ನಿನ್ನೊಡನಾಟದ ಹಂಬಲ
ಅದೆಷ್ಟೋ ಭಾವ ಬಂಧುರ ಗೆಳತಿ ನಿನ್ನೊಡನಾಟಕೆಮನದ ಮಿಡಿತದ ಆವೇಗ ಸುಳಿಯಲಿನನ್ನ ನಾ ಮರೆತ ಕ್ಷಣಗಳುಭಿನ್ನ ಮತವಿಲ್ಲದೆ ನಿನ್ನಾರಿಸಿಕೊಳ್ಳಲುತವಕಿಸುತಿದೆ ಎದೆಯಾಳದ ನೂಪುರ. ಸಂಗದಿ ಆನಂದ ಅಷ್ಟಿಷ್ಟಲ್ಲವಿಹಂಗಮ ನೋಟ ಕಣ್ಣಿಗೆಬಾನಂಚಿನ ಚಂದ್ರ ಇಣುಕಿದತೋಳ ಬಂಧಿಯಲಿ ನಾ ನೀನಾದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಅದೆಷ್ಟೋ ಭಾವ ಬಂಧುರ ಗೆಳತಿ ನಿನ್ನೊಡನಾಟಕೆಮನದ ಮಿಡಿತದ ಆವೇಗ ಸುಳಿಯಲಿನನ್ನ ನಾ ಮರೆತ ಕ್ಷಣಗಳುಭಿನ್ನ ಮತವಿಲ್ಲದೆ ನಿನ್ನಾರಿಸಿಕೊಳ್ಳಲುತವಕಿಸುತಿದೆ ಎದೆಯಾಳದ ನೂಪುರ. ಸಂಗದಿ ಆನಂದ ಅಷ್ಟಿಷ್ಟಲ್ಲವಿಹಂಗಮ ನೋಟ ಕಣ್ಣಿಗೆಬಾನಂಚಿನ ಚಂದ್ರ ಇಣುಕಿದತೋಳ ಬಂಧಿಯಲಿ ನಾ ನೀನಾದ

ಸರಳ ವ್ಯಕ್ತಿತ್ವದ ಸೇವಾ ಪೂರ್ಣವ್ಯಕ್ತಿತ್ವದ ಮೇರು ಪುರುಷ ನಮ್ಮಪ್ಪಜಗತ್ತಿನಾದ್ಯಂತ ಪ್ಲೇಗ್ ರೋಗದ ರುದ್ರ ನರ್ತನಊರು ತೊರೆದು ತೋಟ ಸೇರಿದ ಕುಟುಂಬಸುಂದರ ಪರಿಸರದಲ್ಲಿಅಪ್ಪನ ಜನನ.. ಗದ್ದೆ ,ತೋಟ,ಸಹೋದರರೆಂದರೆಅಪರಿಮಿತ ಪ್ರೀತಿ ,ವೃತ್ತಿಯಲ್ಲಿ ಶಿಕ್ಷಕ , ಪ್ರವೃತ್ತಿಯಲ್ಲಿ ಕೃಷಿಕಹಸು

ಅವಳ ಕಂಡ ಮೊದಲ ನೋಟದಿನಾನಾದೆ ಪ್ರೇಮ ಕೈದಿಕಾಯುತಿರುವೆ ಅವಳು ಬರುವ ಹಾದಿಅವಳಿಗಾಗಿ ಹುಚ್ಚನಂತೆ ಸುತ್ತುತಿರುವೆ ಬೀದಿ ಬೀದಿ ಇದನೆಲ್ಲ ಅವಳಿಗೆ ಹೇಗೆ ಹೇಳಲಿ ಈಗತವಕಿಸುತಿದೆ ತಿಳಿಸೆನ್ನುತ ನನ್ನೊಳಗಿನ ಅನುರಾಗಪ್ರಿಯೆ.. ಎನ್ನುವ ಸ್ವರವೇ ತಡವರಿಸುತ್ತಿದೆಎಷ್ಟೊಂದು ಧೈರ್ಯ

ಒಂದೇ ಮನೆಯಲ್ಲಿ ಅರಳಿದ ಸೈನಿಕರ ಶಿಲೆಯ ಶಿಲ್ಪ/ಚಿಕ್ಕವಯಸ್ಸಿನಲ್ಲಿ ಯೋಧರಾಗಿ ಸೇರಿದ ಅತ್ಯಂತ ಅಲ್ಪಇವರ ಸಾಧನೆಯ ವಿವರಗಳನ್ನು ತಿಳಿಸಿ ಸಾಧ್ಯವಾದರೆ ಸ್ವಲ್ಪ/ಒಂದೇ ವೀರತಾಯಿಯ ಮಕ್ಕಳು ನಾಲ್ಕುಜನ ಕಲ್ಪ//{೦೧}// ಸಹೋದರತ್ವ ಸುಂದರ ಶಿಲೆಯಲ್ಲಿ ಅರಳಿದ ಶಿಲ್ಪಗಳು/ಬಾಗಲಕೋಟೆ ಜಿಲ್ಲೆ

.೧ಪ್ರೇಮಕ್ಕೆ ಕಣ್ಣಿಲ್ಲ ಅಂತಾರಇದನ್ನ ಪರೀಕ್ಷೆ ಮಾಡಾಕಹೋಗಿ ಇದ್ದ ನನ್ ಕಣ್ಕಳಕೊಂಡ ನನಗ ಈಗಕುರುಡ ಅಂತಾರ!೨.ಗಂಡ ಹೆಂಡಿರ ಜಗಳಉಂಡು ಮಲಗೋತನಕ,ಅಂತಿದ್ರು ಆವಾಗ!ಬೆಳಕಾದಾಗ್ಲಿಂದ ಸುರುವಾಗೖತಿಗಂಡ ಹೆಂಡಿರ ಜಗಳ ಇವಾಗ! ೩.ಶಾಯಿರಿ. ನಿನ್ ಮಾರಿ ನೋಡಕೋಂತ ಇದ್ರ ಹೊತ್

ನನ್ನ ಜನ್ಮ ದಿನವೇ ಅವಳ ಪುನರ್ಜನ್ಮಹೇಗೆ ಹೇಳಲಿ ನಿನಗೆ ಧನ್ಯವಾದವಹೇಗೆ ವರ್ಣಿಸಲಿ ನಿನ್ನ ಅಂತರಾತ್ಮವನಿನ್ನ ಪ್ರೀತಿ ವಾತ್ಸಲ್ಯಕ್ಕೆ ಪದಗಳೇ ಸಿಗುತ್ತಿಲ್ಲಮ್ಮ ನೀ ಕಂಡೆ ನನ್ನ ಖುಷಿಯಲ್ಲೇ ಸ್ವರ್ಗವನೀ ತೋರಿಸಿದೆ ಪ್ರತಿ ಹೆಜ್ಜೆಗೂ ಸನ್ಮಾರ್ಗವನೀ ನೀಡಿದೆ

ಓ ಸ್ವಾರ್ಥಿ ಮನುಜಎಲ್ಲವೂ ನನ್ನದೇ ,ಎಲ್ಲದಕ್ಕೂ ನನ್ನದೇ ಯಜಮಾನಿಕೆಎಂದು ಹಲುಬುತ್ತಿರುವ ನೀನುಹರಿವ ನದಿಯ ನೀರ ನೀನೊಬ್ಬನೇ ಕುಡಿಯಲಾಗುವುದೇ ?ಬೀಸುವ ಗಾಳಿಯನೀನು ಹಿಡಿದಿಡಲು ಆಗುವುದೇ ?? ದೇವರು ಕೊಟ್ಟ ಸುಂದರ ಪ್ರಕೃತಿಹರಿವ ನೀರು ,ಸುಂದರ ಪರಿಸರಹರಿವ

ಜಗದ ಅಂಧಕಾರ ಕಳೆದ ದೀಪಕಾಮಾಲೆ ಕಣ್ಣುಗಳಿಗೆ ಹಾಕಿದೆ ಧೂಪಜನರು ಭವಸಾಗರದಿ ಮುಳುಗಿದ., ಪಾಪತೊಳೆಯಲು ಬಂದ ಶಿಶುನಾಳ ಶರೀಫ.||೧|| ತತ್ವಪದ ಸಾಹಿತ್ಯದ ಜನಕಅರಿವಿನಂಬಲಿ ನೀಡಿದ ಮೂಢ ಮನಕಜಾತಿವಾರಿನ ಕಳೆ ತೆಗೆದ ಕಾರ್ಮಿಕಹಿಂದೂ ಮುಸ್ಲಿಂ ಸಾಮರಸ್ಯದ ಪ್ರತೀಕ.||೨||

ಹುಟ್ಟಿದ ಮೊದಲ ದಿನವೇ ಎರಡು ಕೈಗಳಿಂದ ಎತ್ತಿ ಹಾಡಿಸಿ ಸಂಭ್ರಮದಿಂದ ಜಗಕ್ಕೆ ತೋರಿದ ವೀರ ಅಪ್ಪ. ಅಲ್ಲವೇ… ಮಕ್ಕಳ ಪ್ರತಿಯೊಂದು ಹೆಜ್ಜೆಯಲ್ಲೂ ತನ್ನ ಆಸೆಯ ಆಕಾಂಕ್ಷೆಗಳನ್ನು ಲೆಕ್ಕಿಸದೆ ಜೊತೆಯಾಗಿ ನಿಂತ ಧೀರ ಅಪ್ಪ, ಅಲ್ಲವೇ…

ಜೂನ್ ತಿಂಗಳಲ್ಲಿ ಬಂದು ಹೊರಟಿದೆ,ಯೋಗದ ಬೆಳಕು ನಮ್ಮ ದೇಶದಲ್ಲಿ. ದೇಹ ಮನಸ್ಸು ಒಟ್ಟಾಗಿ ಒಂದಾಗಿ,ಶಾಂತಿ, ಆರೋಗ್ಯ ನೆನೆಸಿಕೊಳ್ಳಿ. ಪ್ರತಿದಿನ ಯೋಗ ಅಭ್ಯಾಸ ಮಾಡಿ,ಜೀವನದಲ್ಲಿ ಬಾಳು ಸುಂದರಮಾಡಿ. ಬಾಳಿನ ಸವಾಲು ಹೀರಿಕೊಳ್ಳಲು,ಯೋಗವೇ ಶಕ್ತಿ, ಯೋಗವೇ ಮಾರ್ಗ.
Website Design and Development By ❤ Serverhug Web Solutions