“ಆರದಿರಲಿ ಕನ್ನಡದ ದೀಪ “
ಆರದಿರಲಿ ಕನ್ನಡದ ದೀಪಎಂದೋ ಹಚ್ಚಿದ ಈ ದೀಪಎರೆಯಬೇಕು ಭಾವ ತೈಲಬೆಳಗಬೇಕು ಕನ್ನಡದ ದೀಪ/ ಊದಬೇಕು ಕನ್ನಡದ ಕಹಳೆಬಾರಿಸಬೇಕು ಜಾಗೃತ ಘಂಟೆಸುರಿಯಬೇಕು ಅಕ್ಷರದ ಮಳೆಸುಲಿಯಬೇಕು ಹೆಡ್ಡರ ತೊಗಟೆ// ಬೆಳೆಯದಿರಲಿ ಆಂಗ್ಲರ ಜಾಲಿಬೆಳೆಯಬೇಕು ಕನ್ನಡ ಫಸಲುಕೀಳಬೇಕು ವ್ಯಾಮೋಹ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಆರದಿರಲಿ ಕನ್ನಡದ ದೀಪಎಂದೋ ಹಚ್ಚಿದ ಈ ದೀಪಎರೆಯಬೇಕು ಭಾವ ತೈಲಬೆಳಗಬೇಕು ಕನ್ನಡದ ದೀಪ/ ಊದಬೇಕು ಕನ್ನಡದ ಕಹಳೆಬಾರಿಸಬೇಕು ಜಾಗೃತ ಘಂಟೆಸುರಿಯಬೇಕು ಅಕ್ಷರದ ಮಳೆಸುಲಿಯಬೇಕು ಹೆಡ್ಡರ ತೊಗಟೆ// ಬೆಳೆಯದಿರಲಿ ಆಂಗ್ಲರ ಜಾಲಿಬೆಳೆಯಬೇಕು ಕನ್ನಡ ಫಸಲುಕೀಳಬೇಕು ವ್ಯಾಮೋಹ
ಸಮಯ ಸಾಗಿದ ಹಾಗೆ ಬಣ್ಣದ ಭಾನೆಗಳು ಬದಲಾಗುತಿವೆ,ವಿಷಯಕ್ಕೆ ತಕ್ಕಂತೆ ಉಳಿದ ಮಾತುಗಳು ಬದಲಾಗುತಿವೆ,ಬದುಕು ಬದಲಾದಂತೆ ಬದಲಾಗಲೇಬೇಕು ಮನದ ಭಾಷೆ,ಬದುಕಿನಂಗಳಕೆ ಬೆಳಕಾಗಬೇಕು ಅಂತರಂಗದ ಅಭಿಲಾಷೆ.!! ನೀಲಿ ಬಾನಿನಲ್ಲಿ ಹಾರಾಡುವ ಹಕ್ಕಿಯ ಕಲರವವಾಗುವಾಸೆ,ಬಾಳ ಕಡಲಲ್ಲಿ ತೇಲಿ ಮೀಯುವ

ಮನೆಯಲ್ಲಿದ್ದ ಬೆಣ್ಣೆ ಕದ್ದಿಹ ಗೋಪಾಲನು.ಅಷ್ಟ ಮಹಿಳೆಯರ ಮನವ ಗೆದ್ದಿಹನು.ತನ್ನ ಕೊಳಲ ದನಿಯಿಂದ ಗೋವುಗಳನ್ನ ಕರೆದವನು.ಬಲರಾಮ ಮತ್ತು ಸುಭದ್ರೆಯ ಸಹೋದರನು. ಕೃಷ್ಣಾಷ್ಟಮಿಯಂದು ಮಥುರದಲ್ಲಿ ಜನಿಸಿದವನು.ವಾಸುದೇವ ಮತ್ತು ದೇವಕಿ ಮಗನು.ಎಂಟನೇ ಮಗುವಾಗಿ ಜನಿಸಿಹನುತನ್ನ ಮಾವನಾದ ಕಂಸನ ಸಾವಿಗೆ

ಯಾವ ಗಂಡಸರಿಗೆ ಈ ಸಮಾಜ ಹೆಂಡತಿಯ ಗುಲಾಮ ಅಂತ ಹೀಯಾಳಿಸುತ್ತದೆಯೋ ಅವರೇ ಹೆಂಡತಿಗೆ ಆದರ್ಶ ಗಂಡನಾಗಿರುತ್ತಾನೆ ಗಂಡ ಹೆಂಡತಿ ಬಂಡಿಯ ಸಮಾನವಾದ ಎರಡು ಗಾಲಿಯ ಹಾಗೆ, ಆದರೆ ನಮ್ಮವರೇ ಮೂರು ಗಾಲಿಯ ಆಟೊ ಮಾಡುವ

ನೀ ತಂಗಿದ ನಿಲ್ದಾಣನಿನದಲ್ಲದೆ ಮತ್ತಾರದಾದೀತು ಮುಂಜಾನೆಯ ಮಂಜಿನಲಿಮಂಜಿನ ಸವಿಯನು ಸವಿದತಾಣ ನೇಸರನು ಬೆಳಗುವ ಹೊತ್ತಿಗೆನೀ ಕಾದು ಕಾದು ತಂಗಿದ ತಾಣ ಸಂಜೆಗೆಂಪ ರವಿಯ ಸೊಬಗನ್ಹೀರುತಸಂತಸದ ಕ್ಷಣವ ಕಳೆದ ತಾಣ ಇರುಳ ತಂಪಾಗಿಸುವ ರವಿಯಸೊಬಗ ಸವಿದತಾಣ

ಜೀವಗಳ ಬೆಸೆಯುವಬಂಧದಿ ಅರಳಿದ ಸುಂದರಸ್ವರವು ನೀ… ನಲಿವಿನಲೂನೋವಿನಲೂಜೊತೆಯಾದೆ ನೀ… ಬದುಕಿನ ಆ ಭೇಟಿಯಲ್ಲಿಭಾಗಿ ನಾ ನಿನ್ನೊಂದಿಗೆ..ನನ್ನೊಂದಿಗೆ ನೀ… ಇಹಕೂ ನೀನೇಪರಕೂ ನೀನೇಸ್ವರದ ಒಲವಿಗೆ ನೀ… -ಡಾ.ಲೋಹಿತೇಶ್ವರಿ ಎಸ್ ಪಿ ,ಚಳ್ಳಕೆರೆ

ನೂಲ ಹುಣ್ಣಿಮೆಯ ಪವಿತ್ರವಾದ ವಿಶೇಷ ದಿನಅಣ್ಣ-ತಂಗಿ ,ಅಕ್ಕ-ತಮ್ಮರು ಭೇಟಿಯಾಗುವ ಕ್ಷಣಸಹೋದರಿಯರ ಕಷ್ಟ ಕಾರ್ಪಣ್ಯಗಳು ನೆನಪಾಗದ ದಿನಮನದ ಭಾವನೆಗೆ ಜೀವ ತುಂಬುವ ರಕ್ಷಾ ಬಂಧನ ಕಟ್ಟುವ ರಾಖಿ ಚಿನ್ನದ್ದಾದರೇನು ಬೆಳ್ಳಿಯದ್ದಾದರೇನುಪ್ರೀತಿ ವಾತ್ಸಲ್ಯ ತುಂಬಿರುವ ನೂಲುದಾರ ಹೆಚ್ಚಲ್ಲವೇನುತವರಿಗೆ

ಜೀವನದಲ್ಲಿ ಮೊದಲ ಗುರು ಜನ್ಮದಾತೆ,ನಂತರ ಅಕ್ಷರ ಕಲಿಸಿಕೊಟ್ಟ ಗುರುಮಾತೆ ರಾಗಬದ್ಧವಾಗಿ ಕಲಿಸಿಕೊಡುವ ಅಕ್ಷರಕ್ಕೆ ನೀವೇ ಸರಸ್ವತಿ,ಸಾಲು ಸಾಲು ಪದಗಳ ಜೋಡಣೆ ಮಾಡಿಸಿ, ಬರವಣಿಗೆ ಕಲಿಸಿಕೊಟ್ಟ ಗುರು ಮಾತೆಜ್ಞಾನ ಜ್ಯೋತಿಯನ್ನು ಬೆಳಗಿಸಿ ಅಂಧಕಾರವನ್ನು ದೂರ ಮಾಡಿದ
ಸ್ವತಂತ್ರ ಭಾರತ.ಇನ್ನೂ ಸಾಧಿಸಬೇಕಿದೆಭಾರತ ಪ್ರಗತಿ,ಆದರೇನು? ಆಗುತ್ತಿಲ್ಲ,ಭಾರತದ ಉನ್ನತಿ,ಆಗುತ್ತಲಿದೆ,ದಿನೆ ದಿನೇಅವನತಿ! ಇದು ಸ್ವತಂತ್ರ ಭಾರತ! -ಶಿವಪ್ರಸಾದ್ ಹಾದಿಮನಿ ✍️.

ಮಾತೆ ನಿನ್ನ ಚರಣಗಳಿಗೆ,ಶಿರವನಿರಿಸುವೆ.ಕೋಟಿ ಜನ ಆರಾಧಿಸುವ ನಿನಗೆ,ಜೈಕಾರ ಹಾಕುವೆ.||೧|| ಹಿಂದೂ ಮುಸ್ಲಿಂ ಕ್ರೈಸ್ತ ಬೌದ್ಧ,ಭೇದವಿಲ್ಲದೆ.ಸಲಹುತಿರುವೆ ಮಾತೇ ನಿನ್ನ,ಮಡಿಲಿನಲ್ಲಿಯೇ.||೨|| ವೇಷ ಬೇರೆ ಭಾಷೆ ಬೇರೆ,ಏನೇ ಇದ್ದರೂ.ಭಾವನೆಗಳು ಐಕ್ಯವಾಗಿ,ನಾವು ಗೆದ್ದೆವು.||೩|| ಗರ್ವವಿದೆ ಭಾರತಾಂಬೆಯ,ಕುಡಿಗಳು ನಾವೆಂದು.ಅವಳ ಮಾನ, ಪ್ರಾಣ
Website Design and Development By ❤ Serverhug Web Solutions