
ಹಳೇ ಪಾದಗಳ ಹೊಸ ಹೆಜ್ಜೆಗಳು…
ನಿನ್ನ ಕಣ್ ಕಿವಿ ಮನಗಳರಿವಷ್ಟು ನಿನ್ನ ಜಗ ।ನಿನ್ನಳಿಸುವ ನಗಿಸುವೆಲ್ಲ ನಿನ್ನಂಶ ।।ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ ।ಸಣ್ಣತನ ಸವೆಯುವುದು – ಮಂಕುತಿಮ್ಮ ।। ಮೇಲಿನ ಕಗ್ಗದ ಸಾರದಂತೆ.., ನಮ್ಮ ಕಣ್ಣುಗಳು ಕಂಡದ್ದು, ನಾವು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನಿನ್ನ ಕಣ್ ಕಿವಿ ಮನಗಳರಿವಷ್ಟು ನಿನ್ನ ಜಗ ।ನಿನ್ನಳಿಸುವ ನಗಿಸುವೆಲ್ಲ ನಿನ್ನಂಶ ।।ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ ।ಸಣ್ಣತನ ಸವೆಯುವುದು – ಮಂಕುತಿಮ್ಮ ।। ಮೇಲಿನ ಕಗ್ಗದ ಸಾರದಂತೆ.., ನಮ್ಮ ಕಣ್ಣುಗಳು ಕಂಡದ್ದು, ನಾವು

ಅನ್ನ ನೀರು ನಿನ್ನಲ್ಲಿರುವ ತನಕನಿನ್ನ ಬಯಸಿ ಬರುವರುನಿನ್ನಲ್ಲಿಹ ಅನ್ನ ಮುಗಿದೊಡನೆಎಲ್ಲ ದೂರ ಸರಿಯುವರು ಸಿರಿವಂತ ಸ್ಥಿತಿವಂತ ನೀನಾದರೆಹತ್ತು ಬಣ ಬಂದು ನಿಲ್ಲುವರುಬಡತನ ಬೇಗೆಯಲ್ಲಿ ನೀನಿದ್ದರೆಹತ್ತಿರ ಯಾರು ಸುಳಿಯರು ಅಂತರಂಗದ ಶುದ್ಧ ಗುಣ ನೋಡದೆತಾತ್ಸಾರ ಭಾವನೆ

ನನ್ನವ್ವ ನನ್ನ ಮಗಳೇನೆನಪಿಸು ನನ್ನ ಮಾತುನೊಂದಿಸಬೇಡ ಮನವಕಾಯಿಸಬೇಡ ಉದರವ ಕೊಂಚ ದಿವಸ ಕಾಯ್ದು ನೋಡು ಮಗಳೇನಾನು ನಿನ್ನ ಜೊತೆ ಇಲ್ಲ ಅಂತ ಕೊರಗಬೇಡ ನಿನ್ನ ನೋವಿಗೆ ಧೈರ್ಯವಾಗಿನಿನ್ನ ಸಂತಸಕ್ಕೆ ಸಂಭ್ರಮವಾಗಿನಿನ್ನ ಸೋಲಿಗೆ ಗೆಲುವಿನ ಸೂತ್ರವಾಗಿನಿನ್ನ

ಹಳ್ಳ ಹಿಡಿದ ಆಲೋಚನೆಗಳುಗ್ರಹಣ ಹಿಡಿದ ಸಂಬಂಧಗಳುಬೆಸೆಯದ ಭಾವನೆಗಳುಮಾರೆಯದ ಮೌಲ್ಯಗಳುಹೆಚ್ಚಿದ ಕಂದಕಗಳುಇವಾವು ಬದಲಾಗಲಿಲ್ಲಬದಲಾಗಿದ್ದು ಮಾತ್ರಧೂಳು ಬಿದ್ದ ಕ್ಯಾಲೆಂಡರ್. ಮಾನವೀಯತೆ ಮಾಯವಾಯಿತುಹೆತ್ತವರು ಬೇಡವಾದರುಆಶ್ರಮಗಳು ನಕ್ಕವುಹಣದ ಮೋಹ ಗೆದ್ದಿತ್ತುಬಂಧಗಳು ಬಂಧನವಾದವುಆದರ್ಶಗಳು ಪುಸ್ತಕ ಹೊಕ್ಕವುಇವಾವು ಅರಿವಿಗೆ ಸಿಗಲಿಲ್ಲಬದಲಾಗಿದ್ದು ಮಾತ್ರಧೂಳು ಬಿದ್ದ
ಕನ್ನಡವೇ ಸತ್ಯಕನ್ನಡವೇ ನಿತ್ಯನಿತ್ಯವಾದ ಬದುಕಲ್ಲಿಕನ್ನಡವೇ ಮುಖ್ಯ ಕಲಿಸೋಕೆ ಸಾವಿರ ಭಾಷೆಕಲಿಯೋಕೆ ಒಂದೇ ಭಾಷೆಅದೇ ನಮ್ಮ ಮಾತೃಭಾಷೆ ಕನ್ನಡ ಕನ್ನಡ ನಮ್ಮ ಕನ್ನಡ ಕನ್ನಡಕ್ಕಾಗಿ ಕೈಯೆತ್ತಿರುವೆಕನ್ನಡ ಭಾಷೆಗೆ ಉಸಿರಾಗಿರುವೆಕನ್ನಡವೇ ನಮ್ಮ ಜೀವಾಳಜೀವ ಗಂಗೆ ಜೀವಾಮೃತವೇ ತಾಯ್ನಾಡು

ಧ್ವೇಷ ಅಸೂಯೆಗಳ ಸುಟ್ಟುಸ್ವಾರ್ಥ , ಅನ್ಯಾಯಗಳ ಬಿಟ್ಟುಪ್ರೀತಿ, ವಿಶ್ವಾಸಗಳ ಸದಾ ನೆಟ್ಟುಗುರಿ ಸಾಧನೆಗೆಳ ಫಣವ ತೊಟ್ಟುಸ್ವಾಗತಿಸೋಣ ನೂತನ ವರ್ಷವನ್ನು. ಹಳೆಯ ಕಹಿಗಳ ಮರೆತುಸ್ನೇಹ ಬಾಂಧವ್ಯದಿ ಬೆರೆತುಸದ್ಗುಣಗಳ ಪಾಠವ ಕಲಿತುನಾಡಿನ ಏಳ್ಗೆಯನ್ನು ಕುರಿತುಸ್ವಾಗತಿಸೋಣ ನೂತನ ವರ್ಷವನ್ನು.

ಸಮಯ ಬದಲಾಯಿತೇವ್ಯಕ್ತಿತ್ವ ಬದಲಾಯಿತೇಬದುಕು ಬದಲಾಯಿತೇಬದಲಾಗದಿರುವುದು ನೆನಪು ಮಾತ್ರಕೆಲವರು ಬಂದು ತಿಳಿಯದೆ ಹೋದರುಕೆಲವರು ತಿಳಿದು ಅರಿಯದೆ ಹೋದರುಕೆಲವರು ಜೀವನವನ್ನೇ ತ್ಯಜಿಸಿ ಹೋದರುಆದರೂ ಮನಸ್ಸಿನಲ್ಲಿ ನೆನಪುಗಳ ಹಾಗೆ ಉಳಿದುಬಿಟ್ಟರುಆ ಮಧುರ ಕ್ಷಣಗಳೆಲ್ಲ ಮರಳಿ ಬರುವುದಿಲ್ಲತೊರೆದು ಹೋದವರೆಲ್ಲ ಹಿಂತಿರುಗುವುದಿಲ್ಲಲೋಕವನ್ನೇ

ವೆಂಕಟಪ್ಪ ಸೀತಮ್ಮರ ಸುಪುತ್ರರುಹೇಮಾವತಿಯ ಹೃದಯ ಪ್ರಿಯರುರಾಮಕೃಷ್ಣ ಪರಮಹಂಸರ ಶಿಷ್ಯರುಕುಪ್ಪಳ್ಳಿಗೆ ಹೆಸರು ತಂದ ಮಹಾತ್ಮರು. ಇಂಗ್ಲಿಷ್ ಭಾಷೆಯ ಅಧ್ಯಾಪಕಕನ್ನಡ ಸಾಹಿತ್ಯ ಬೆಳೆಸಿದ ಜನಕಬೆರೆಸಿ ಕಲ್ಪನಾ ಭಾವ ಶೃಂಗಾರರಚಿಸಿದರು ಜ್ಞಾನದ ಭಂಡಾರ. ಜಗವು ಮೆಚ್ಚಿದ ಯುಗದ ಕವಿಮೊದಲ

ಮನಸುಗಳು ಎರಡು ಸ್ವಚ್ಚಂದ ಬೆರೆತುಒಳ ಭಾವನೆಯ ಸೂಕ್ಷ್ಮತೆಯ ಅರಿತುಪ್ರೀತಿ ಪ್ರೇಮ ವೇದನೆಗೆ ಮನಸೋತುಅಣಿಯಾಗುವುದೇ ದಾಂಪತ್ಯ ಜೀವನ. ಕೊಟ್ಟು ತೆಗೆದು ಪ್ರೀತಿಯ ಭಾವನೆಇಟ್ಟು ನಡೆದು ಸಂಬಂಧದ ಸಹನೆಇಬ್ಬರೂ ಅರಿತು ಒಳಗಿನ ವೇದನೆಸಾಗುವುದೇ ಗಟ್ಟಿ ದಾಂಪತ್ಯ ಜೀವನ.
ಏನನ್ನು ಯೋಚಿಸುತ್ತಿರುವೆನು.ಮನಬಂದಂತೆ ಗೀಚುತ್ತಿರುವೆನು.ಕಣ್ಣು ಮುಚ್ಚಿ ಹೊಸ ಕನಸು ಕಾಣುತ್ತಿರುವೆನು.ಕವಿಯಾಗಲು ಹಾತೊರೆಯುತ್ತಿರುವೆನು. ಬೆಳದಿಂಗಳ ರಾತ್ರಿಯಲ್ಲಿ.ಸೂರ್ಯನು ಇಲ್ಲದ ಸಮಯದಲ್ಲಿ.ಚಂದ್ರನು ಬಂದ ಆ ಗಳಿಗೆಯಲ್ಲಿ.ನಕ್ಷತ್ರ ಪುಂಜಗಳು ಎಷ್ಟು ಅಲ್ಲಿ. ಮುಂಜಾನೆಯದ್ದು ಕೋಳಿ ಕೂಗುವ ವೇಳೆಯಲ್ಲಿ.ಸೂರ್ಯನ ಬಿಸಿಲು ನೆತ್ತಿಗೆ ಬಂದಾಗ
Website Design and Development By ❤ Serverhug Web Solutions