ಕವನದ ಶೀರ್ಷಿಕೆ:–ರೈತ
ಅನ್ನದಾತ ಅರಿವಿನ ದಾರಿಪರಿಸರ ಉಳಿಸಿ ತೋರಿಸಿರಿಉಳುಮೆ ಮಾಡುವುದು ನೋಡಿರಿಕಪ್ಪು ಮಣ್ಣನ್ಯಾಗ ನೇಗಿಲರಿಹಗಲುರಾತ್ರಿ ಎನ್ನದೆ ದುಡಿತಾರಿರೈತನಿಗೆ ದಾರಿ ತಪ್ಪಿಸುತ್ತಾರೀತಿಳಿದವರು ಮುಗ್ದನಿಗೆ ಕಂಟಕರಿಜೀವದಾತನೇ ದೇಶದ ಅನ್ನದಾತನುರೀ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಅನ್ನದಾತ ಅರಿವಿನ ದಾರಿಪರಿಸರ ಉಳಿಸಿ ತೋರಿಸಿರಿಉಳುಮೆ ಮಾಡುವುದು ನೋಡಿರಿಕಪ್ಪು ಮಣ್ಣನ್ಯಾಗ ನೇಗಿಲರಿಹಗಲುರಾತ್ರಿ ಎನ್ನದೆ ದುಡಿತಾರಿರೈತನಿಗೆ ದಾರಿ ತಪ್ಪಿಸುತ್ತಾರೀತಿಳಿದವರು ಮುಗ್ದನಿಗೆ ಕಂಟಕರಿಜೀವದಾತನೇ ದೇಶದ ಅನ್ನದಾತನುರೀ
ಸೋಫಿಯಾ ಶಿಕ್ಷಕರು ಎಂದರೆಮಕ್ಕಳ ಜೊತೆಗೆ ಮಕ್ಕಳಾಗುವರು….ಸೋಫಿಯಾ ಶಿಕ್ಷಕರು ಎಂದರೆಶಾಲೆಯ ಮುನ್ನಡೆಸುವರು…..ಸೋಫಿಯಾ ಶಿಕ್ಷಕರು ಎಂದರೆಜೀವನಕ್ಕ ಮಾರ್ಗದರ್ಶಕರು…..ಸೋಫಿಯಾ ಶಿಕ್ಷಕರು ಎಂದರೆಸವಾಲುಗಳನ್ನು ಎದುರಿಸುವರು…ಸೋಫಿಯಾ ಶಿಕ್ಷಕರು ಎಂದರೆಸ್ನೇಹಮಯಿಗಳು ಆಗಿರುವರು…. ನಕ್ಷತ್ರದಂತೆ ಹೊಳೆಯಲು….ಹೂಗಳಂತೆ ಅರಳಲು….ದೀಪದಂತೆ ಬೆಳಗಲು….ಮಕ್ಕಳ ಪಾಲಿಗೆ ವರದಾನನಮ್ಮ ಸೋಫಿಯಾ ಶಿಕ್ಷಕರು…”
ನನ್ನ ಬಾಜು ಊರ ಜಾತ್ರ್ಯಾಗನನ್ನ ಹಿಂದ ನೀ ಬರುವಾಗಕಳ್ಳಿತರ ಕದ್ದು ನೋಡಿ ಆಗನಾನು ನೋಡಿನಿ ನಿನಗ ಈಗ// ಎಷ್ಟು ಚಂದ ನಿನ್ನ ನಡಿಗೆ ನಿತ್ತು ನೋಡುವಂಗಬಂದಾರ ಬಾರ ಜನದಾಗ ಜಾತ್ರೆ ಮಾಡುವಂಗಜನ ಜಂಗುಳಿ ಜಾಸ್ತಿ
ಡಿಸೆಂಬರ್ 1ರ ವಿಶ್ವ ಏಡ್ಸ್ ವಿಮೋಚನಾ ದಿನ “ಏಡ್ಸ್ ಎಂಬ ಮಾರಿ “ ಕಾಮದಾಹದ ಕ್ಷಣ ಸೋಲುವುದು ಮನ,ತಿಳಿಯದೆ ಒಳಗಿನ ಊರಣ,ದುಡುಕಿನಿಂದಾಗುವುದು ಇಬ್ಬರ ಮಿಲನ, ತುತ್ತಾದಿತು ರೋಗಕ್ಕೆ ನಿಮ್ಮ ಪ್ರಾಣ,ಖರ್ಚಾದರೂ ಆಗಲಿ ಹಣ,ಆದರೂ ನೀನಾಗುವುದಿಲ್ಲ
ಅತ್ತು ಕರೆದಿನೋ ನಿನ್ನಬಿಟ್ಟು ಇರಲಾರೆನೋ ಇನ್ನಅಕ್ಕರೆಯ ಮುದ್ದು ಕೃಷ್ಣನೇ ಬಾರೋಬಾರೋ ಬಾ ಬಾ ಬಾರೋ…..!!೨!! ದೈವದ ಸ್ವರೂಪನೀನು ಪ್ರೀತಿಯ ಮಗುವೇ ನೀನುಮುತ್ತಿನ ಮಾತೆಚೆಂದನೆ ಇನ್ನೂ ಜಗದ ಜನರಿಗೆ ಪ್ರೀತಿಯ ಉಣಿಸುತಕಷ್ಟದ ಕಾಲದಲ್ಲಿ ಸಹಾಯಕ್ಕೆ ನೀ
ತಂದೆ ತಾಯಿಗೆ ಹುಟ್ಟಿದ ಮಕ್ಕಳು ಅವರ ಸೇವೆಯ ಮರೆತುಬಿಟ್ಟರು ಚಿಕ್ಕ ವಯಸ್ಸಿನ ಕಷ್ಟ ಪಾಡುಗಳು ಎಲ್ಲಿ ಹೋದವಣ್ಣ ಈಗ ಎಲ್ಲಿಗೋದವಣ್ಣ ತಾಯಿ ಇಟ್ಟ ಮೊದಲನೇ ತುತ್ತುಅಪ್ಪ ಪಟ್ಟ ಕಷ್ಟಗಳೆಷ್ಟುಪ್ರೀತಿ ಪ್ರೇಮದ ಒಲಮೆಯ ತುಂಬಿಸಮಾಜಕ ಕೋಟ್ಯಾರೋ
ಹೊಸತನದ ಹೊಸ ಜೋಡಿಮದುವೆ ದಿಬ್ಬಣ ಹೇರಿಕುಳಿತಿರುವವರು ಇಲ್ಲಿಹಾರೈಸುತ್ತಿರುವೆವು ನಾವು ಅಲ್ಲಿ ತಂದೆ ತಾಯಿಗೆ ನಮಿಸಿಸಹೋದ್ಯೋಗಿ ಸಂಬಂಧಿಗಳ ಕರೆಸಿಒಳ್ಳೆ ಊಟ ಹಾಕಿಸಿಎತ್ತಿದ್ದರೂ ನಮಗೆ ಆರತಿ ಬಂದವರು ತಂದಿಹರು ಉಡುಗೊರೆಗಳನ್ನು ಇಲ್ಲಿಅವರವರೇ ನೋಡುತ್ತಿವರುಹೊಸ ಸಂಬಂಧಗಳನ್ನು ಅಲ್ಲಿ ತಾಂಬೂಲ
ದುರಂತ ದುಬಾರಿ ದುನಿಯಾಖುಷಿ ಪಡೆಯಲು ಇದೆ ದುನಿಯಾನೆರಳು ನೀಡುವುದು ವೃಕ್ಷವುನೆಮ್ಮದಿ ಕಾಣುತ್ತಿದೆ ಮನದಲ್ಲೇ// ಮುಂಜಾನೆಯ ಸೊಗಸಾದ ಮಾತುಮುಸ್ಸಂಜೆಯ ಕನಸು ಕಣ್ಣಮುಂದೆ ಇತ್ತುಕಾಣಿಸಿತ್ತು ಹೂ ಮನಸಿನ ಚುಲುಮೆಯುಸೂರ್ಯನ ತಾಪಕೆ ನಾನು ಬೆಂದು ಹೋದೆ// ನಿನ್ನ ಮಾತಿಗೆ
ರವಿ ಮೂಡುವ ವೇಳೆಚಂದಿರನ್ನು ಸರಿದಿಹನುಚಿಲಿಪಿಲಿ ಹಕ್ಕಿಯ ಕಲರವ ಕೇಳಿಬೆಳಕಿನ ಚಿತ್ತಾರದ ರಂಗೋಲಿಯನ್ನು ನೋಡಿ ಮೂಡಿರುವನು ಮೂಡಣ ದಿಕ್ಕಿನಲ್ಲಿಚೆಲ್ಲುತ್ತಿರುವನು ಬೆಳಕಿನ ಕಾಂತಿಯನ್ನು ಅಲ್ಲಿಇವನು ಇದ್ದೊಡೆ ಜೀವನವೇ ಇಲ್ಲಿಸಕಲ ಜೀವರಾಶಿಗಳು ಇವನ ನೆಲೆಯಲ್ಲಿ ಆಕಾಶದ ಅಂಗಳದಲ್ಲಿ ತೇಲುತ್ತಿರುವನು
ಮುನಿಸಿನ ಮನೆಯಲಿಮನಸಿನ ತಲ್ಲಣ ಮುನಿಸು ಮನದ ಮೇಲೆಮನಸು ಮುನಿಸ ಮೇಲೆ ಮನದ ಮುನಿಸುಮನಸಿಗಲ್ಲದೆ ತಿಳಿವುದಾರಿಗೆ ಮನಕು ಮುನಿಸಿಗುಇರುವ ಬಂಧ ಒಲವ ಝರಿಯದು ನಿಷ್ಕಲ್ಮಶ ಮನಸಿನಸ್ವಚ್ಚಂದ ಹರಿವು ಆದರೂ ಮನಕೆ ಮನದ ಮೇಲೆಮುನಿಸು ಮುನಿಸೆಂದರೆ ಮರೆಯಾಗದಒಲವಲ್ಲದೆ
Website Design and Development By ❤ Serverhug Web Solutions