ಕರುಣೆ ಇರಲಿ
ವಿಶ್ವಾಸ ತುಂಬಿರಲಿನೋವಿನ ಸಂಗತಿಗೆತಟ್ಟನೆ ನಾ ಖುಷಿಗೆಬೇಡುವೆ ದಿನವು ನಾ ಸುಂದರ ಬೆಟ್ಟದಿಂದಸಹ್ಯಾದ್ರಿ ಪರ್ವತವುಸಹ ಆಕರ್ಷಕವುಸೃಷ್ಟಿಕರ್ತನ ಗರಿಮೆ ತನುವಿನ ಮನವಿತ್ವರಿತ ಹಂಬಲದಮನವು ಆ ಪುಷ್ಪದಪುಷ್ಪಾರ್ಚನೆ ಸಲ್ಲಿಸಿ ಡಿಂಡಿಮ ಬಾರಿಸುವುದಿನವು ಕನ್ನಡಕ್ಕೆನೀ ಮರುಗುವುದೇಕ್ಕೆಅಕ್ಷರದ ತೋರಣ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ವಿಶ್ವಾಸ ತುಂಬಿರಲಿನೋವಿನ ಸಂಗತಿಗೆತಟ್ಟನೆ ನಾ ಖುಷಿಗೆಬೇಡುವೆ ದಿನವು ನಾ ಸುಂದರ ಬೆಟ್ಟದಿಂದಸಹ್ಯಾದ್ರಿ ಪರ್ವತವುಸಹ ಆಕರ್ಷಕವುಸೃಷ್ಟಿಕರ್ತನ ಗರಿಮೆ ತನುವಿನ ಮನವಿತ್ವರಿತ ಹಂಬಲದಮನವು ಆ ಪುಷ್ಪದಪುಷ್ಪಾರ್ಚನೆ ಸಲ್ಲಿಸಿ ಡಿಂಡಿಮ ಬಾರಿಸುವುದಿನವು ಕನ್ನಡಕ್ಕೆನೀ ಮರುಗುವುದೇಕ್ಕೆಅಕ್ಷರದ ತೋರಣ

ನೋಡು ಬಾಕಣ್ತೆರೆದು ನೋಡು ಬಾ,ನಡೆದಾಡುವ ದೇವರನೀನೊಮ್ಮೆ ನೋಡು ಬಾ. ಅಂಧ ಗುರುವನ್ನು ಪಡೆದ ಶಿಷ್ಯತಾನಂಧನಿದ್ದೂ ಬೆಳಗಿಸಿದ,ಸಂಗೀತ ಪ್ರಪಂಚವ, ಅದರಲಿಮಿನುಗುವ ಅಪಾರ ನಕ್ಷತ್ರಗಳನೀನೊಮ್ಮೆ ನೋಡು ಬಾ. ಪುಣ್ಯಾಶ್ರಮದ ಭಾರ ಹೊತ್ತತರುಳ ಪುಟ್ಟರಾಜ,ಅಂಧ-ಅನಾಥರ ಕಾಳಜಿಯಲ್ಲಿಶಿವನನ್ನು ಕಂಡಿದ್ದು,ನೀನೊಮ್ಮೆ ನೋಡು
ಕಂಗಳು ಸೇರಿಅಂಕುರಿಸಿತು ಪ್ರೀತಿ,ಶುಭ ಮಿಲನ.೨.ದುಃಖದ ಮೂಲಹುಡುಕುತ ನಡೆದ,ಗೌತಮ ಬುದ್ಧ.೩.ಇದು ಸದನಇಲ್ಲಿಹುದು ನಿತ್ಯವೂಸ್ವಾರ್ಥ,ಕದನ!.೪.ಇವನು ರೈತಜಗಕೆ ಅನ್ನದಾತ,ಬೆನ್ನೆಲುಬೀತ.

ಶಿವ ಪಾರ್ವತಿಯ ವಿವಾಹ ದಿನವುಶಿವರಾತ್ರಿ ಜಾಗರಣೆ ಶುಭ ದಿನವುಜಪಿಸಲಿಂದು ಜಗದೀಶನ ಮಂತ್ರವುಪಾಪ ನಾಶವು ಪುಣ್ಯಪ್ರಾಪ್ತಿ ಫಲವು. ಮೂರು ಜಗದ ಒಡೆಯ ಜಗದೀಶಪಾರ್ವತಿಯ ಪ್ರಿಯ ಪತಿ ಪರಮೇಶಸರ್ವರನು ಕಾಯುವ ನಿತ್ಯ ಸರ್ವೇಶಕಡಲ ತೀರದಿ ನೆಲೆಸಿಹ ಮುರುಡೇಶ.
ನಾವು ಭಾರತೀಯರಾದೆವುನಾವು ಕನ್ನಡಿಗರಾದೆವು,ನಾವು ಸಹಸ್ರಾರು ಜಾತಿಯ ಜನರೂ ಆದೆವು,ಮಾನವೀಯ ಮನಸ್ಸುಳ್ಳಮನುಷ್ಯರು ಮಾತ್ರ,ನಾವಾಗಲೇ ಇಲ್ಲ!ಆಗಲೇ ಇಲ್ಲ,!

ಅಪ್ಪ ನಿನ್ನ ಹೆಗಲನೇರಿಆಕಾಶ ನೋಡುವಾಸೆನೀನು ಹೊಡೆವ ಸೈಕಲ್ಲೇರಿಬೀದಿ ಬೀದಿ ತಿರಗುವಾಸೆ//೧// ನಿನ್ನ ಹಾಗೆ ವಿದ್ಯೆ ಕಲಿತುದೊಡ್ಡ ನೌಕರನಾಗುವೆಹೀರೋ ಹೊಂಡಾ ನಿನಗೆ ಕೊಡಿಸಿನಾನು ಸೈಕಲ್ ಹೊಡೆಯುವೆ//೨// ಸೈಕಲ್ ಮೇಲೆ ಸಂತೆಗೆ ಹೋಗಿಚುರುಮುರಿ ತಿಂದು ನಲಿಯುವೆಅಕ್ಕ ತಂಗಿಗೆ
ಸಮಯಕ್ಕಾದವರೇ,ನಿಜವಾದ ಸ್ನೇಹಿತರು,ದೇವರು,ಕಷ್ಟಗಳಿಗೆ ಸ್ಪಂದಿಸದವರುಎಷ್ಟಿದ್ದರೇನು ಬಂಧುಬಾಂಧವರು?..ಇಂಥವರು ಇದ್ದೂಇಲ್ಲದ ದೇವರು! . ಸವೆದರೂ ಶತಮಾನಗಳು,ಸದಾ ಜೀವಂತ ವಾಗಿರುತ್ತವೆಕೆಲವು ಮೌಢ್ಯ ಸಂಪ್ರದಾಯಗಳು,ಇಲ್ಲಿದೆ ನೋಡಿ,ತಾಜಾಉದಾಹರಣೆ, ಮಡೆ ಮಡೆ ಸ್ನಾನ,ಎಡೆ ಎಡೆ ಸ್ನಾನ,ಅಯ್ಯೋ ಭಾರತಿಯೇ,ಎಲ್ಲಿ ಹೋಯ್ತೇ ನಿನ್ನ ಮಾನ? ಅಂದು ಕುವೆಂಪು

ನಿನ್ನ ಸನ್ನಿಧಿಯ ಸ್ವಚ್ಛಗೊಳಿಸಿರಂಗೋಲಿ ಚಿತ್ತಾರ ಬಿಡಿಸುವೆನೇಮ ನಿಷ್ಠೆಯ ವ್ರತವ ಪಾಲಿಸಿನಿನ್ನ ನಿತ್ಯವೂ ನೆನೆಯುವೆ ಬಿಲ್ವ ಪಾತ್ರೆಯ ಪಾದಕೆ ಅರ್ಪಿಸಿಶುದ್ಧ ಭಕುತಿಯ ತೋರುವೆಕಾಮಧೇನುವಿನ ಕ್ಷೀರ ಸುರಿಸಿನಿತ್ಯ ಮಜ್ಜನ ಮಾಡುವೆ ಭಸ್ಮ ಚಂದನ ನೊಸಲಿಗಿರಿಸಿನಿನ್ನ ನಾಮವ ಜಪಿಸುವೆಜಾಗರಣೆ

ಆಕಾಶ ಎತ್ತರಕ್ಕೆ ನಿಂತ ಕಲ್ಪವೃಕ್ಷವೇಮೋಡಗಳಿಗೆ ಮುತ್ತ ನಿಟ್ಟಿರುವೆಪಕ್ಷಿಗಳಿಗೆ ಆಶ್ರಯವ ನೀಡಿರುವೆರೈತರನ್ನು ಕೈ ಹಿಡಿದು ನಡೆಸಿರುವೆ ಕಲ್ಪವೃಕ್ಷದ ಎಳನೀರ ರುಚಿಯುಜನರ ಆರೋಗ್ಯಕ್ಕೆ ಬಲು ಹಿತವುದೇವರಿಗೆ ತಂಗಿನ ಕಾಯಿಯುಅಡುಗೆ ಮಾಡಲು ಚಟ್ನಿಯು ನಿನ್ನಿಂದ ಬಲು ಉಪಯೋಗವಿದೆಇದು ನಮ್ಮ

ನೀ ಬರುವ ದಾರಿ ಕಾಯುತಿರುವೆ ಯಾವ ದಾರಿಯಾದರೂ ಬಾ ಆವ ರೂಪದಲ್ಲಾದರೂ ಬಾ ತೆರೆದ ಹೃದಯ ಭಕ್ತಿಯಿಂದ ಕರೆವೆ ಪ್ರೀತಿಯಿಂದ ಪ್ರೇಮದಿಂದ ಸ್ವಾಗತಿಸುವೆ ಮನದಾಳದ ಅಂತರಂಗದಿಂದ ಕರೆಯುವೆ ಎನ್ನ ಕರೆಗೆ ಓಗೊಟ್ಟು ಓಡೋಡಿ ಬಾ
Website Design and Development By ❤ Serverhug Web Solutions