
ಪುಣ್ಯಭೂಮಿ
ಇದುವೇ ಸ್ವರ್ಗವು,ಇಲ್ಲಿ ಜನಿಸುವುದೇ ಪುಣ್ಯವು. ||ಪ|| ಸಾಮ್ರಾಜ್ಯ ಕಟ್ಟಿ ಆಳಿದ ರಣಕಲಿಗಳುಬಿತ್ತಿ ಬೆಳೆಸಿದರು ಭವ್ಯ ಪರಂಪರೆಯನುರಚಿಸಿ ಕವಿಗಣ ಸಾಹಿತ್ಯ ಕೃತಿ ಹಲವುತೋರಿಸಿದರು ಜಗಕೆ ಕನ್ನಡದ ಬಲವುಇದುವೇ ಸ್ವರ್ಗವು,ಇಲ್ಲಿ ಜನಿಸುವುದೇ ಪುಣ್ಯವು.||೧|| ವಚನಗಳ ಮುಖೇನ ಹರಿಸಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಇದುವೇ ಸ್ವರ್ಗವು,ಇಲ್ಲಿ ಜನಿಸುವುದೇ ಪುಣ್ಯವು. ||ಪ|| ಸಾಮ್ರಾಜ್ಯ ಕಟ್ಟಿ ಆಳಿದ ರಣಕಲಿಗಳುಬಿತ್ತಿ ಬೆಳೆಸಿದರು ಭವ್ಯ ಪರಂಪರೆಯನುರಚಿಸಿ ಕವಿಗಣ ಸಾಹಿತ್ಯ ಕೃತಿ ಹಲವುತೋರಿಸಿದರು ಜಗಕೆ ಕನ್ನಡದ ಬಲವುಇದುವೇ ಸ್ವರ್ಗವು,ಇಲ್ಲಿ ಜನಿಸುವುದೇ ಪುಣ್ಯವು.||೧|| ವಚನಗಳ ಮುಖೇನ ಹರಿಸಿ
ನಿನಗೆ, ನಿನ್ನ ಪ್ರತಿಭೆಗೆಬೆಲೆ ನೀಡದ ಜಾಗದಿಂದಮೊದಲು ಹೊರ ಹೋಗು,ಏನು ಮಾಡಿದರೂಬಿಡಿಸಲಾಗದ ಜಗಳದಿಂದಮೊದಲು ಹೊರಹೋಗು,ನಿನ್ನಿಂದ ಉಪಕಾರ ಪಡೆದುಬೆನ್ನ ಹಿಂದೆ ದೂರುವಜನರಿಂದ ದೂರ ಹೋಗು.. ನಿನ್ನ ವ್ಯಕ್ತಿತ್ವ ಉಳಿಸಿಕೊಳ್ಳಲುಇಂತಹ ಜನರಿಂದಮೊದಲು ದೂರವಾಗು.. -ಡಾ.ಭೇರ್ಯ ರಾಮಕುಮಾರ್ಮೊ -6363172368

ಉದಯಿಸಿ ರವಿಯ ಕಿರಣದ ರಾಶಿಮುಂಜಾನೆ ಕಣ್ತೆರೆಸಿದೆ ಜೀವರಾಶಿಮೊಗ್ಗೆಲ್ಲ ಅರಳಿದ ಹೂವುಗಳ ರಾಶಿಕಣ್ಮನ ಸೆಳೆದಿದೆ ಹೊಳೆವ ಸಸ್ಯಕಾಶಿ. ಮೂಡಿದೆ ನವೋಲ್ಲಾಸದ ಚೈತನ್ಯನೇಸರನ ದಿನಚರಿಯು ಸಾಮಾನ್ಯವರ್ಣಿಸಲಾಗದ ಸೃಷ್ಟಿಯ ಸೌಜನ್ಯಇಲ್ಲಿ ಜನಿಸಿರುವ ನಾವೆಲ್ಲರೂ ಧನ್ಯ. ದೈವ ಕೊಟ್ಟ ವರವು

ಗಾಳಿಯಲ್ಲಿ ಸುತ್ತಿ ಬಂದಾಗತಣ್ಣನೆ ಗಾಳಿಯಾಗಿರುವಾಗಬಿಸಿ ಗಾಳಿ ಆಗಿರುವಾಗಬೇರೆ ಬೇರೆ ಗಾಳಿ ಇರುವಾಗ ಮನುಷ್ಯನಿಗೆ ಉಸಿರಾಟಕ್ಕಾಗಿಪರಿಸರ ಕಡಿಮೆ ಇರುವುದಾಗಿಹೆಚ್ಚು ಪರಿಸರ ಪ್ರೇಮಿಯಾಗಿನಾವು ವಾಯು ಭಾರವನ್ನು ಹೇಗೆ ವಾಯುಕುಸಿತ ಪರಿಣಾಮನಮ್ಮ ಸುತ್ತು ನೋಡು ಒಮ್ಮೆಇಲ್ಲಿರುವ ಪರಿಸರ ಒಮ್ಮೆನಾವು

ಕನ್ನಡ ರಂಗಭೂಮಿಯ ನಟಿಯುಅವಮಾನದಿ ಸನ್ಮಾನಕ್ಕೊಳಗಾದ ಮಾತೆಯುಮಂಜಮ್ಮ ಜೋಗತಿ ನೃತ್ಯಕ್ಕೆ ಪ್ರಖ್ಯಾತಿಯುಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಹೆಮ್ಮೆಯು ಹನುಮಂತ ಶೆಟ್ಟಿ ಹಾಗೂ ಜಯಲಕ್ಷ್ಮಿ ದಂಪತಿಗಳ ಉಸಿರಾಗಿಮೂಢನಂಬಿಕೆಗಳ ಬಲೆಗೆ ತುತ್ತಾಗಿಬೆಳೆದರು ಕರುನಾಡಿನ ನೃತ್ಯಗಾರ್ತಿಯಾಗಿಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ತಲೆಬಾಗಿ
ನೂರಾರು ದೇವರ ಪೂಜಿಸಿಹಲವಾರು ವೃತ ನೇಮ ಮಾಡಿಮಡಿಲು ತುಂಬಿದ ಕರಳು ಕುಡಿಗಳುದಿಢೀರನೆ ಬದಲಾದವಲ್ಲ. ಹಸಿವ ಮರೆತು ಲಾಲಿಸಿದ್ದುಬರಸೆಳೆದು ಅಪ್ಪಿದ್ದುತನ್ನದೆಲ್ಲ ಧಾರೆ ಎರೆದುಈಗೀಗ ಭಿನ್ನತೆಯ ರಾಗಾಲಾಪಾವೆಲ್ಲ . ಹೊಟ್ಟೆ ಬಟ್ಟೆ ಕಟ್ಟಿಆಸೆ ಅಂಬರ ಕಳಚಿದುಡಿದು ಹಣ್ಣಾಗಿದ್ದುನಿಮಗೆಂದು
ಕನಸುಗಳೆಲ್ಲಾ ಅರೆಜೀವ ಹಿಡಿದುನನ್ನತ್ತ ನೋಡುತ್ತಾ ಜೋತುಬಿದ್ದಿದ್ದವುನನ್ನ ಕೊರಳಿಗೆ ನಾ ಸೋತ ಘಳಿಗೆಛಲ ಬಿಡದೆ ದುಡಿದು ದಣಿದಪರಿಶ್ರಮಗಳೆಲ್ಲಾ ಕಾಯುತ್ತಿದ್ದವುಉತ್ತರಗಳಿಗೆ ನಾ ಸೋತ ಘಳಿಗೆಭರವಸೆಗಳೆಲ್ಲಾ ಬತ್ತಿಬರಿದಾಗುತ್ತಿತ್ತು ಬಯಕೆಯಜೋಳಿಗೆ ನಾ ಸೋತ ಘಳಿಗೆಅವಶ್ಯಕತೆಯ ಅವಲಂಬಿತಸಂಬಂಧಗಳು ತೊರೆದವುನನ್ನ ಬೆಸುಗೆ ನಾ
ಕಳವಳ ವ್ಯಕ್ತಪಡಿಸಿ ಕೇಳಿದಳು ಪ್ರೀತಿಗೆಪಟ್ಟಣದ ಪ್ರಮುಖ ರಸ್ತೆಯಲ್ಲಿಯ ದಾರಿಗೆಹಳ್ಳಿಯಲ್ಲಿ ಹುಟ್ಟಿದೆ ನಾ ಅಮೃತಗಳಿಗೆನನ್ನವಳಗೆ ನಾ ಮನವರಿಕೆ ಮಾಡುವೆ ಹೇಗೆ ಹೊಸ ನರನಾಡಿಗಳೆಲ್ಲಾ ಬಿಚ್ಚಿ ಹೇಳುವಂತೆಷರತ್ತು ಸವಾಲು ಮೆಟ್ಟಿ ನಾ ನಿಲ್ಲುವಂತೆಕಳಚಿದ ಹೃದಯಕ್ಕೆ ಹಂಬಲಿಸುವ ಮಾತಿನಂತೆಘಮಘಮಿಸುವ

ಬನ್ನಿ ಕೊಟ್ಟು ಬಂಗಾರದಂಗೆ ಇರಬೇಕುಬನ್ನಿ ಕೊಟ್ಟು, ಬೆಳ್ಳಿ ಅಂಗೆ ತರಬೇಕುಬನ್ನಿ ಕೊಟ್ಟು ಎಲ್ಲರ ಭಾವನೆಯಲ್ಲಿ ಇರಬೇಕುಬನ್ನಿ ಕೊಟ್ಟು ಎಲ್ಲರನ್ನು ಗುರುತಿಸಬೇಕು ಬನ್ನಿ ಕೊಡಬೇಕು ಮೊದಲು ತಾಯಿಗೆಬನ್ನಿ ಕೊಡಬೇಕು ಮೊದಲು ತಂದೆಗೆಬನ್ನಿ ಕೊಡಬೇಕು ಮೊದಲು ಗುರುವಿಗೆಬನ್ನಿ
೧. ಪರಿಸ್ಥಿತಿ.(ವಿಪರ್ಯಾಸ). ಕಾರಿನಲ್ಲಿಯೇಇವರ(ರಾಜಕಾರಣಿಗಳು)ವಿಹಾರ,ವಿದೇಶದ್ದೇ ಬೇಕಿವರಿಗೆಆಹಾರ,ನೀರೇ ನಮ್ಮವರ ಆಹಾರ,ಆ ನೀರಿಗೂ ತಂದಿರುವರು,ಸಂಚಕಾರ!. ೨. ದುರಂತ.ವಿಜ್ಞಾನ ದಿನೆ ದಿನೇಪ್ರಗತಿಯತ್ತ ಸಾಗಿಹೆಮ್ಮೆ ಪಡುವಂತಾದರೂಜ್ಞಾನ ಬತ್ತುತ್ತಾ ಹೋಗುತ್ತಿರೋದು,ನಮ್ಮೆದುರಿನ ದುರಂತ!. ೩. ಹೆಂಡತಿಯ ಪ್ರಾಬಲ್ಯ.ಅಂದು ಹೆಂಡತಿಯೊಬ್ಬಳುಮನೆಯೊಳಗಿದ್ದರೆ ಕೋಟಿರೂಪಾಯಿ,ಇಂದು ಹೆಂಡತಿ ಮನೆಯೊಳಗಿದ್ದರೆ ಬಡಪಾಯಿಆಗದಿದ್ದರೂ,ನಿಜವಾದ
Website Design and Development By ❤ Serverhug Web Solutions