
ಆರೋಗ್ಯ ಭಾಗ್ಯ
ಮುಂಜಾನೆ ಇರಲಿ ಧ್ಯಾನ, ಯೋಗದಿನಚರಿ ಆಗಲಿ ಕಾಲ್ನಡಿಗೆಯ ಭಾಗಆರೋಗ್ಯಕರ ದೇಹವು ಆಗ ಸರಾಗಹತ್ತಿರ ಸುಳಿಯದು ಯಾವ ರೋಗ. ಹಸಿ ತರಕಾರಿ ಸೊಪ್ಪನ್ನು ನಿತ್ಯ ಬಳಸಿತುಪ್ಪ ಮೊಸರು ಬೆಣ್ಣೆ ಊಟದಿ ಇರಿಸಿಮಿಶ್ರ ಕಾಳುಗಳನ್ನು ಮೊಳಕೆ ಬರಿಸಿದಿನವೂ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮುಂಜಾನೆ ಇರಲಿ ಧ್ಯಾನ, ಯೋಗದಿನಚರಿ ಆಗಲಿ ಕಾಲ್ನಡಿಗೆಯ ಭಾಗಆರೋಗ್ಯಕರ ದೇಹವು ಆಗ ಸರಾಗಹತ್ತಿರ ಸುಳಿಯದು ಯಾವ ರೋಗ. ಹಸಿ ತರಕಾರಿ ಸೊಪ್ಪನ್ನು ನಿತ್ಯ ಬಳಸಿತುಪ್ಪ ಮೊಸರು ಬೆಣ್ಣೆ ಊಟದಿ ಇರಿಸಿಮಿಶ್ರ ಕಾಳುಗಳನ್ನು ಮೊಳಕೆ ಬರಿಸಿದಿನವೂ

ತಾಯಿಯೇ ಮೊದಲ ಗುರು ಅಂದವರು ಅಂದಿನ ಹಿರಿಯರುಗುರುವಿನಂತೆ ತಾಯಿ ಜ್ಞಾನವಂತಳು ಹೃದಯವಂತಳು ಜೀವನದ ದಾರಿ ತೋರಿಸಿದವಳುಮಕ್ಕಳ ಪಾಲಿನದೇವತೆ ಇವಳುಆಚಾರ ವಿಚಾರಮನನ ಮಾಡಿದವಳು ತಪ್ಪು ಒಪ್ಪುಗಳ ತಿಳುವಳಿಕೆ ನೀಡಿದವಳುಉಸಿರಲ್ಲಿ ಉಸಿರಾದವಳು ಉಸಿರಿನಲ್ಲಿ ಬೆಳಕಾದವಳುಇವಳು ಮರೆಯಲಾಗದ ಮಾಣಿಕ್ಯ

ಮಧುರ ಭಾವ ಮನದಿ ಮೂಡಿಸಾವಿರ ಕಲ್ಪನೆ ಮೋಡಿ ಮಾಡಿತುಡಿತ ಮಿಡಿತ ವಿರಹವು ಕಾಡಿಹೃದಯಕ್ಕೆ ಹಾಕಿದೆ ಗಟ್ಟಿ ಬೇಡಿ. ಭಾವನೆಯ ಶೃತಿ ತಾಳ ತಪ್ಪಿದೆಸುಂದರ ಆಸೆ ಮನ ತಲುಪಿದೆಎದೆಯಂಗಳ ತಣಿದು ತಂಪಿದೆಎಲ್ಲಿಲ್ಲದ ತವಕವು ನಿತ್ಯ ಹೆಚ್ಚಿದೆ.

ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡದೆಚಾಡಿ ಮಾತನು ಕೇಳುತ ಚಾಚೂ ತಪ್ಪದೆಹಿರಿಯರ ಬುದ್ಧಿಯ ಮಾತಿಗೆ ತಲೆ ಬಾಗದೆಸಾಗುತಿಹರು ಮನದಿ ಅಜ್ಞಾನವಿರಿಸಿ. ಸ್ವಾರ್ಥ ಸಾಧನೆಗೆ ಪರರ ಬಲಿ ಕೊಟ್ಟುಮಾನ ಮರ್ಯಾದೆ ಎಲ್ಲವನ್ನೂ ಬಿಟ್ಟುಗೋಮುಖ ವ್ಯಾಘ್ರದ ವೇಷ ತೊಟ್ಟುನಡೆದಿಹರು

ಸಂಬಂಧಗಳ ಕಳಚುತ ನಮ್ಮ ಹಿತಕ್ಕಾಗಿದಾಯಾದಿಗಳನು ದೂರವಿರಿಸಿ ಆಸ್ತಿಗಾಗಿಬೇರೊಬ್ಬರ ತುಳಿದು ತಮ್ಮಯ ಏಳಿಗೆಗಾಗಿಜನತೆ ಮುಂದಾಗಿದೆ ಸ್ವಾರ್ಥ ಸಾಧನೆಗಾಗಿ. ಹಚ್ಚಿಕೊಂಡು ಹಗಲುಗನಸಿನ ಬಯಕೆಕೆಡಿಸಿಕೊಂಡು ನಮ್ಮೊಳಗಿನ ನಡವಳಿಕೆಕಳೆದುಕೊಂಡು ನಮ್ಮ ನಮ್ಮಲ್ಲೇ ನಂಬಿಕೆಆಯಸ್ಸು ಇಳಿದಿದೆ ಈಗ ವರ್ಷ ಐವತ್ತಕ್ಕೆ ಹಚ್ಚುತ

ಪ್ರಿಯೇ ನೀ ನನ್ನಕೊಲ್ಲಬೇಡ, ನಿನ್ನಕಣ್ಣುಗಳಿಂದ,ಪ್ರಿಯಾ ನನ್ನ ನೀಕೊಲ್ಲಬೇಡ ನಿನ್ನಮಾತುಗಳಿಂದ!. -ಶಿವಪ್ರಸಾದ್ ಹಾದಿಮನಿ

“ಯಾರು ಹೋಗುತ್ತೀರಿ ಸ್ವರ್ಗಕ್ಕೆ”ಕೇಳಿದರು ಗುರುಗಳು ಶಿಷ್ಯಗಣಕ್ಕೆ,ಶಿಷ್ಯರೆಲ್ಲರೂ ನೋಡಿಕೊಂಡರು,ತಮ್ಮ ತಮ್ಮ ಮುಖಾರವಿಂದಎಲ್ಲರಿಗೂ ತಮ್ಮೊಳಗೇ ಅನುಮಾನ,” ನೀ ಏನಂತಿಯೋ ಕನಕ”ಎಂದರು ಗುರುವರ್ಯರು,” ನಾ ಹೋದರೆ ಹೋದೇನು”ಅಂದರು ಕನಕದಾಸರು.ಅಂದರಾಗ ಉಳಿದ ಶಿಷ್ಯರು,ಕನಕನಿಗೆ ಕೊಬ್ಬು,ಅತಿಯಾಯ್ತು,ಅದಕ್ಕೇ ಹೀಗೆಲ್ಲಾ ಆಡತಾನೆ, ಕನಕನನ್ನುನೋಡಿ ಅಪಹಾಸ್ಯ

ಹಾವೇರಿ ಜಿಲ್ಲೆಯಲ್ಲಿ ಬಾಡ ಎಂಬ ಗ್ರಾಮವೊಂದಿತ್ತುಬೀರಪ್ಪ ಬಚ್ಚಮ್ಮರ ದಾಂಪತ್ಯವು ಸುಂದರವಾಗಿತ್ತುತಿರುಪತಿ ತಿಮ್ಮಪ್ಪನ ಕೃಪೆ ಇವರಿಗೆ ಬಲು ಒಲಿದಿತ್ತುತಿಮ್ಮಪ್ಪ ನೆಂಬ ಮುದ್ಧು ಕಂದನ ಜನನವಾಗಿತ್ತು. ತಿಮ್ಮಪ್ಪನಿಗೊಲಿಯಿತು ಧನಕನಕ ಕೊಪ್ಪರಿಗೆಯಷ್ಟುತನ್ನ ಸ್ವಂತಕ್ಕಾಗಿ ಉಳಿಸಿಕೊಳ್ಳಲಿಲ್ಲ ಎಳ್ಳಷ್ಟೂಏಳು ಕೊಪ್ಪರಿಗೆ ಹೊನ್ನು

ಭಕ್ತಿ ಭಾವಕೆ ಅಜರಾಮರದ ಹೆಸರು ಕನ್ನಡ ಭಾಷೆಯ ವಿಶಿಷ್ಟ ಕೀರ್ತನೆಕಾರರುಯುದ್ಧದಿ ಸೋತ ದಾಸ ಪರಂಪರೆಯ ಹರಿದಾಸರು ಕಾಗಿನೆಲೆಯ ವಾಸಿ ನಮ್ಮ ಶ್ರೀ ಕನಕದಾಸರು ಹಾವೇರಿಯ ಬಾಡ ಗ್ರಾಮದ ತಿಮ್ಮಪ್ಪ ನಾಯಕಚಿನ್ನದಂತ ಮಗನ ಹೆತ್ತರು ಬಚ್ಚಮ್ಮ

ಒಂದು ದೊಡ್ಡದಾದ ಆಲದ ಮರವಿತ್ತು. ಅಲ್ಲಿ ದಿನಾಲೂ ಮಕ್ಕಳು ಆಟ ಆಡಲು ಬರುತ್ತಿದ್ದರು. ಒಂದು ದಿನ ಒಂದು ಮಗು ಮನೆಯಲ್ಲಿ ಊಟ ಮಾಡದೆ ಆಟ ಆಡಲು ತನ್ನ ಗೆಳೆಯರ ಬಳಗದಲ್ಲಿ ಬಂದು ಆಟ ಆಡಿದರು.
Website Design and Development By ❤ Serverhug Web Solutions