
ಪರಿಸರ ಜಾಗೃತಿ ( ಕಿರು ಲೇಖನ )
ಒಂದು ದೊಡ್ಡದಾದ ಆಲದ ಮರವಿತ್ತು. ಅಲ್ಲಿ ದಿನಾಲೂ ಮಕ್ಕಳು ಆಟ ಆಡಲು ಬರುತ್ತಿದ್ದರು. ಒಂದು ದಿನ ಒಂದು ಮಗು ಮನೆಯಲ್ಲಿ ಊಟ ಮಾಡದೆ ಆಟ ಆಡಲು ತನ್ನ ಗೆಳೆಯರ ಬಳಗದಲ್ಲಿ ಬಂದು ಆಟ ಆಡಿದರು.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಒಂದು ದೊಡ್ಡದಾದ ಆಲದ ಮರವಿತ್ತು. ಅಲ್ಲಿ ದಿನಾಲೂ ಮಕ್ಕಳು ಆಟ ಆಡಲು ಬರುತ್ತಿದ್ದರು. ಒಂದು ದಿನ ಒಂದು ಮಗು ಮನೆಯಲ್ಲಿ ಊಟ ಮಾಡದೆ ಆಟ ಆಡಲು ತನ್ನ ಗೆಳೆಯರ ಬಳಗದಲ್ಲಿ ಬಂದು ಆಟ ಆಡಿದರು.

ಚಾಚಾ, ಚಾಚಾ, ನೆಹರೂ ಚಾಚಾ, ಮಕ್ಕಳ ಚಾಚಾ, ಜಯಭಾರತಿಯ ಸುಪುತ್ರ ಮಕ್ಕಳಿಗೆ ನಿನ್ನಯ ಪ್ರೀತಿ ಅಮೃತ ।। ಸ।। ಹುಟ್ಟಿದೆಯಾ ಸಿರಿವಂತಿಕೆಯಲ್ಲಿ ಬೆಳೆದೆಯಾ ಗುಣವಂತಿಕೆಯಲ್ಲಿ ದೇಶದ ಸಮೃದ್ಧಿಗೆ ಸಿರಿತನ ತ್ಯಾಗ ಮಾಡಿದೆಯಾ ದೇಶಸೇವೆಯ ಮುಕ್ತಿಯಲಿ

ಹೊರಗೆ ಮುಸುಕಿನ ಕಿರುನಗೆ ಬೀರುತಒಳಗೊಳಗೆ ದ್ವೇಷ ಜಾಲವ ಹಣೆಯುತಬಣ್ಣದ ಮಾತಲ್ಲೇ ವಂಚನೆ ಮಾಡುತಬದುಕಿಹರು ಮೌನದ ಕತ್ತಿ ಮಸೆಯುತ. ತಲೆಗಳ ಒಡೆದು ದೌರ್ಜನ್ಯದಿ ಮೆರೆದುಬಡವರ ಶ್ರಮದಲ್ಲಿ ಲಂಚವನ್ನು ಪಡೆದುಸ್ವಾರ್ಥದ ಮಧದಲಿ ಅಡ್ಡದಾರಿ ಹಿಡಿದುಬದುಕಿಹರು ಮಾನ ಮರ್ಯಾದೆ
ಹುಟ್ಟಿದ ನೆಲದಲ್ಲಿ ಹಳಿಯುತ್ತಿದೆ ಕನ್ನಡ.ಪರಭಾಷೆ ಏಳಿಗೆಗೆ ಸಹಕಾರಿಯೂ ನೋಡ.ಕಣ್ಣೆದುರೆ ಆಂಗ್ಲ ಭಾಷೆಯ ಪರಾಕಾಷ್ಟೆಯು.ನವೆಂಬರ್ ಬಂದಾಗ ಕನ್ನಡಿಗರಿಗೆ ಪ್ರತಿಷ್ಠೆಯು.!!೧!! ಎತ್ತಿ ಹಿಡಿಯಬೇಕಾಗಿದೆ ನಾಡ ಧ್ವಜವನ್ನು.ಮಮತೆಯಿಂದ ಬೆಳೆಸಿದ ಭುವನೇಶ್ವರಿಯನ್ನು.ಕನ್ನಡ ನೆಲ ಜಲಕ್ಕಾಗಿ ಜೀವವನ್ನು ನೀಡು.ಮಾತೃಭಾಷೆಯನ್ನು ಉಸಿರಾಗಿಸಿ ಹಾಡು.!!೨!!

ಹೆಣ್ಣು ಹುಟ್ಟಬೇಕು ಹಬ್ಬ ಹರಿದಿನ ಮಾಡಬೇಕುಹೆಣ್ಣಾಗಿ ಹುಟ್ಟಬೇಕು ಗೌರಿ ಹುಣ್ಣಿಮೆ ಸಡಗರ ಬೇಕುಹೆಣ್ಣಾಗಿ ಹುಟ್ಟಬೇಕು ಸೀರೆ ಉಡಲು ಸೊಗಸಾಗಿರಬೇಕುಹೆಣ್ಣಾಗಿ ಹುಟ್ಟಲು ಭೂಮಿ ಜಗಕ್ಕೆ ಕಣ್ಣಾಗಬೇಕು ಹೆಣ್ಣು ಮಕ್ಕಳ ಗೌರಿ ಹುಣ್ಣಿಮೆ ಸಡಗರದ ಹಬ್ಬಕಾರ್ತಿಕ ಮಾಸದಲ್ಲಿ
ಕೆನ್ನೆಮೇಲೆ ಕುಳಿತ ನಲ್ಲೆಯ ಕರಾಮತ್ತುಅಳಿಸಿದರೆ ಗಮ್ಮತ್ತು ಹೋಗುವ ಹೊತ್ತುಕಂಗಳಲ್ಲೆ ಕೊಲ್ಲುವ ಅವಳ ಸೆಳೆತನೋಟದಾಗೆ ಇರುವ ಆಕರ್ಷಣೆಯು ಗುರುತು|೧| ಹದಿಹರೆಯದ ವಯಸ್ಸಿನಾಗೆ ಪ್ರೇಮ ನಿವೇದನೆಯುಹೆಚ್ಚು ಹೆಚ್ಚೆಂದು ಗಮನಿಸಬೇಕು, ಸಹನೆಯುಮಹತ್ವವೆಂದು ಅರಿಯಬೇಕು ಚಿಗುರುವ ಬಳ್ಳಿಯುಕಳ್ಳಕಾಕರ ವಶವಾಗದಂತೆ ರಕ್ಷಿಸು

ಬದುಕನ್ನು ಯಾವ ದೇಶದಲ್ಲಾದರೂ ಕಟ್ಟಿಕೋ,ಉದ್ಯೋಗಕ್ಕಾಗಿ ಯಾವುದೇ ಭಾಷೆ ಕಲಿತುಕೊನಿನ್ನ ಮನದ ಭಾಷೆ,ನಿನ್ನ ಮನೆಯ ಆಡುಭಾಷೆಎಂದೆಂದಿಗೂ ಕನ್ನಡವೇ ಆಗಿರಲಿ,ಕನ್ನಡ ನಾಡು,ನುಡಿ,ಸಂಸ್ಕೃತಿಗೆಅನುಕ್ಷಣ ನಿನ್ನ ಮನ ಮಿಡಿಯುತಿರಲಿ.. -ಡಾ.ಭೇರ್ಯ ರಾಮಕುಮಾರ್, ಸಾಹಿತಿಗಳುಮೈಸೂರು,ಮೊಬೈಲ್ -6363172368

ಭವ್ಯ ಕನ್ನಡ ನಾಡನು ಕಟ್ಟೋಣಹುಯಿಲಗೋಳರ ಕನಸು ನನಸಾಗಿ ಸೋಣ,ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುಗೀತೆಯ ಭಕ್ತಿಯಲಿ ಹಾಡೋಣಕನ್ನಡದ ಕಲಿ ಮ.ರಾಮಮೂರ್ತಿ ರೂಪಿಸಿದಕೆಂಪು ಹಳದಿಯ ಕನ್ನಡ ಬಾವುಟಕ್ಕೆ ನಮಿಸೋಣಜೈ ಭಾರತ ಜನನಿಯ ತನುಜಾತೆಜಯಹೇ ಕರ್ನಾಟಕ ಮಾತೆರಾಷ್ಟ್ರಕವಿ

ಹಸಿರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡಕನ್ನಡದ ಸಿಹಿ ನಾ ಕಂಡೆ ಗೆಲುವಿನ ಹಿರಿಮೆ ಕಂಡೆಕನ್ನಡ ಮಾತೆಯ ಮಹಿಮೆ ಇಂದು ಕಂಡೆಕನ್ನಡದ ಮಡಿಲಲ್ಲಿ ಕನಸು ನಾನೊಂದು ಕಂಡೆ ನಾನು ಕಲಿತಿರುವೆ ಕನ್ನಡವ ತೊದಲು ನುಡಿಯಿಂದಬೆಳೆದನು ತಾಯಿಯ ಮಡಿಲಿಂದನಾ

ಕೇವಲ ನವೆಂಬರ್ ಒಂದರಕನ್ನಡಿಗರಾಗೋದು ಬೇಡ,ಜೀವನಪೂರ್ತಿ ಉಸಿರಾಗಿರಲಿನಮ್ಮ ಈ ನಂಬರ್ ಒನ್ ಕನ್ನಡ..! ದೇಹದ ನರನಾಡಿಗಳಲ್ಲೂಹರಿಯಲಿ ಕರುನಾಡಿನ ಕಲರವಜೀವಕೋಶಗಳ ಕಣಕಣದಲ್ಲೂಶಾಶ್ವತವಾಗಲಿ ಕನ್ನಡದ ಪ್ರಭಾವ..! ವಿಶ್ವದೆಲ್ಲೆಡೆಯಲ್ಲೂ ಹರಡಲಿಕರುನಾಡಿನ ಕಂದಮ್ಮಗಳ ಪ್ರತಿಭೆಯಾಕೆಂದರೆ ಭಾರತ ಜನನಿಯಹೆಮ್ಮೆಯ ತನುಜಾತೆ ಕನ್ನಡಾಂಬೆ..! -ಶ್ರೀನಿವಾಸ.ಎನ್.ದೇಸಾಯಿ,
Website Design and Development By ❤ Serverhug Web Solutions