ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕವನ

ವ್ಯಕ್ತಿಯ ವ್ಯಕ್ತಿತ್ವ ಪರಿವರ್ತನೆ

*ಗುರಿ ಇಲ್ಲದ ಬದುಕು ವ್ಯರ್ಥ*ಮುಖವಾಡ ಧರಿಸಬೇಡಿ*ಸಂವಹನ ಗುಣಲಕ್ಷಣ ಹೊಂದಿರಬೇಕು.*ಸಂಕುಚಿತ ಮನೋಭಾವನೆ*ಮಾತನಾಡುವ ಕಲೆ ಹೇಗೆ ಇರಬೇಕು?*ಸಕಾರಾತ್ಮಕ ಯೋಚನೆ*ಮಾನಸಿಕವಾಗಿ ಸದೃಡರಾಗಿರಬೇಕು.*ಸಮರ್ಥರಗಿರಿ-ಬಲಿಷ್ಟರಾಗಿರಿ*ಸಮಯ ವ್ಯರ್ಥಮಾಡದಿರಿ*ಸಮಾಜಕ್ಕೆ ಹೆದರಬೇಡಿ*ನೇರವಾಗಿ ಮಾತನಾಡುವುದು ಕಲಿಯಿರಿ*ಸೋಲುಗಳನ್ನು ಆತ್ಮೀಯರಂತೆ ಸ್ವೀಕರಿಸಿ*ಜಯ ನನ್ನದೇ ಎಂದು ಬದುಕಿ ಲೇಖಕಿ-ರಮ್ಯಾ ಮಲ್ಲಿಕಾರ್ಜುನ ಕಳ್ಳಿಮನಿ

Read More »

ಸೌಂದರ್ಯ

ಮರೆಯಬೇಡ ಸೌಂದರ್ಯವಿದೆ ಎಂದುಒಂದು ದಿನ ಮಾಸಿ ಹೋಗುವ ಆ ನಿನ್ನ ಸೌಂದರ್ಯಯೌವನದಲ್ಲಿ ಮಾತ್ರ ಚೆಂದ ಆ ನಿನ್ನ ಸೌಂದರ್ಯಮುಪ್ಪಾಗುವುದರಲ್ಲಿ ತಿಳಿಯುವುದು ಆ ನಿನ್ನ ಸೌಂದರ್ಯಮಣ್ಣಲ್ಲಿ ಮಣ್ಣಾಗು ಹೆಣ ಎಂದು ಕರೆಯುವರು ಆ ನಿನ್ನ ಸೌಂದರ್ಯಹೇ

Read More »

ಕರುನಾಡ ಕಂದ ಪತ್ರಿಕೆ

ಆಹಾ ಎಷ್ಟು ಚೆನ್ನಾಗಿದೆ ಈ ಪತ್ರಿಕೆಕರುನಾಡ ಕಂದಪತ್ರಿಕೆಆಹಾ ಎಷ್ಟು ಚೆನ್ನಾಗಿದೆ ಈ ಪತ್ರಿಕೆಸಮಾಜದಲ್ಲಿರುವ ಭ್ರಷ್ಟರನ್ನು ಹುಡುಕಿ ತೋರಿಸುವ ಈ ಪತ್ರಿಕೆ ಎಷ್ಟು ಚೆನ್ನಾಗಿದೆ ಈ ಪತ್ರಿಕೆನಾಡ ಜನರಿಗಾಗಿ ಕೆಲಸ ಮಾಡುವ ಈ ಪತ್ರಿಕೆಓಹೋ ಸಮಾಜದ

Read More »

ಕನಸು

ನೊಂದು ಹುಚ್ಚು ಮನಸ್ಸುಕಾಣುತ್ತಿದೆ ನೂರು ಕನಸುಬಣ್ಣ ಬಣ್ಣದ ಆಸೆಗೆಜೀವ ಕೊಡುವ ಕಾತುರಬಾನಾಚೆಯ ಜಗತ್ತಿಗೆಏಣಿ ಹಾಕುವ ಹಂಬಲಮುಸಂಜೆಯ ತಂಗಾಳಿಗೆಮನ ಒಡ್ಡುವ ತುಡಿತಇರುಳಿನ ನಿಶ್ಚಲತೆಗೆಮಾರುಹೋಗುವ ಆಶಯಅಲ್ಲೊಂದು ಹುಚ್ಚು ಮನಸ್ಸುಕಾಣುತ್ತಿದೆ ನೂರು ಕನಸು -ವರ್ಷಿಣಿ

Read More »

ಸ್ನೇಹದ ಮಹತ್ವ

ಮೀಟಲು ಆಗುವುದಿಲ್ಲ ಕಲ್ಲಿನ ವೀಣೆಯನ್ನುಅರಿಯಲು ಸಾಧ್ಯವಿಲ್ಲ ಮನಸ್ಸಿನ ಭಾವನೆಯನ್ನು ಕಂಡುಹಿಡಿಯಲು ಆಗುವುದಿಲ್ಲ ಮೀನಿನ ಹೆಜ್ಜೆಯನು ಹಾಗೆಯೇ ಅನುಭವಿಸಬೇಕು ಸ್ನೇಹದ ಆನಂದವನು ವರ್ಣಿಸಲು ಸಾಧ್ಯವಿಲ್ಲ ಸ್ನೇಹವೆಂದರೆ ಏನೆಂದು ಅನುಭವಿಸಬೇಕು ಆನಂದಿಸಬೇಕು ಕೇಳಬೇಡ ಏನೆಂದು ಕಾಣದ ದೇವರು

Read More »

ಪ್ರಜಾಪ್ರಭುತ್ವ

ಮೇಲು ಕೀಳು ನಿನ್ನಲಿಲ್ಲಬೇದ ಭಾವ ಮಾಡಲಿಲ್ಲಬರುವವರು ಬದುಕಲುಆಸರೆ ದಾತರು ಇವರು ಎಲ್ಲರಲ್ಲಿಬಾಬಾ ಸಾಹೇಬ್ ಅಂಬೇಡ್ಕರರು// ಸಮಾನತೆಯ ಹರಿಕಾರುಸಮಾಧಾನದಿಂದ ಇರುವರುಬಡವರ ಪಾಲಿನ ಗುರುಶೋಷಿತರ ರಕ್ಷಣೆಯಕಾರರುಬಾಬಾ ಸಾಹೇಬ್ ಅಂಬೇಡ್ಕರರು// ಹತ್ತಾರು ದೇಶವು ಸುತ್ತಿಹೊತ್ತು ತಂದರು ಸಮಾನತೆಭೂಮಿಯು ಸೂರ್ಯ

Read More »

ಕವನದ ಶೀರ್ಷಿಕೆ:ಸೌಭಾಗ್ಯ

ಕಥೆಗಾರ ಸೊಗಸುಗಾರ ನೀನುಕೊನೆವರೆಗೆ ಇರಲಿ ನಿನ್ನ ಕವನಸಾರಾಂಶದ ಕಥೆಯು ಅರ್ಥವು ನೀಡುವುದುಜಗತ್ತಿಗೆ ಬೆಳಕಾಗುವುದು ನೋಡುಇದಕ್ಕಿಂತ ಹೆಚ್ಚಿನ ಸೌಭಾಗ್ಯ ಇನ್ನೇನು// ಬರುವೆನು ನಾನು ಒಂದು ದಿನನನ್ನ ಹಿಂದೆ ಇದ್ದಾರೆ ಬಹಳ ಜನಮುಂದೆ ಬರಲಕ್ಕ ಆಗದು ನೋಡುಹಿಂದ

Read More »

ಬೇಂದ್ರೆ ನೆನಪು

ಸಾಧನ ಕೇರಿಯ ಸಾಧಕ,ಕನ್ನಡ ಸಾಹಿತ್ಯ ಸಾರ್ಥಕ,ನೀ ಆಡಿದ್ದೆಲ್ಲಾ ಸಾಹಿತ್ಯ,ಯುಗದ ಕವಿ,ಜಗದ ಕವಿಅಭಿಜಾತ ವರಕವಿ.ಶಬ್ದ ಗಾರುಡಿಗ ಬೇಂದ್ರೆ,“ನಾಕು ತಂತಿ” ಯಿಂದಜೀವನ ಮೀಟಿದ ಬೇಂದ್ರೆ. -ಶಿವಪ್ರಸಾದ್ ಹಾದಿಮನಿ ✍

Read More »

ಹುತಾತ್ಮ ದಿನ

ದೇಶದ ಪಿತ ಗಾಂಧಿಗೋಡ್ಸೆ ಗುಂಡಿಗೆ ಬಲಿ,ಸ್ವಾತಂತ್ರ್ಯ ತಂದುಕೊಟ್ಟಶಾಂತಿ ದೂತ,ಸತ್ತು ಹೋಗಿಎಪ್ಪತ್ತಾರು ವಸಂತಗಳು,ಕಳೆದಿವೆ,ಗಾಂಧಿಯ ಹೆಸರಿನಲ್ಲಿ,ನಡೆಯಬಾರದಎಲ್ಲ ಕೃತ್ಯಗಳೂ ಎಗ್ಗಿಲ್ಲದೆನಡೆದಿವೆ,ಇಂದುಹುತಾತ್ಮ ದಿನ ಆಚರಿಸುತ್ತೇವೆ,! ಗಾಂಧೀ,ನೀ ಕಂಡ ರಾಮರಾಜ್ಯವಿನ್ನೂಕನಸಾಗಿಯೇ ಉಳಿದಿದೆ,ನನಸಾಗುವ ಕಾಲದೂರ ಹೋಗಿದೆ,ಗಾಂಧೀ,ನೀ ನೀಡಿದ“ಸತ್ಯ,ಅಹಿಂಸೆ,ಶಾಂತಿ”ಅಸ್ತ್ರ ಗಳು ವಿರುದ್ಧ ಪದಗಳಾಗಿಮಾರ್ಪಟ್ಟಿವೆ,ನಾವಿಂದು ಹುತಾತ್ಮ

Read More »

‍ಆಧುನಿಕ ವಚನ

ಮೂರ್ತಿ ಪೂಜೆಯ ಖಂಡಿಸಿದರು,ಬಸವಾದಿ ಶರಣರು,ಗಲ್ಲಿಗೊಂದರಂತೆ,ಗುಡಿಗಳಕಟ್ಟುತಿರುವರು,ಆಧುನಿಕರು,ಹುಸಿಯ ನುಡಿಯ ಬೇಡಎಂದರು ಬಸವಣ್ಣನವರು,ಸುಳ್ಳೇ ನಮ್ಮ ಮನೆ ದೇವರುಎನ್ನುತಿರುವರು ಆಧುನಿಕರು.ಬೇಡ ಡಂಭಾಚಾರ ಎಂದರುಶಿವಶರಣರೆಲ್ಲರು,ಆಡಂಬರವೇ ಇರಲೆಂದುಬಯಸುತಿರುವರು ಆಧುನಿಕರುಅದು ೧೨ನೇ ಶತಮಾನ,ಇದು ೨೧ಶತಮಾನ,ಆಗ“ಕಾಯಕ” ಒಂದು ತತ್ವ ವಾಗಿತ್ತುಅದಕ್ಕೊಂದು ಬಧ್ಧತೆಯೂ ಇತ್ತು,ಈಗ ಏನಾಗಿದೆ?ಅದು ಈಗ,ವ್ಯವಹಾರ,ಸ್ವಾರ್ಥವಾಗಿ,ಮಾರ್ಪಟ್ಟಿದೆ,ಕಾಲಾಯ

Read More »