೇಸಿಗೆಯು ಮೂಗಿಸಿ ಮಿರ್ಗ ಹೊಡಿತುರೈತನ ಮುಖದಲ್ಲಿ ಹಸಿರು ಮೂಡಿತ್ತುನಿಸರ್ಗದ ಅರಮನೆಯು
ಆಕಾಶ ಎತ್ತರ ಏರಿಜೀವನ ನಡೆಸುವ ಈ ಸಂದರ್ಭದಲ್ಲಿಹಾರಿ ಹಾರಿ ಸುಸ್ತಾದವು ರೆಕ್ಕೆಗಳು ಇಲ್ಲಿಸಂಸಾರ ಸಾಗಿಸಲು ಗೂಡು ಕಟ್ಟಿಕೊಂಡೆವು ನಾವು ಅಲ್ಲಿ ಮರದ ಕೊಂಬೆಗಳಲ್ಲಿ,ಮನೆಗಳ ಚಾವಣಿಯಲ್ಲಿಯಾರು ಕಳಿಸಲಿಲ್ಲ ಶಿಕ್ಷಕರು ಇಲ್ಲಿಗೂಡು ಹೆಣೆಯಲಿಕ್ಕೆ ತಂದೆವು ಗರಕೆಗಳನ್ನು ಅಲ್ಲಲ್ಲಿಆಹಾರಕ್ಕಾಗಿ
ಸೂರ್ಯನ ಬೆಳಕು ಚಂದ್ರನ ಮೇಲೆಚಂದ್ರನಿಂದ ಬೆಳಕು ಭೂಮಿಯ ಮೇಲೆಆಕಾಶದಲ್ಲಿ ಮೂಡಿದೆ ಕರಿಯ ಮೋಡಭೂಮಿಗೆ ಬಯಸಿದೆ ಮಳೆಯ ಅಂದ ಕಪ್ಪು ಬಣ್ಣದ ಮಣ್ಣಿನಲ್ಲಿ ಹಸಿರಿನ ಸಿರಿಬೇಸಿಗೆಯು ಮೂಗಿಸಿ ಮಿರ್ಗ ಹೊಡಿತುರೈತನ ಮುಖದಲ್ಲಿ ಹಸಿರು ಮೂಡಿತ್ತುನಿಸರ್ಗದ ಅರಮನೆಯು
ಮನುಜ ಕೇಳಿದ ಮರವ…ವಿಶ್ವ ಪರಿಸರ ದಿನದಂದುನಿನಗೇನು ಕಾಣಿಕೆ ಕೊಡಲಿ..?ಮರ ಕೈ ಮುಗಿದು ಹೇಳಿತು“ಬಾಗಿ ಬೇಡುವೆನು ನಿನ್ನಲ್ಲಿಇಂದಾದರೂ ದಯಮಾಡಿಹಾಕದಿರು ಬುಡಕ್ಕೆ ಕೊಡಲಿ” ನೆಲದಾಳದಿ ವೃಕ್ಷದ ಬೇರುಗಳಿಗೆ ಏನೊ…ತೊಡರಿ ಕಟ್ಟಿ ಹಾಕಿದಂತೆ ಚುರು ಚುರು ಚಡಪಡಿಸಿ ಮರ
ದೂರದೃಷ್ಟಿಯ ಚೈತನ್ಯದ ಚಿಂತಕಕಂದಮ್ಮಗಳ ಜ್ಞಾನದ ಬೆಳಕುಚಿಂತನ ಮಂಥನದ ಮಾಣಿಕ್ಯಗೆಲುವಿನ ದಾರಿ ತೋರಿಸುವ ಚಿಂತಕ ಸದಾ ಹಸನ್ಮುಖಿಯ ಸಾಧಕಕರುಣೆಯ ಕನಿಕರದ ಸಾಧಕದ್ವೇಷ ಮರೆತು ಸಾಧನೆಯ ಸಾಧಕಸದಾ ಬಿತ್ತುವನು ಅಕ್ಷರ ದಾತಕ ಬಡವ ಮನಸ್ಸಿನಿಂದ ಶ್ರೀಮಂತನುಸ್ನೇಹಕ್ಕೂ ಸಮರದ
೧)ಮಾರಿಕೊಂಡರೆ ಮತ,ನಮಗೆಲ್ಲಿದೆ ಬೆಲೆ?ಅಯೋಗ್ಯರು ಗೆದ್ದರೆಅನೀತಿಗದು ನೆಲೆ.೨)ನಮ್ಮ ಒಂದು ಮತಕೆಬೆಲೆ ಕಟ್ಟಲಾಗದು.ಲೇಸು ಗೆಲ್ಲಿಸದಿದ್ರೆದೇಶ ಕಟ್ಟಲಾಗದು.೩)ಓ ಮತ ಬಾಂಧವರೆಇದು ನನ್ನ ಹಂಬಲ.ಮಾತಿಗಿಂತ ಕೃತಿಗೆನೀಡಬೇಕು ಬೆಂಬಲ.೪)ಎಲ್ಲರ ಮಾತುಗಳಅಳೆದು ತೂಗಿ ನೋಡು.ಒಳ ದನಿಯ ಕೇಳಿಮತವ ನೀನು ನೀಡು.೫)ಪ್ರಜಾಪ್ರಭುತ್ವದಲ್ಲಿಪ್ರಜೆಗಳೇ ಮೊದಲು.ಮನಸ್ಸು ಮಾಡಿದರೆವ್ಯವಸ್ಥೆಯೇ
ಮತ್ತೆ ಮತ್ತೆ ಬರತಾವ ಚುನಾವಣೆಹೊತ್ತು ಹೊತ್ತು ತರತಾರ ಬಣ್ಣ ಬಣ್ಣದ ಘೋಷಣೆ ಓಣಿ ಓಣಿಯಲ್ಲೂ ಕುರಿ-ಕೋಳಿಗಳ ವಗ್ಗರಣೆಯ ವಾಸನೆಕತ್ತಲಾದರೆ ಸಾಕು ಝಣ ಝಣ ಕಾಂಚಾಣದ ನರ್ತನ ಉದ್ದಾರವಾಗುತ್ತಿಲ್ಲ ಬಡ ಮಕ್ಕಳ ಪಾಲಿನ ಸರ್ಕಾರಿ ಶಾಲೆ
ಶೀರ್ಷಿಕೆ:ದುಡಿಯುವ ವರ್ಗ ಹಗಲು ರಾತ್ರಿ ದುಡಿವರುದೇಶಕ್ಕೆ ಅನ್ನ ನೀಡುವರುಹಸಿದ ಹೊಟ್ಟೆಯ ಕಾರ್ಮಿಕರುಕಷ್ಟದಲ್ಲಿ ದುಡಿದು ಬದುಕುವರು ಇನ್ನೊಂದು ಊರಿಗೆ ಹೋಗುವರುಮನೆ ಕಟ್ಟಡದಲ್ಲಿ ಜಾಣ ನಿಪುಣರುಸೂರ್ಯನ ತಾಪವು ಏರಿದರುಮಳೆ ಚಳಿ ಎಷ್ಟು ಜೋರಾಗಿದರು ಬಿಸಿಲು ಗಾಳಿ ಲೆಕ್ಕಿಸದೆ
ಓ ಬಿಸಿಲೆಬೀಸುವುದು ಉರಿ ಗಾಳಿ ಇಲ್ಲೇಭೂಮಿ ಕಾಯುತಿರುವುದು ನಿನ್ನಿಂದಲೇಗಿಡ ಮರಗಳಿಗೆ ನೀರಿಲ್ಲದೆ ಭಾಸ್ಕರನ ನೋಟಸುಡುತ್ತಿರುವುದು ತಲೆಯು ಕೆಂಡಮಂಡಲಹೆಚ್ಚಿರುವುದು ಬಾಯಾರಿಕೆ ದಾಹಛತ್ರಿಗಳೇ ನಮಗೆ ಪರ್ಯಾಯ ಮಾರ್ಗ ಮನೇಲಿ ಇರಬೇಕು ಪ್ರತಿದಿನಭಾಸ್ಕರನ ಬಿಸಿಲಿಗೆ ಎದುರಿ ಆ ಕ್ಷಣಕುಡಿಬೇಕು
Website Design and Development By ❤ Serverhug Web Solutions