ಗಜಲ್
ಬರೆದುಬಿಡು ಪ್ರೇಮಕೆ ಹೊಸದೊಂದು ಮುನ್ನುಡಿ.ಇಂದಾದರೂ ಹಿತವೆನಿಸಲಿ ನಿನ್ನದೊಂದು ಮುನ್ನುಡಿ. ಅದೇ ಭಾರ ಬದುಕು ಅದೇ ಮರೆಯಲಾಗದ ನೋವುಎಂದಾದರೂ ಗೀಚಿ ಕಳುಹಿಸು ನನಗೊಂದು ಮುನ್ನುಡಿ. ಯುಗ ಯುಗಗಳೇ ಸಾಗಿವೆ ಜಗವು ಬದಲಾಗಿ ಹೋಗಿದೆಬದಲಾದರೂ ನಾವು ಹೇಳಬೇಕು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಬರೆದುಬಿಡು ಪ್ರೇಮಕೆ ಹೊಸದೊಂದು ಮುನ್ನುಡಿ.ಇಂದಾದರೂ ಹಿತವೆನಿಸಲಿ ನಿನ್ನದೊಂದು ಮುನ್ನುಡಿ. ಅದೇ ಭಾರ ಬದುಕು ಅದೇ ಮರೆಯಲಾಗದ ನೋವುಎಂದಾದರೂ ಗೀಚಿ ಕಳುಹಿಸು ನನಗೊಂದು ಮುನ್ನುಡಿ. ಯುಗ ಯುಗಗಳೇ ಸಾಗಿವೆ ಜಗವು ಬದಲಾಗಿ ಹೋಗಿದೆಬದಲಾದರೂ ನಾವು ಹೇಳಬೇಕು

“ನಾವು ಬದುಕೆಂಬ ಸಂತೆಯೊಳಗಿನ ಸಂತರು…!”ಅಜ್ಞಾನದ ಕಡಲೊಳಗೆ ಮಿಂದೇಳುತ್ತಿರುವ ಮಹಾಜ್ಞಾನಿಗಳು… ಪ್ರಶ್ನಿಸಲು ಶಕ್ತಿಯಿಲ್ಲದೆ, ಮೌನದಿಂದ ಮುನ್ನಡೆಯುತ್ತಿರುವ ಮಹಾ ಪ್ರಚಂಡರು.ಉತ್ತರಿಸಲು… ಇದ್ದರೂ, ‘ನನಗ್ಯಾಕೆ?’ ಎನ್ನುವ ಅಲಸ್ಯ ಮನೋಭಾವದವರು… ಅತ್ಯುತ್ಸಾಹದಿಂದ ಯಶಸ್ಸೆಂಬ ಮುತ್ತನ್ನು ಎರಕಲು ಹೊರಟ ಉತ್ತರಕುಮಾರರು!ಆದರೆ… ಅರ್ಧ

ಕರುನಾಡು ಕಂಡ ಅಪ್ರತಿಮರಾಜಕಾರಣಿ ದೇವರಾಜ ಅರಸಹುಣಸೂರಿನ ಕಲ್ಲಹಳ್ಳಿಯಲಿಇವರ ಜನನ,ರಾಜಕೀಯ ರಂಗಕೆ ಆಗಮನ,ಎಲ್ಲೆಡೆಯಲ್ಲೂ ಸಂಚಲನ,ಮೈಸೂರಿಗೆ ಕರ್ನಾಟಕವೆಂದುಮಾಡಿದರು ನಾಮಕರಣ,ಪಡೆದರು ಜನರಿಂದ ಜನಾನುರಾಗಿ ಮುಖ್ಯಮಂತ್ರಿಎಂಬ ಅಭಿದಾನ.ದೀನ ದಲಿತರ ಏಳ್ಗೆಯ ಕನಸುಮಾಡಿದರು ತಮ್ಮ ಅವಧಿಯಲಿ ನನಸು.ಹಾವನೂರು ವರದಿಯನುಮಾಡಿ ಅನುಷ್ಠಾನ,ಜನಪ್ರಿಯರಾದರು ಆ

ಭದ್ರಕಾಳಿ ಪತಿಯೇ ಶ್ರೀ ವೀರಭದ್ರನೆಶ್ರೀ ನಿಡಗಲ್ಲು ಕ್ಷೇತ್ರದಲಿ ನೆಲೆಸಿಹನೆನಂಬಿ ಬಂದ ಭಕ್ತರನು ಸಲಹುವವನೆಜಗದ ಒಡೆಯ ನೀನು ನಿಜ ದೇವನೆ. ನೊಂದು ಬಂದಿರುವೆ ವರವ ಬೇಡುತಕಡು ಕಷ್ಟಗಳ ದೂರ ದೂಡು ಎನ್ನುತನಂಬಿ ಬಂದಿಹೆನು ನನ್ನ ಹರಕೆ

ಆಚರಿಸುತ್ತಿದ್ದೇವೆ ನಾವುಎಪ್ಪತ್ತೊಂಬತ್ತನೆಯಸ್ವಾತಂತ್ರ್ಯ ದಿನೋತ್ಸವ, ಹೋರಾಟ, ತ್ಯಾಗ, ಬಲಿದಾನಗಳೇ, ನಮ್ಮಅಸ್ತ್ರಗಳು, ಪಡೆದೆವು ನಾವುಅಂತೂ ಸ್ವಾತಂತ್ರ್ಯ,ಕಳೆದುಕೊಂಡೆವು ಸ್ವತಂತ್ರ! ಸ್ವಾತಂತ್ರ್ಯವೆಂದರೇನು?ತಿಳಿದೆವು ನಾವು ಸ್ವೇಚ್ಛಾಚಾರಅಂತೆಯೇ ಎಲ್ಲೆಡೆ ಈಗ ಭ್ರಷ್ಟಾಚಾರ! ಸ್ವಾತಂತ್ರ್ಯ ಸಿಕ್ಕಿತೆಂದುಸಂತೋಷ ಪಡೋಣವೇ,ಸ್ವತಂತ್ರ ಕಳೆದುಕೊಂಡೆವೆಂದುದುಃಖಿಸೋಣವೇ? ಏರುತಿದೆ ನೋಡಿಲ್ಲಿ ಧ್ವಜ,ಕೇಸರಿ, ಬಿಳಿ,

ಕಾಲದ ಗಾಳಿ ತಂದುಕೊಟ್ಟಿದೆ ನಾಳೆಯ ಹೊನಲು,ತ್ರಿವರ್ಣ ಧ್ವಜದ ಹೊಳೆಯಲಿ ಹೊಮ್ಮಿದೆ ಕಿರಣ,ರಕ್ತದ ಹನಿಯಲ್ಲಿ ಬರೆದಿದೆ ಹೋರಾಟದ ಕಥೆ,ಶೌರ್ಯದ ಶಿಲೆಯಲ್ಲಿ ಮೊಳಗಿದೆ ಜಯಘೋಷದ ಧ್ವನಿ. ಆಕಾಶದಲಿ ನೃತ್ಯಿಸುವ ತ್ರಿವರ್ಣ ಪತಾಕೆ,ಗಾಳಿಯಲಿ ತೇಲುವದು ಅಹಂಕಾರವಲ್ಲ — ಗೌರವ,ನೂರಾರು

ಅದೇಕೋ ಬಾನಿನ ಬೆಳಕು ಕಾಣೆಯಾಗಿತ್ತುಸೂರ್ಯ ಮೋಡದ ಮುಸುಕಿನಲ್ಲಿ ಎಲ್ಲೋ ಮಾಯವಾಗಿದ್ದಕಪ್ಪು ಮೋಡ ದಟ್ಟಣೆ ಆವರಿಸಿತ್ತುಪ್ರಕೃತಿಯೇ ಮಬ್ಬಾಗಿ ಕಳೆಗುಂದಿತ್ತುತಂಪು ತಂಗಾಳಿ ಏಕೋ ಜೋರಾಗಿತ್ತು ಧರೆಯ ಬಿಸಿಗೆ ತಂಪೆರೆಯಲು ಅಂಬರ ಸಜ್ಜಾಗಿತ್ತುನೀಲಿ ಗಗನದಿ ಬಿತ್ತೊಂದು ಹನಿ ಭೂಮಿ

ನೀನು ನನ್ನಲ್ಲಿ ಪ್ರೀತಿಯ ಭಿಕ್ಷೆಯ ಬೇಡಿದೆನಾ ಮದುವೆಯಾಗಿ ಎರಡು ಮಕ್ಕಳ ಹಡೆದಿದ್ದೆ!ಇತ್ತ ಗಂಡನ ಮನೆಗೆ ಕೆಲಸದ ಹಾಳಾಗಿದ್ದೆಅತ್ತ ನಿನ್ನ ಮನಸಿನ ರಾಣಿಯಾಗಿ ಮೆರೆದೆ!! ಯಾವ ಜನ್ಮದ ಋಣವೋ ನಾನು ಕಾಣೆನಮ್ಮಿಬ್ಬರ ಅನುಬಂಧದ ಪ್ರೀತಿ ಮೇಲಾಣೆ!ನಾ

ಮಗ ಉಂಡರೆ ಕೇಡಿಲ್ಲ,ಮಳೆ ಬಂದರೆ ಕೇಡಿಲ್ಲ,ಇದು ಅಂದಿನ ಅನುಭವಾಮೃತ,ಮಗ ಉಂಡರೂ ಕೇಡು ತಪ್ಪಲಿಲ್ಲ,ಮಳೆ ನಿಂತರೂ ಕೇಡು ತಪ್ಪಲಿಲ್ಲ!ಇದು ಈ ದಿನದ ಸುಭಾಷಿತ…

ಮುಸುಕಿದ ಚಂದಿರಮುನಿಸಿನ ತೆರೆಯಲಿಬಿಕ್ಕಳಿಸಿದ ಓಳಗೊಳಗೆತನ್ನ ಗಡುವು ಮುಗಿಯಿತೆಂದು ಒಂದು ದಿನ ಗೈರಾದಒಡಲಾಳದ ನೋವು ನುಂಗಿಮೋಡದ ಮರೆಯಲಿಬೆಳಕಿನೊಂದಿಗೆ ತಕರಾರು ಮಾಡಿ ಭಯಾನಕ ಕಥೆ ಹುದುಗಿಆ ರಾತ್ರಿಯೊಳಗೆಆತಂಕದ ಛಾಯೆಯಲಿ ತಾರೆಗಳುಚಡಪಡಿಕೆಯ ಹೊತ್ತು ಆಗುಂತಕರ ಹಾವಳಿಸಂಚಿನ ಮಂಜಲಿತೊಳಲಾಟದ ಬೇಗೆಬೆಳಕಿನ
Website Design and Development By ❤ Serverhug Web Solutions