ಕನ್ನಡ ನಾಡು ಸಿರಿಗನ್ನಡ ನಾಡು
ಕನ್ನಡನಾಡು ಸಿರಿಗನ್ನಡನಾಡು ವೈಭವದ ನಾಡು ಸಿರಿ ಮೆರೆದ ನಾಡು ।।ಪ।। ನೋಡಿ ನಲಿ ಈ ಗಂಧದ ನಾಡು ಸಾಧು ಸಂತರ ಶಿವಶರಣರ ನಾಡುಹೊನ್ನಿಗೆ ಹೊಗೆಯಾಡಿದ ನಾಡು ಕೃಷ್ಣದೇವರಾಯ ಆಳಿದ ನಾಡು ।।೧।। ಹರಿಹರ ರಾಘವ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕನ್ನಡನಾಡು ಸಿರಿಗನ್ನಡನಾಡು ವೈಭವದ ನಾಡು ಸಿರಿ ಮೆರೆದ ನಾಡು ।।ಪ।। ನೋಡಿ ನಲಿ ಈ ಗಂಧದ ನಾಡು ಸಾಧು ಸಂತರ ಶಿವಶರಣರ ನಾಡುಹೊನ್ನಿಗೆ ಹೊಗೆಯಾಡಿದ ನಾಡು ಕೃಷ್ಣದೇವರಾಯ ಆಳಿದ ನಾಡು ।।೧।। ಹರಿಹರ ರಾಘವ
ಅಂದವಾದ ಅಕ್ಷಿಯ ಅರಗಿಣಿಯೇ!…ಸುಂದರ ಮನಸ್ಸಿನ ತರಂಗಿಣಿಯೇ!!….ಸಾಗರ ಸೇರುವ ಮನಸ್ಥಿತಿಯೇ!…ನಯನ ಮನೋಹರ ನೇತ್ರಾವತಿಯೇ!!..ಗಿರಿವನಗಳಲ್ಲಿ ನೆರೆತೊರೆಯಾಗಿ!….ಜೀವರಾಶಿಗಳಿಗೆ ಆಸರೆಯಾಗಿ!!…ಜನರ ಪಾಪಕಳೆಯುವ ಪವನೆಯಾಗಿ!..ಭಕ್ತರು ಮುಳುಗಿಯೇಳುವರು ಮುಕ್ತಿಗಾಗಿ!!ನಿನ್ನಯ ಕನಸುಗಳು ನೂರಾರು!..ಅವಕಾಶಗಳು ಸಿಗಲಿ ಹಲವಾರು!!..ಬೆಳೆಯುತ್ತ ನೀನು ಮೇಲೇರು!..ನಡೆದ ಬಂದ ಹಾದಿ ಮರೆಯದಿರು!!ಸಕಲ ಸಂಪತ್ತು
ನನ್ನ ಮನೆ ನನ್ನ ಗಂಡನ ಮನೆನನ್ನ ಮನೆ ನನ್ನ ಗಂಡನ ಮನೆ II ಶಿವನ ಸ್ವರೂಪದ ಪತಿಯ ಮನೆತಾಯಿ ರೂಪದ ಅತ್ತೆಯ ಮನೆತಂದಿರೂಪದ ಮಾವನ ಮನೆಅವಿಭಕ್ತ ಕುಟುಂಬದ ಸುಂದರ ಮನೆಮನೆ ಮನೆ ಇದು ನನ್ನ
ಮೊದಲಿಗೆ ನಾನವಳನ್ನುಬಲು ಮೆಚ್ಚುವಂತೆ ಮಾಡಿದ್ದುಅವಳ ನಡಿಗೆ,ಆನಂತರನಾ ಬೆಚ್ಚಿಬೀಳುವಂತೆ ಮಾಡಿದ್ದುಅವಳ ಅಡುಗೆ,.!! ಮದುವೆಗೂ ಮುನ್ನನಮ್ಮಿಬ್ಬರದೂ ಒಂದೇ ಮಾತು,ಮದುವೆಯ ನಂತರಇಬ್ಬರಿಗೂ ಸೇರಿ ಅವಳೊಬ್ಬಳದೇ ಮಾತು,.. ದೂರದಿಂದ ನೋಡಿದಾಗಅದೇನೋ ಜಾದು ಇರುವಂತೆಭಾಸವಾಯಿತೆನಗೆ ನಿನ್ನ ನಗುವಲ್ಲಿ, ಸನಿಹವಾದ ಮೇಲೆ ಅರಿವಾಯಿತುನೀನೋನೋಡಲು
ನಡೆದಾಡುವ ನಿಘಂಟು,ಶಿವರಾಮ ಕಾರಂತ.ಸಾಹಿತ್ಯದ ಸಾರ್ವಭೌಮ,ಶಿವರಾಮ ಕಾರಂತ.ಜ್ಞಾನ ಪೀಠ ಪುರಸ್ಕೃತ,ಶಿವರಾಮ ಕಾರಂತ.ಯಕ್ಷಗಾನ,ಕಲೋಪಾಸಕ,ಶಿವರಾಮ ಕಾರಂತ.ಕಲಾವಿದ, ಸಾಹಿತಿ, ವಿಜ್ಞಾನಿ,. ಶಿವರಾಮ ಕಾರಂತ.ಕಲಾ ಆರಾಧಕ,ಸಹ್ರದಯಿ,ಶಿವರಾಮ ಕಾರಂತ.ಕಡಲ ತೀರದ ಭಾರ್ಗವ,ಶಿವರಾಮ ಕಾರಂತ.ರಾಜ್ಯ, ಕೇಂದ್ರ ಅಕಾಡೆಮಿ.ಪ್ರಶಸ್ತಿ ಪುರಸ್ಕ್ರತರು,ಶಿವರಾಮ ಕಾರಂತರು.ಅವರು ಹುಟ್ಟಿದ ಈ ದಿನ,ಅರ್ಪಣೆ
ನೋಡಣ್ಣ ದಸರಾ ನಾಡಹಬ್ಬಅರಮನೆ ದೇವತೆಯ ಹಬ್ಬಎಂಥಚಂದ ಮೆರವಣಿಗೆಯುಚಿನ್ನದ ಹೂ ಅಂಬಾರಿಯ ಹಬ್ಬ// ಮೈಸೂರು ಊರಗ ಮೈಮರೆತುಮೆರವಣಿಗೆಯಲ್ಲಿ ದೇವತೆಮನೆ ಮನ ಸ್ವಚ್ಛಗೊಳಿಸುವಳ್ಳುಸಡಗರ ಸಂತೋಷ ತಂದಿತು// ಶರದೃತು ಅಂದು ಆರಂಭಭವ್ಯ ಭಾರತದ ಕುಂಭಮೇಳಗಳ ಸಡಗರದಲ್ಲಿನಾನೊಬ್ಬ ನೋಡು ಬಾ
ದೇಶದ ಭದ್ರತೆಯ ಬುನಾದಿಯ ಹಿಂಸೆಯನ್ನುತೊರೆದು ಅಹಿಂಸೆಯ ಮಾರ್ಗ ತೋರಿಸಿದರುನಾಡಿನ ಏಳಿಗೆಗಾಗಿ ಸತತ ಸ್ವತಂತ್ರದ ಚಳುವಳಿಯಸತ್ಯದ ಹೋರಾಟಕ್ಕೆ ಸರಳ ಸಜ್ಜನಿಕೆಯ ಶ್ರೀಮಂತರುಕಾನೂನಿನ ಮೂಲಕ ಇಡೀ ದೇಶ ಗೆದ್ದರು ತಾತ// ಹಗಲಿರಳು ಎನ್ನದೆ ತಮ್ಮ ಪ್ರಾಣದ ಹಂಗುತೊರೆದು
ಕರುನಾಡಿನ ಜೀವನದಿ ಕಾವೇರಿಯಿವಳುಕೋಟ್ಯಾಂತರ ಜನರ ಪಾಲಿನ ತಾಯಿಯಾದವಳುಕಾವೇರಿ ಹೆಸರಲ್ಲಿ ರಾಜಕಾರಣ ಮಾಡುವಪುಡಾರಿಗಳು ಅಧಿಕಾರದ ಗುಂಗಿನಲ್ಲಿರೈತರ ಜನಸಾಮಾನ್ಯರ ವಿಚಾರ ಮಾಡದಕಿವುಡ ಸರ್ಕಾರವಿದು ಬೊಬ್ಬೆ ಹೊಡೆದರೂ ಬಾಯಿಯಲ್ಲಿಮಣ್ಣು ಹಾಕಿದರೂ ಉರುಳು ಸೇವೆಮಾಡಿದರೂ ಕಣ್ಣೀರಿಗೆ ಬೆಲೆ ಕೊಡದಭಂಡ ಮೊಂಡುತನ
ತರಗುಡುತ್ತಿರುವ ಕಾಲುಗಳು ಮಂಜಾಗುತ್ತಿರುವ ಕಣ್ಣುಗಳುಸೋತು ಸುಸ್ತಾಗಿರುವ ದೇಹಬಳಲಿ ಬೆಂಡಾದ ಆತ್ಮಮತ್ತಷ್ಟು ದುಗುಡ ದುಮ್ಮಾನ ಪ್ರಾಣ ಸಂಕಟಕೊರಗುತ್ತಿದೆ ಮನಸ್ಸು ನರಳುತ್ತಿದೆ ಹೃದಯಬದುಕಿ ಸಾಯುತ್ತಿರುವೇನೋ?ಕೊಂಡಿಗೆ ನೇತು ಬಿದ್ದಿನೋ?ಗೊಂದಲ ತಳಮಳಹೇಳುವಂತಿಲ್ಲ ಕೇಳುವಂತಿಲ್ಲ ಅನುಭವಿಸುವುದಷ್ಟೇಬೆಳಗಾದರೆ ಭಯ ಹೆಜ್ಜೆ ಬಿಡಬೇಕಲ್ಲಕೊನೆ ನಡಿಗೆಗೆ
ಬಟ್ಟೆ ಇಲ್ಲದಿದ್ದರೂ ಚಿಂತೆ ಇಲ್ಲಖಾಲಿ ಜೇಬಿನ ಸಂತೆಯಲ್ಲಿಚಿಂತಿಸದೆ ಸುಮ್ಮನಿರುವುದೇಹೂವಿನ ವಾಸನೆ ನಿಲ್ಲದಿರುವುದೇ// ನೋಡಂದ ಗುರು ಬಸವಬದುಕು ಒಂದು ಸಾಗರವಜೀವಿಸುಬೇಕು ತಿಳಿದು ಮಾನವನನ್ನದು ನಾನೆಂದು ಅಹಂಕಾರವಮಾಡದೀರು ಮಹಾಪಾಪವ ಪಾಪದ ಕಾಲ ಕಳಿಯದೆಪುಣ್ಯದ ಕಾಲಿಗೆ ನೀನು ಚಿಂತಿಸಿದೆಇಂದು
Website Design and Development By ❤ Serverhug Web Solutions