
ಹನಿಗವನಗಳು
೧. ಕವಿ. ಕಲ್ಪನಾ ಲೋಕದಲಿಈಜಾಡಿ ಶಬ್ದಗಳನು ಹೆಕ್ಕಿಪದಗಳನು ಪೋಣಿಸಿ,ಕವನವೆಂಬ ಮಾಲೆಯ,ಕಟ್ಟುವ ಕಲಾಕಾರ. ೨. ಭಾವ ಜೀವಿ. ಭಾವನೆಗಳಿಗೆ ಜೀವ ತುಂಬಿಅಕ್ಷರಗಳಿಗೆ ರೂಪ ನೀಡಿಶಬ್ದಗಳ ಜೊತೆಗೆ ಸರಸವಾಡಿಸೌಂದರ್ಯವ ಆರಾಧಿಸುವಭಾವನಾ ಜೀವಿ, ಕವಿ. ೩. ನಿನ್ನಂತೆ ನೀನಾಗು.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

೧. ಕವಿ. ಕಲ್ಪನಾ ಲೋಕದಲಿಈಜಾಡಿ ಶಬ್ದಗಳನು ಹೆಕ್ಕಿಪದಗಳನು ಪೋಣಿಸಿ,ಕವನವೆಂಬ ಮಾಲೆಯ,ಕಟ್ಟುವ ಕಲಾಕಾರ. ೨. ಭಾವ ಜೀವಿ. ಭಾವನೆಗಳಿಗೆ ಜೀವ ತುಂಬಿಅಕ್ಷರಗಳಿಗೆ ರೂಪ ನೀಡಿಶಬ್ದಗಳ ಜೊತೆಗೆ ಸರಸವಾಡಿಸೌಂದರ್ಯವ ಆರಾಧಿಸುವಭಾವನಾ ಜೀವಿ, ಕವಿ. ೩. ನಿನ್ನಂತೆ ನೀನಾಗು.
ಊಹೆಗೂ ನಿಲುಕದ ನಿಜಾಂಶ ನಡೆದಿರುತ್ತೆಕಾಲ್ಪನಿಕ ಬದುಕಿನ ನಡುವಲ್ಲಿ ಏನೇನಾಗುತ್ತೆಅನ್ನೋದು ನಮ್ಮವರು ಯಾರೆಂದು ಚಿಂತಿಸಬೇಡಮೌನದ ಕಣಿವೆಯಲ್ಲಿ ಸ್ತಬ್ದರಾಗಿ ನಿಲ್ಲಬೇಡ.I೧I ಓಡ್ಗುದುರೆಯಂತೆ ಓಡುತಲಿರಲುಬೇಡ ತಟಸ್ತವಾಗದೆ ಆತ್ಮಬಲಕ್ಕೆಕುಂದಾಗದಂತೆ ಕಾರ್ಮೋಡಗಳ ಸರಿಸಿ ಬಂಧನಕ್ಕೆಒಳಗಾಗದೆ ಹುಸಿ ಆಮಿಷಗಳ ಗ್ರಹಚಾರಗಳುಸೋನೆಗೆ ಸಿಲುಕಿದ ಮಂದಿಯ

ಹಾರುತಿದೆ ಗಗನಕ್ಕೆ ಭಾರತದ ಕೀರ್ತಿ ಪತಾಕೆ..ತೋರುತಿದೆ ವಿಶ್ವಕೆ ಸಾಧನೆಗಳು ಸಾಲು ಸಾಲು..ಇದು ನಮ್ಮಹೆಮ್ಮೆಯ ತ್ರಿವರ್ಣ ಧ್ವಜವು …ಭಾರತೀಯರೆಲ್ಲರಿಗೆ ಪರಮ ಪೂಜ್ಯವೂ .. ಶೌರ್ಯ, ಬಲದ ಪ್ರತೀಕ ಕೇಸರಿ ವರ್ಣವು..ದೇಶಭಕ್ತರ ತ್ಯಾಗದಿಂದ ಭಾರತ ಧನ್ಯವು..ಅಂಬರ ಚುಂಬಿಸುವ

ದೇವ ಕೊಟ್ಟ ಉಡುಗೊರೆಭಾವ ತುಂಬಿದ ಅರಮನೆನವ ನವೀನ ಮಾದರಿಹಳತು ಹೊಸತು ಸಮ್ಮಿಲನಅನುಭವದ ಸದನ. ಜೀವ ವೀಣೆ ಮೀಟಿದೆಹಾವ ಭಾವ ಲಹರಿ ಮೂಡಿಸಿಒಳಗಣ್ಣ ತೆರೆ ಒಮ್ಮೆಮೇಲ್ಪದರ ಮಾಸಿದರುಅಂತರಂಗದ ಅರಿವಿರಲಿ. ಆನು ತಾನಾದ ಬಳಿಕಅನುವಾದದ ಬಳುವಳಿತಿರುಳು ತಿಳಿದುಒಳ

ಬಸ್ ನಂದೇ ಅನ್ನೋ ತರ ಇರಬೇಕು ಪ್ರವಾಸ ಮಾಡಬೇಕು.!ಆದರೆ ಬಸ್ಸು ನಮ್ಮದಲ್ಲ, ಪ್ರವಾಸವೂ ನಮಗಾಗಿ ಅಲ್ಲ.!!ನಮಗೆ ಬೇಕೋ ಬೇಡವೋ ಎಲ್ಲರನ್ನೂ ಮಾತಾಡಿಸಲೇಬೇಕು ಆದರೆ ಅವರಾರು ನಮ್ಮವರಲ್ಲ.!! ಎಲ್ಲಿಯವರೆಗೆ ಬಸ್ಸು ಚಾಲನೆಯಲ್ಲಿರತ್ತೋ ಅಲ್ಲಿಯವರೆಗೆ ಮಾತ್ರ ಎಲ್ಲರೂ
ಅದೆಷ್ಟೋ ಭಾವ ಬಂಧುರ ಗೆಳತಿ ನಿನ್ನೊಡನಾಟಕೆಮನದ ಮಿಡಿತದ ಆವೇಗ ಸುಳಿಯಲಿನನ್ನ ನಾ ಮರೆತ ಕ್ಷಣಗಳುಭಿನ್ನ ಮತವಿಲ್ಲದೆ ನಿನ್ನಾರಿಸಿಕೊಳ್ಳಲುತವಕಿಸುತಿದೆ ಎದೆಯಾಳದ ನೂಪುರ. ಸಂಗದಿ ಆನಂದ ಅಷ್ಟಿಷ್ಟಲ್ಲವಿಹಂಗಮ ನೋಟ ಕಣ್ಣಿಗೆಬಾನಂಚಿನ ಚಂದ್ರ ಇಣುಕಿದತೋಳ ಬಂಧಿಯಲಿ ನಾ ನೀನಾದ

ಸರಳ ವ್ಯಕ್ತಿತ್ವದ ಸೇವಾ ಪೂರ್ಣವ್ಯಕ್ತಿತ್ವದ ಮೇರು ಪುರುಷ ನಮ್ಮಪ್ಪಜಗತ್ತಿನಾದ್ಯಂತ ಪ್ಲೇಗ್ ರೋಗದ ರುದ್ರ ನರ್ತನಊರು ತೊರೆದು ತೋಟ ಸೇರಿದ ಕುಟುಂಬಸುಂದರ ಪರಿಸರದಲ್ಲಿಅಪ್ಪನ ಜನನ.. ಗದ್ದೆ ,ತೋಟ,ಸಹೋದರರೆಂದರೆಅಪರಿಮಿತ ಪ್ರೀತಿ ,ವೃತ್ತಿಯಲ್ಲಿ ಶಿಕ್ಷಕ , ಪ್ರವೃತ್ತಿಯಲ್ಲಿ ಕೃಷಿಕಹಸು

ಅವಳ ಕಂಡ ಮೊದಲ ನೋಟದಿನಾನಾದೆ ಪ್ರೇಮ ಕೈದಿಕಾಯುತಿರುವೆ ಅವಳು ಬರುವ ಹಾದಿಅವಳಿಗಾಗಿ ಹುಚ್ಚನಂತೆ ಸುತ್ತುತಿರುವೆ ಬೀದಿ ಬೀದಿ ಇದನೆಲ್ಲ ಅವಳಿಗೆ ಹೇಗೆ ಹೇಳಲಿ ಈಗತವಕಿಸುತಿದೆ ತಿಳಿಸೆನ್ನುತ ನನ್ನೊಳಗಿನ ಅನುರಾಗಪ್ರಿಯೆ.. ಎನ್ನುವ ಸ್ವರವೇ ತಡವರಿಸುತ್ತಿದೆಎಷ್ಟೊಂದು ಧೈರ್ಯ

ಒಂದೇ ಮನೆಯಲ್ಲಿ ಅರಳಿದ ಸೈನಿಕರ ಶಿಲೆಯ ಶಿಲ್ಪ/ಚಿಕ್ಕವಯಸ್ಸಿನಲ್ಲಿ ಯೋಧರಾಗಿ ಸೇರಿದ ಅತ್ಯಂತ ಅಲ್ಪಇವರ ಸಾಧನೆಯ ವಿವರಗಳನ್ನು ತಿಳಿಸಿ ಸಾಧ್ಯವಾದರೆ ಸ್ವಲ್ಪ/ಒಂದೇ ವೀರತಾಯಿಯ ಮಕ್ಕಳು ನಾಲ್ಕುಜನ ಕಲ್ಪ//{೦೧}// ಸಹೋದರತ್ವ ಸುಂದರ ಶಿಲೆಯಲ್ಲಿ ಅರಳಿದ ಶಿಲ್ಪಗಳು/ಬಾಗಲಕೋಟೆ ಜಿಲ್ಲೆ

.೧ಪ್ರೇಮಕ್ಕೆ ಕಣ್ಣಿಲ್ಲ ಅಂತಾರಇದನ್ನ ಪರೀಕ್ಷೆ ಮಾಡಾಕಹೋಗಿ ಇದ್ದ ನನ್ ಕಣ್ಕಳಕೊಂಡ ನನಗ ಈಗಕುರುಡ ಅಂತಾರ!೨.ಗಂಡ ಹೆಂಡಿರ ಜಗಳಉಂಡು ಮಲಗೋತನಕ,ಅಂತಿದ್ರು ಆವಾಗ!ಬೆಳಕಾದಾಗ್ಲಿಂದ ಸುರುವಾಗೖತಿಗಂಡ ಹೆಂಡಿರ ಜಗಳ ಇವಾಗ! ೩.ಶಾಯಿರಿ. ನಿನ್ ಮಾರಿ ನೋಡಕೋಂತ ಇದ್ರ ಹೊತ್
Website Design and Development By ❤ Serverhug Web Solutions