ಮಕ್ಕಳಿಗಾಗಿ ಪದ್ಯ
ಒಂದು ಎರಡುಮನೆಗೆ ಹೊರಡುಎರಡು ಮೂರುಓದಲು ತಯಾರುಮೂರು ನಾಲ್ಕುಗಣಿತದ ಲೆಕ್ಕ ಹಾಕುನಾಲ್ಕು ಐದುಕನ್ನಡ ಓದುಐದು ಆರುಇಂಗ್ಲಿಷ್ ಬರೆ ಜೋರುಆರು ಏಳುಹಿಂದಿ ಕಂಠಪಾಠ ಹೇಳುಏಳು ಎಂಟುಇರಲಿ ಸಮಾಜದ ನಂಟುಎಂಟು ಒಂಭತ್ತುವಿಜ್ಞಾನ ನಿಮಗೆಷ್ಟು ಗೊತ್ತುಒಂಭತ್ತು ಹತ್ತು ಹೀಗಿತ್ತುನಿತ್ಯ ಶಾಲೆಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಒಂದು ಎರಡುಮನೆಗೆ ಹೊರಡುಎರಡು ಮೂರುಓದಲು ತಯಾರುಮೂರು ನಾಲ್ಕುಗಣಿತದ ಲೆಕ್ಕ ಹಾಕುನಾಲ್ಕು ಐದುಕನ್ನಡ ಓದುಐದು ಆರುಇಂಗ್ಲಿಷ್ ಬರೆ ಜೋರುಆರು ಏಳುಹಿಂದಿ ಕಂಠಪಾಠ ಹೇಳುಏಳು ಎಂಟುಇರಲಿ ಸಮಾಜದ ನಂಟುಎಂಟು ಒಂಭತ್ತುವಿಜ್ಞಾನ ನಿಮಗೆಷ್ಟು ಗೊತ್ತುಒಂಭತ್ತು ಹತ್ತು ಹೀಗಿತ್ತುನಿತ್ಯ ಶಾಲೆಯ
೧. ವಿಪರ್ಯಾಸ.ನಾವು ಭಾರತೀಯರಾದೆವುನಾವು ಕನ್ನಡಿಗರಾದೆವು,ನಾವು ಸಹಸ್ರಾರು ಜಾತಿಯಜನರೂ ಆದೆವು,ಮಾನವೀಯಮನಸ್ಸುಳ್ಳ ಮನುಷ್ಯರುಮಾತ್ರ ನಾವಾಗಲಿಲ್ಲ! ೨.ನಿಶ್ಯಕ್ತಿ. ಹೆಣ್ಣ ಕಣ್ಣೀರಿಗೆಅದೆಂತಹ ಶಕ್ತಿ,ಎಂತಹ ಬಲಶಾಲಿಗಂಡೂ ಆಗ ನಿಶ್ಯಕ್ತಿ! -ಶಿವಪ್ರಸಾದ್ ಹಾದಿಮನಿ,ಕನ್ನಡ ಉಪನ್ಯಾಸಕರು.ಕೊಪ್ಪಳ.
ಬಾಳಿನ ಬಹುಪಾಲು ಕಳೆದಿರುವೆಕ್ವಚಿತ್ತಾದ ನೆನಪಲಿಮರಳಿ ಬಾರದ ಪಟ್ಟಿಯಲ್ಲಿಸಮಯವೆಂಬ ಅಮೃತನನ್ನನೆ ನಂಜಾಗಿಸಿಕೊಂಡೆಯಲ್ಲಾ ….ಎಂದು ಗಹಗಹಿಸಿ ನಗತೊಡಗಿದೆ…ವ್ಯಂಗ್ಯದಿ…. ಮೌನವಾಗಿ ನಿಲ್ಲದೆ ಬೇರೆ ವಿಧಿಯಿಲ್ಲಕ್ವಚಿತ್ತಾದ ನೆನಪೆಂಬ ಭಾವಅನಿರೀಕ್ಷಿತ……ಬಾಳಪಯಣದ ಹಲವುತಿರುವಿನಲೊಂದುತಿರುವು ಪಡೆದ ಭಾವ ಮಾತ್ರ ಈಗೇನಗೆ ಅದರ ಬಗೆಗೆ ಅಂಥಕ್ರೋಧವಾಗಲೀ,ದ್ವೇಷವಾಗಲೀ,ತಾತ್ಸಾರವಾಗಲೀ
ಬದುಕ ಬಂಡಿಯ ನೂಕುತ್ತಸಾಗಿರುವ ನಾವು,ಉಂಡಿರುವೆವು ಸಹಸ್ರಾರುನೋವು-ನಲಿವು.ಕಷ್ಟಗಳು ನಮಗೇನುಹೊಸದಲ್ಲ, ಗೆಳೆಯ,ಅವುಗಳನೇ ಹಾಸಿ,ಹೊದ್ದವರುನೋವಿನಲ್ಲಿ, ಮಿಂದೆದ್ದವರು, ನೋವೇ ಬರಲಿ,ನಗುವೇ ಇರಲಿಎರಡನ್ನೂ ಸಮನಾಗಿ ಕಂಡವರು ನಾವು,ಬದುಕಿರುವ ತನಕಅನುಭವಿಸಲೇ ಬೇಕಲ್ಲ,ಬೇಂದ್ರೆ ಹೇಳಿಲ್ಲವೇ,“ಬಡ ನೂರು ವರುಷಾನ,ಹರುಷಾದಿ ಕಳೆಯೋಣ”ಜೀವನದಿ ನೋಯಬೇಕು,ಬೇಯಬೇಕು,ಆಗಲೇಸಾರ್ಥಕ ಬದುಕು.ನೊಂದವನೆಂದು,ನೀಕಳೆಗುಂದಬೇಡ, ಸಮಾಧಾನಕ್ಕಿಂತ ದೊಡ್ಡಬಹುಮಾನ
ಭಾದ್ರಪದ ಮಾಸದ ಗಣೇಶ ಚೌತಿಯುವಿನಾಯಕನಿಗೆ ವಾಹನ ಚಿಕ್ಕ ಇಲಿಯುಬಹಳ ಪ್ರಸಿದ್ಧಿ ಗಣೇಶನ ಬುದ್ಧಿವಂತಿಕೆಯುದೇವರಿಂದ ಜನ್ಮ ಪಡೆದ ನಮ್ಮ ಗಣಪತಿಯು ಶಿವ ಪಾರ್ವತಿಯರ ಪ್ರೀತಿಯ ಸುತನುವಿದ್ಯೆಗಿವನೇ ಭೂಷಣ ನಮ್ಮ ಗಜಮುಖನುನಿನ್ನ ಪೂಜಿಸಿದೊಡೆ ಗಾನಪತ್ಯನಾದೆ ನಾನುಸದಾ ಕಾಪಾಡುವ
ಪತ್ರ ನಿಮ್ಮದು ಒತ್ತಾಯದ ಸಹಿ ನನ್ನದುಬರೆದಿದ್ದಲ್ಲ ಬರೆಸಿದ್ದು ನನಗೂ ಸಾವುಂಟುಅನಾದಿ ಕಾಲ ಅಂಗೈಯಲ್ಲಿ ಸಾಕಿದೆಬೇಕಾದಷ್ಟು, ಸಾಕು ಎನ್ನುವಷ್ಟು ನೀಡಿದೆಮಿಕ್ಕಿ ಕಕ್ಕುವಷ್ಟು ಬಾಚಿ ಕೊಟ್ಟೆಪಾಪ…ನಿಮ್ಮಿಂದ ಸಿಕ್ಕಿದ್ದು ದುಷ್ಟ ದುರುಳ ದ್ರೋಹಿ ಪಟ್ಟ. ಅನನ್ಯ ಅಗಾಧ ಸಂಪತ್ತು

ಸರ್ವ ಗುರು ಬಳಗಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಅಕ್ಷರ ಕಲಿಸಿ ವಿದ್ಯಾರ್ಥಿಯ ಬದುಕು ತಿದ್ದಿರುವರುಸನ್ಮಾರ್ಗ ತೋರಿಸಿ ಸ್ವರ್ಗ ಕರುಣಿಸಿರುವರುಜ್ಞಾನದ ತುತ್ತು ಉಣಿಸಿ ಅಜ್ಞಾನ ತೊಲಗಿಸಿರುವರುಕೈ ಹಿಡಿದು ನಡೆಸಿ ಮನದ ಭಯ ಓಡಿಸಿದವರು ಶಿಕ್ಷಕರುತಾಯಿಯ ಉಸಿರಿಗೆ

೧. ವ್ಯತ್ಯಾಸ. ಅನ್ನುತ್ತಿದ್ದರು ಅಂದುಗುರುವೇ ನಮಃ,ಅನ್ನುತ್ತಿದ್ದಾರೆ ಇಂದುಗುರು ಏನ್ ಮಹಾ?! ೨. ಮಂತ್ರ.ಕಲಿತೆವು ಅಂದುಗುರುಗಳಿಂದ ಮಂತ್ರ,ಹಾಕುತ್ತೇವೆ ಇಂದುಗುರುವಿಗೇ ತಿರುಮಂತ್ರ! -ಶಿವಪ್ರಸಾದ್ ಹಾದಿಮನಿ ,ಕೊಪ್ಪಳ.ಕನ್ನಡ ಉಪನ್ಯಾಸಕರು.

ಅಣ್ಣ ಅಣ್ಣ ಸೂರ್ಯಣ್ಣನೀನೇ ಜಗಕ್ಕೆ ಬೆಳಕಣ್ಣಪ್ರಕೃತಿ ಮಡಿಲಿಗೆ ನೀನೇ ಆಧಾರವಣ್ಣಚಂದ್ರನಿಗೆ ನಿನ್ನ ಪ್ರಕಾಶ ಬೇಕಣ್ಣ.!!೧!! ಚಿಲಿಪಿಲಿ ಹಕ್ಕಿಯು, ಕೋಗಿಲೆ ಹಾಡಿ.ಸ್ವಾಗತಿಸಿದವು ನಿನ್ನ ಬರುವಿಕೆಗಾಗಿಅಮ್ಮನು ಆಗಲೇ ನಿನ್ನ ನೋಡಿಮನೆಯ ಕೆಲಸವ ಶುರು ಮಾಡಿದಳು.!!೨!! ಮಳೆಗೆ ಚಳಿಗೆ

ಜಗತ್ತಿಗೆ ಬೆಳಕು ನೀಡುವ ಸೂರ್ಯಉದಯಿಸಿದ ಕ್ಷಣದಿಂದಬಗೆದಷ್ಟು ಕರುಣೆಯಿಂದನೀಡುವ ಅಕ್ಷಯಪಾತ್ರೆನೀನು ನಮ್ಮ ಪ್ರಕೃತಿಮಾತೆ . ಮನಸೆಳೆವ ಹಸಿರು, ಬೆಟ್ಟಗುಡ್ಡ,ಹರಿವ ನೀರಿನ ಜುಳುಜುಳು ನಿನಾದನವಿಲುಗಳ ನರ್ತನ, ದುಂಬಿಗಳ ಝೇಂಕಾರಚಿತ್ತಾಕರ್ಷಕ ಪಕ್ಷಿಗಳ ಕಲರವಎಲ್ಲ ನೀಡುವ ನೀನು ಮಾನವ ಕುಲಕೆ
Website Design and Development By ❤ Serverhug Web Solutions