
ಯುಗಾದಿ
ಯುಗ ಯುಗ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರ್ಷಕ್ಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಬೆಂದ್ರೇ ಅಜ್ಜನ ನುಡಿಯಂತೆ ಈ ಪ್ರಕೃತಿಯ ತನ್ನ ಹಣ್ಣೆಲೆಯನ್ನು ಉದುರಿಸಿ ಹೊಸ ಚಿಗುರುವ ಸಮಯವಿದೆ ಗಿಡಮರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಯುಗ ಯುಗ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರ್ಷಕ್ಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಬೆಂದ್ರೇ ಅಜ್ಜನ ನುಡಿಯಂತೆ ಈ ಪ್ರಕೃತಿಯ ತನ್ನ ಹಣ್ಣೆಲೆಯನ್ನು ಉದುರಿಸಿ ಹೊಸ ಚಿಗುರುವ ಸಮಯವಿದೆ ಗಿಡಮರ
ನೋಡ ಬನ್ನಿ ಶ್ರೀ ಸಿದ್ಧೇಶ್ವರ ಮಂದಿರನೋಡಲೆಷ್ಟು ಅತಿ ಸುಂದರಹನ್ನೆರಡನೆಯ ಶತಮಾನದ ದೇವಾಲಯಕಲ್ಲುಗಳಲ್ಲಿ ಕೆತ್ತಿದ ಶಿವಾಲಯ ನೋಡ ಬನ್ನಿ ಭಕ್ತರೇಶ್ರೀ ಸಿದ್ಧೇಶ್ವರನ ಮಹಿಮಯಕಾಣಲು ಬನ್ನಿ ಭಕ್ತರೇಅಪರೂಪದಲ್ಲಿಯ ಅಪರೂಪದ ದೇವಾಲಯ ದರ್ಶನ ಪಡೆದರೆ ನಮ್ಮೀ ಜೀವನ ಪಾವನವುಭಕ್ತಿಯಿಂದ
ಚೆಲುವೆ ನನ್ನ ಬಾಲೆಸೌಂದರ್ಯ ನಲ್ಲೆಯ ಬಲ್ಲೆಕಣ್ಣಿಗೆ ಹಚ್ಚಿದಾಳೆ ಕಾಡಿಗೆ!!ಪ!! ನೇರ ನುಡಿ ಇವಳದ್ದುಪ್ರೀತಿಗೆ ಏನು ಕಮ್ಮಿ ಇಲ್ಲಮೃದುವಾದ ಮನಸ್ಸಿನ ಮಲ್ಲಿಗೆಯು ಬರೆದಷ್ಟು ಪದಗಳು ಸಾಲದುಗುಣದಲ್ಲಿವು ಮನದಲ್ಲಿ ಒಳ್ಳೆವಳುಪ್ರೀತಿಯ ಭಾವ ತುಂಬಿದವಳು -ಮಹಾಂತೇಶ ಖೈನೂರ
ಪ್ರಿಯತಮೆ,ಈ ಜೀವ ನಿನಗಾಗಿಒಪ್ಪಿಗೆ ಇದೆಯಾ?ನನ್ನ ಮನವೂ ಹಾಗೇ ಹೇಳುತಿದೆ,ಒಂದಾಗೋಣ ಬಾ ಇನಿಯಾ.ಗೆದ್ದು ಬೀಗೋಣ ಈ ದುನಿಯಾ! -ಶಿವಪ್ರಸಾದ್ ಹಾದಿಮನಿ.✍️
ಮತ ನೀಡಿ ಎಂದುಅಭ್ಯರ್ಥಿಯ ಕೂಗು ನೋಡಿಜನರು ತಮ್ಮಿಚ್ಛೆಗೆ ಇಂದುಹಾಕುವರು ಮತ ನೋಡಿಮತದಾರನ ಸೆಳೆಯಲುಹಲವು ಭರವಸೆಗಳುಅಭ್ಯರ್ಥಿಗಳದು ಸೋಲುಗೆಲುವು ಲೆಕ್ಕಾಚಾರಗಳುಮತದಾರನದು ಪಕ್ಷಗಳಿಂದ ಹೊಸನಿರೀಕ್ಷೆಗಳುಹಿಂದಿನ ಬದಲಾವಣೆಯೆಇಂದಿನ ಚುನಾವಣೆ -ಚೇತನ್ ಕುಮಾರ್ ಎಂ,ಕೆ.ಮೈಸೂರು
ಚೆಲವುಆಕಾಶದಲ್ಲಿ ಹಕ್ಕಿಗಳ ಸಾಲುಸಾಲಾಗಿ ಹಾರುತ್ತಿವೆಬೆಟ್ಟಗಳ ಹಸಿರು ಸಾಲುಮನ ಸೆಳೆಯುತ್ತಿವೆಸಂಜೆ ಗಾನದಲ್ಲಿ ಕಲಿಕೆಹಕ್ಕಿಗಳ ಕಲರವತಾಣವಾಗಿದೆ ಚೆಲವುಮೈಮನವೆಲ್ಲ ನಲಿವುಹರಿಯುವ ನದಿ ತೀರದೂರದಿ ಒಂದಾಗಿದೆ ಭೂಆಕಾಶ -ಚೇತನ್ ಕುಮಾರ್ ಎಂ,ಕೆ.ಮೈಸೂರು.
ಶೀರ್ಷಿಕೆ:ಹೆಣ್ಣು ಸಂಸಾರದ ಕಣ್ಣು ಭಾರತೀಯರ ಗುಣ ನಡೆ ನುಡಿ ಆಚಾರ ವಿಚಾರ ಧೈರ್ಯ ಮನಸ್ಸು ನೆಮ್ಮದಿಯ ಬದುಕು ಕಾಣಿಸಿಕೊಳ್ಳಬೆಕಾದರೆ ಹೇಣ್ಣು ಮಗಳ ಮನಸ್ಸು ಈ ನೆಲದ ನೆರವು ನೀಡುತ್ತದೆ.ಅಂದರೆ ಅದು ಸ್ತ್ರೀ ಶಕ್ತಿ ಅನ್ನುವು
ಶ್ರೀ ಶಿವಕುಮಾರ ಸ್ವಾಮೀಜಿ ದೀನ ದಲಿತರ ಬಡವರ ಪಾಲಿನ ಆಶಾಕಿರಣರುವಿದ್ಯಾರ್ಥಿಗಳಗೆ ಅಕ್ಷರ ದಾತರ ಪಾಲಿನ ನಕ್ಷತ್ರಸೂರ್ಯಕಿರಣ ದಂತೆ ಸದಾ ಪ್ರಜ್ವಲಿಸುವರುಜಗತ್ತಿಗೆ ಸನ್ಮಾರ್ಗದ ದಾರಿ ತೋರಿದ ದೇವ ನಕ್ಷತ್ರರುಹಸಿದು ಬಂದವರಿಗೆ ಊಟ ಬಡಿಸಿದರು// ಬಡವರ ಹೊಟ್ಟೆ
ಧನವೆಂಬ ಮಾಯೆಬರಿಯ ಮಾಯೆ ಅಲ್ಲಮನವನೇ ಮಾಯವಾಗಿಸುವಮಾಯಾವಿಬಂಧಗಳನ್ನೆಲ್ಲಾ…..ಬಂಧನವಾಗಿಸಿ…ಒಂದೇ ಕ್ಷಣಕೆ ಉಸಿರುಗಟ್ಟಿಸಿಜೀವ ಕಳೆವ ಮಾಯೆ…. ಅದರ ಪರವಾಗಿಯೇ ನವಿರಾಗಿ ಸಾಗುತ್ತಿದ್ದಬಾಳುಬಾಳಿನ ತುಂಬೆಲ್ಲಾಇಂಚರದಂತಹ ಬಂಧಬಂಧದ ಬಿಗಿಅಪ್ಪುಗೆಯಲಿಬೆಚ್ಚಗಿನ ಭಾವಜೀವನವೇ ಸುಖದಸಾಗರದಂತಿತ್ತು ಆದರೆ ಅಂದು ಹಣವಿರಲಿಲ್ಲ…! ಎಲ್ಲವೂ ಕಳೆದುಕೊಂಡಭಾವನಿನಗೆ ನಾನೇ ಎಲ್ಲಾ
ಡಾ ಜಯದೇವಿ ಲಿಗಾಡೆಗಡಿನಾಡಿನ ಕನ್ನಡಿಗರಮನ ಮನದಲ್ಲಿಹೃದಯ ಹೃದಯದಲ್ಲಿಸದಾ ಬೆಳಗುತ್ತಿರುವನಂದಾ ದೀಪ. ಡಾ.ಗಿರೀಶ ಜಕಾಪುರೆ,ಕನ್ನಡಸಾಹಿತ್ಯ ಕ್ಷೇತ್ರದಮಿನುಗುತಾರೆಯಾಗಿ ಬೆಳಗುತ್ತಿರುವ ಗಡಿನಾಡಿನ ಕುವರ ಗುಮ್ಮಪ್ರಿಯಕರ ಮೇಲಿನ ಮೋಹಕ್ಕೆ ಬಲಿಯಾತು ಮುಗ್ಧ ಕಂದಮ್ಮ ಮಮತೆ ಇಲ್ಲದ ಅಮ್ಮ ಇವಳು ಪಾಪಿಲೋಕದ
Website Design and Development By ❤ Serverhug Web Solutions