
ಏಸು ದೇವ
ಕೊಟ್ಟಿಗೆಯಲ್ಲಿ ಜನಿಸಿದ ಕಾರುಣ್ಯ ಸಿಂಧುಬಡತನದಲ್ಲಿ ಬೆಂದ ಸಹನೆಯ ಬಿಂಧುಮಾನವತೆಯ ತತ್ವ ಬೋಧಿಸಲು ಜನಿಸಿ ಬಂದೆಅಂಧಕಾರವ ತೊಲಗಿಸಲು ಶ್ರಮಿಸುತ ನಿಂದೆ. ಮೇರಿ ಜೋಸೆಫ್ ನಿಮ್ಮ ತಾಯಿ ತಂದೆಶಿಲುಬೆಗೆ ಏರಿಸಿದವರನು ಬಂಧುಗಳೆಂದೆಸತ್ಯ ಮಾರ್ಗದಿ ಪ್ರೀತಿ ತ್ಯಾಗವ ನೀ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಟ್ಟಿಗೆಯಲ್ಲಿ ಜನಿಸಿದ ಕಾರುಣ್ಯ ಸಿಂಧುಬಡತನದಲ್ಲಿ ಬೆಂದ ಸಹನೆಯ ಬಿಂಧುಮಾನವತೆಯ ತತ್ವ ಬೋಧಿಸಲು ಜನಿಸಿ ಬಂದೆಅಂಧಕಾರವ ತೊಲಗಿಸಲು ಶ್ರಮಿಸುತ ನಿಂದೆ. ಮೇರಿ ಜೋಸೆಫ್ ನಿಮ್ಮ ತಾಯಿ ತಂದೆಶಿಲುಬೆಗೆ ಏರಿಸಿದವರನು ಬಂಧುಗಳೆಂದೆಸತ್ಯ ಮಾರ್ಗದಿ ಪ್ರೀತಿ ತ್ಯಾಗವ ನೀ

ಬದುಕಿಗೆ ಬೇಕೆ ಬೇಕು ಸಹನೆಅದರಿಂದಾಗಿಯೇ ನಿನ್ನ ಸಾಧನೆ ತಾಳ್ಮೆಯೆಂಬ ಶ್ರೇಷ್ಠ ಸದ್ಗುಣನಮ್ಮೆಲ್ಲರ ಯಶಸ್ಸಿಗೆ ಕಾರಣ..! ಬದುಕಿನ ದಾರಿಯ ಗೆಲುವಿಗೆಮುಖದಲ್ಲಿರಲಿ ಪ್ರೀತಿಯ ಕಿರುನಗೆ ಇರಬೇಕು ಶ್ರಮದ ಸ್ವಪ್ರಯತ್ನನೀನಾಗುವೆಯೋ ಆಗ ಭಾರತರತ್ನ..!! ದುಡುಕುವ ನಿನ್ನ ಅವಲಕ್ಷಣದುಷ್ಪರಿಣಾಮಗಳಿಗಾದೀತು ಕಾರಣ
೧.ಬಳಸು ದೇಸಿಸರಿಸು ಆ ವಿದೇಶಿ ,ನೀ ಸ್ವಾವಲಂಬಿ. ೨.ಕುಗ್ಗದಿರು ನೀಜೀವನದಲ್ಲಿ ನುಗ್ಗು,ಆಗು ಅಮರ. ೩.ಬುದ್ಧ ಆಗಲ್ಲಪರವಾಗಿಲ್ಲ ಆಗು,ನಿಯಮ ಬದ್ಧ. ೪.ಚಿಂತೆಯು ಬೇಡಇರಲಿ ಚಿಂತನೆಯು,ಸುಖ ಜೀವನ. ೫.ಕಂಗಳು ಸೇರಿಅಂಕುರಿಸಿತು ಪ್ರೀತಿ,ಶುಭ ಮಿಲನ. -ಶಿವಪ್ರಸಾದ್ ಹಾದಿಮನಿ, ಕೊಪ್ಪಳ.
ಅಂತರಂಗದಿ ಶುದ್ಧ ಗುಣವ ನೆಟ್ಟುಶರಣರ ವಿಚಾರ ಮನದಲ್ಲಿ ಇಟ್ಟುಕಾಯಕ ನಿಷ್ಠೆಯ ಶ್ರದ್ಧೆಯ ತೊಟ್ಟುಸಾಗು ಹೆತ್ತವರಿಗೆ ಮಮತೆ ಕೊಟ್ಟು. ಹೆಸರನು ಗಳಿಸಿದ ಶ್ರೇಷ್ಠ ಮನೆತನಉಳಿಸುತಲಿ ನಡೆ ಅವರ ಗಟ್ಟಿತನಬಯಸದೆ ಯಾರಿಗೂ ಕೆಡುಕುತನಸನ್ಮಾರ್ಗದಿ ಸಾಗಲಿ ನಿನ್ನ ಜೀವನ.
ಹುಟ್ಟಿದ ನೆಲದಲ್ಲಿ ಹಳಿಯುತ್ತಿದೆ ಕನ್ನಡ.ಪರಭಾಷೆ ಏಳಿಗೆಗೆ ಸಹಕಾರಿಯೂ ನೋಡ.ಕಣ್ಣೆದುರೆ ಆಂಗ್ಲ ಭಾಷೆಯ ಪರಾಕಾಷ್ಟೆಯು.ನವೆಂಬರ್ ಬಂದಾಗ ಕನ್ನಡಿಗರಿಗೆ ಪ್ರತಿಷ್ಠೆಯು.!!೧!! ಎತ್ತಿ ಹಿಡಿಯಬೇಕಾಗಿದೆ ನಾಡ ಧ್ವಜವನ್ನು.ಮಮತೆಯಿಂದ ಬೆಳೆಸಿದ ಭುವನೇಶ್ವರಿಯನ್ನು.ಕನ್ನಡ ನೆಲ ಜಲಕ್ಕಾಗಿ ಜೀವವನ್ನು ನೀಡು.ಮಾತೃಭಾಷೆಯನ್ನು ಉಸಿರಾಗಿಸಿ ಹಾಡು.!!೨!!

ಕೋಳಿಯೊಂದು ಕೂಗಿತಣ್ಣಎಷ್ಟು ಮೊಟ್ಟೆ ಇಡಲಿ ಎಂದುಇಟ್ಟು ಇಟ್ಟು ನಾನೇ ಬಳಲಿಸೊಂಟವೆಲ್ಲ ಬಿದ್ದು ಹೋಯ್ತು. ದಿನವು ಸೂಜಿ ಚುಚ್ಚಿ ಜಗವುಮೊಟ್ಟೆಯನ್ನೇ ನೋಡುತಿಹುದು.ನಿಮ್ಮ ಪಾಪ ನಿಮ್ಮ ಪುಣ್ಯನಿಮ್ಮ ಮೈಗೆ ಹತ್ತುತಿಹುದು. ಹೇಳಿರಣ್ಣ ಮಾಡಲೇನು?ನೊಂದು ಬೆಂದು ಬಳಲಿ ಬಿದ್ದುಸೋತು

ಭವ್ಯ ಕನ್ನಡ ನಾಡನು ಕಟ್ಟೋಣಹುಯಿಲಗೋಳರ ಕನಸು ನನಸಾಗಿಸೋಣ,ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುಗೀತೆಯ ಭಕ್ತಿಯಲಿ ಹಾಡೋಣಕನ್ನಡದ ಕಲಿ ಮ.ರಾಮಮೂರ್ತಿ ರೂಪಿಸಿದಕೆಂಪು ಹಳದಿಯ ಕನ್ನಡ ಬಾವುಟಕ್ಕೆ ನಮಿಸೋಣಜೈ ಭಾರತ ಜನನಿಯ ತನುಜಾತೆಜಯಹೇ ಕರ್ನಾಟಕ ಮಾತೆರಾಷ್ಟ್ರಕವಿ ಕುವೆಂಪು

ಈ ಏಕಾಂತದಲ್ಲಿ ಏನೆಲ್ಲ ಅಡಗಿದೆಗೆಳತಿ ,ಅದರಲ್ಲಿ ಅಸಂಖ್ಯಾತ ಕನಸುಗಳುಕೊನೆಗೊಳ್ಳುವ ಹಂತದಲ್ಲಿಮತ್ತೆ ಚಿಗುರೊಡೆಯುತ್ತವೆ,ಸ್ವಾರ್ಥವಿಲ್ಲದೆ ಪ್ರೇಮಿಸಿಕೊಂಡವರುಯಾರದ್ದೋ ಭಯದಲ್ಲಿ ಕಾಲಕಳೆಯುತ್ತಿರುವುದು ಇದೇ ಏಕಾಂತದಲ್ಲಿ,ನಿದ್ದೆಗಣ್ಣಿನ ಕನಸಿನಲ್ಲಿ ದಿಗ್ಭ್ರಮೆಗೊಂಡುಹೆದರಿಕೊಂಡಿದ್ದಕ್ಕೆ ಕಾರಣ ಇದೇಏಕಾಂತವಲ್ಲವಾ..?ಮನಸ್ಸು ಬಿಗಿಗೊಂಡು ಗೊಂದಲದಲ್ಲಿಪ್ರಶ್ನಿಸುತ್ತಿರುವಾಗ, ಉತ್ತರ ಕಂಡಿದ್ದುಏಕಾಂತದ ಮೊರೆ ಹೋದಾಗ…

ನೀಲಿ ಪೆನ್ನು ಬಳಸುವ ನಾವು ಮುಂದೊಂದು ದಿನ ಹಸಿರು ಪೆನ್ನು ಬಳಸುವಂತಾಗಬೇಕು. ನಮ್ಮ ಗುರಿ ಕಂಡು ಹುಚ್ಚ ಅಂದವರು ಸಾಧನೆ ಕಂಡು ಹುಚ್ಚು ಹಿಡಿಸಿಕೊಳ್ಳಬೇಕು. ಹುಟ್ಟು ಬಡತನದ ಗುಡಿಸಲಲ್ಲಾದರೂ ಸಾವು ಅರಮನೆಯಲ್ಲಿ ಆಗಬೇಕು. ಇವನ್ಯಾರೋ

ಬೆನ್ನಿಗೆ ಅಂಟಿ ಬಂದ ಬಡತನಹೊಟ್ಟೆ ಹಸಿದು ಮಲಗಿದ ದಿನಬಂದು ನೋಡದ ಯಾವ ಜನಕಿಂಚಿತ್ತೂ ಹೆದರಲಿಲ್ಲ ನನ್ನ ಮನ. ನೀವೆಷ್ಟೇ ತೋರಿಸಿದರೂ ಒಲವುಅನ್ನದಿಂದಲೇ ನಮಗೆಲ್ಲಾ ಬಲವುಕೋಟಿಗಟ್ಟಲೆ ಇದ್ದರದು ಹಣವುನೀಗುವುದೇ ನಿನ್ನ ಹೊಟ್ಟೆ ಹಸಿವು. ತುಂಬಲು ಹೊಟ್ಟೆಯೆಂಬ
Website Design and Development By ❤ Serverhug Web Solutions