ಮೆಚ್ಚುವನು ಜಗದೀಶ
ಶೂನ್ಯದ ಗರ್ಭದಲ್ಲಿಜನಿಸಿ ನೀನು ಬಂದಿಸೊನ್ನೆಯ ಬೆನ್ನು ಹತ್ತಿಹಣ ಆಸ್ತಿ ಗಳಿಸಿದಿ ಕೂಡಿಸುತ್ತಾ ಹೋದರೆಬಾಳಿನಲ್ಲಿ ಸಿರಿವಂತಕಳೆಯುತ್ತಾ ಸಾಗಿದರೆಜಗದಲ್ಲಿ ನೀ ಏಕಾಂತ ಕೂಡಿಸಿ ಕಳೆದು ನೀನುಬರುವಂತೆ ಮಾಡು ಶೇಷದಾನ ಧರ್ಮವ ಮಾಡಲುಮೆಚ್ಚುವನು ಆ ಜಗದೀಶ -ಚಂದು ವಾಗೀಶ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಶೂನ್ಯದ ಗರ್ಭದಲ್ಲಿಜನಿಸಿ ನೀನು ಬಂದಿಸೊನ್ನೆಯ ಬೆನ್ನು ಹತ್ತಿಹಣ ಆಸ್ತಿ ಗಳಿಸಿದಿ ಕೂಡಿಸುತ್ತಾ ಹೋದರೆಬಾಳಿನಲ್ಲಿ ಸಿರಿವಂತಕಳೆಯುತ್ತಾ ಸಾಗಿದರೆಜಗದಲ್ಲಿ ನೀ ಏಕಾಂತ ಕೂಡಿಸಿ ಕಳೆದು ನೀನುಬರುವಂತೆ ಮಾಡು ಶೇಷದಾನ ಧರ್ಮವ ಮಾಡಲುಮೆಚ್ಚುವನು ಆ ಜಗದೀಶ -ಚಂದು ವಾಗೀಶ
ಒಂದು ಭಾಷೆಯ ಆಯ್ಕೆಯು ಅವಕಾಶಸೃಷ್ಟಿಸಲು ಅನುಕೂಲವಾಗಬಹುದು ಅದು ಆ ಪ್ರದೇಶತಲುಪಲು ಅಲ್ಲಿ ವಾಸಿಸಲು, ಜೀವಿಸಲುನೆರವಾಗುವ ಕಾಯಕಕ್ಕೆ ಪರಿಕರಗಳನ್ನು ಒದಗಿಸಲು.I೧I ಅಭಿಮಾನವಿದ್ದರೆ ಕಲಿಯಲು ದುಂಬಾಲು ಬೀಳುತ್ತಾರೆಅವಮಾನವು ಎಲ್ಲವನ್ನುಉತ್ಪ್ರೇಕ್ಷೆಯಿಂದ ಕೊಡುತ್ತಾರೆಯೋಚಿಸುವ ಬುದ್ಧಿಕ್ಷಮತೆಯನ್ನು ನೀಡಿದ್ರೆ ಚಾಣಕ್ಷತನಕ್ಕೆದಾರಿಯೆಂದು ತಿಳಿಯಬಹುದಲ್ಲವೇ ಜನತೆಯ
ನಗೆ-ಹನಿಗಳು ನಾಬೇರೆ ಹುಡುಗಿಯರನ್ನು ಕಣ್ಣೆತ್ತಿ ನೋಡುವುದಿಲ್ಲಕನಸಿನಲ್ಲೂ ನೆನೆಯುವುದಿಲ್ಲ. ಆಗಾಗ ಈ ರೀತಿನನ್ನವಳ ಎದುರು ಹೇಳುವುದರಲ್ಲಿತಪ್ಪೇನಿಲ್ಲ,…!! ಮನೆ ಕೆಲಸಗಳು ಹೆಚ್ಚಿರುವ ಕಾರಣನೇಮಿಸಲು ಯತ್ನಿಸಿದೆ ಕೆಲಸದಾಕೆಯನ್ನು ಆಗ ನನ್ನವಳೆಂದಳುನೀವೇ ತುಸು ಸಮಯ ಮಾಡಿಕೊಂಡರಾಯಿತುನಮಗ್ಯಾಕೆ ಕೆಲಸದಾಕೆ ಇನ್ನು,…! ಪ್ರವಾಸಕ್ಕೆ

ವಿಶ್ವದೆಲ್ಲಡೆ ಯೋಗ ದಿನಯೋಗ ಮಾಡಿರಿ ತಪ್ಪದೇ ಪ್ರತಿದಿನಸಂದೇಹವೇ ಬೇಡ ನಿತ್ಯ ಆರೋಗ್ಯ ದಿನಸೀಮಿತವಾಗದಿರಲಿ ಯೋಗ ಕೇವಲ ಈ ದಿನ ನೆನಪಿರಲಿ ನಾಣ್ಣುಡಿ ಆರೋಗ್ಯವೇ ಭಾಗ್ಯರೋಗದಿ ದೂರವಿರಲು ಯೋಗವೇ ಸೌಭಾಗ್ಯದೇಹಕ್ಕೆ ಯೋಗವಿರದಿದ್ದರೆ ಬದುಕು ದೌರ್ಭಾಗ್ಯಯೋಗದಿಂದ ಯೋಗಿಯಾಗಿ

ಅದ್ಭುತ ಅಪ್ಪನ ಪ್ರೀತಿಯ ಮಾತುಅಳಿಸಲಾಗದ ಅಪ್ಪಟ ಗುಣಗಳುಅಪರೂಪದ ದೇವರು ಇವರುಅತ್ಯಂತ ಶ್ರದ್ಧೆ ಉಳ್ಳ ಉತ್ತಮ ಗುಣದವನು ದೇಹದ ಬಂಡಿ ಸಾಗಲು ಕಲಿಸಿದದೇವರ ರೂಪ ಉಳ್ಳ ಭವ್ಯರತ್ನದಣಿದರು ತಾನು ಬೇಸರಾಗದೆದೇಶದ ಹಿರಿಮೆಯನ್ನು ಗಳಿಸಿದ ನಡೆದಾಡುವ ದೇವರು
ಜೀವ ಬಂಡಿಯು ಸಾಗಿ ಮುಂದಿನ ಊರಿಗೂ ಹೋಗಿ ಕತ್ತಲೆಯಲ್ಲಿ ಗಾಲಿಯ ಕೀಲ ಕಳೆದಾಗ ಕವಿತೆ ಹುಟ್ಟಿತುಚಂದದ ಬಾಳು ನಡೆಸಿ ಅಂದದ ಮಕ್ಕಳ ಹುಟ್ಟಿಸಿ ಜೀವನವೇ ಕಷ್ಟವಾದಾಗ ಕವಿತೆ ಹುಟ್ಟಿತು ಮದ್ಯಪಾನವ ಕುಡಿದು ತುಂಡುಮಾಂಸವ ಕಡಿದು
ಸೂರ್ಯನ ಬೆಳಕು ಚಂದ್ರನ ಮೇಲೆಚಂದ್ರನಿಂದ ಬೆಳಕು ಭೂಮಿಯ ಮೇಲೆಆಕಾಶದಲ್ಲಿ ಮೂಡಿದೆ ಕರಿಯ ಮೋಡಭೂಮಿಗೆ ಬಯಸಿದೆ ಮಳೆಯ ಅಂದ ಕಪ್ಪು ಬಣ್ಣದ ಮಣ್ಣಿನಲ್ಲಿ ಹಸಿರಿನ ಸಿರಿಬೇಸಿಗೆಯು ಮೂಗಿಸಿ ಮಿರ್ಗ ಹೊಡಿತುರೈತನ ಮುಖದಲ್ಲಿ ಹಸಿರು ಮೂಡಿತ್ತುನಿಸರ್ಗದ ಅರಮನೆಯು

ಆಕಾಶ ಎತ್ತರ ಏರಿಜೀವನ ನಡೆಸುವ ಈ ಸಂದರ್ಭದಲ್ಲಿಹಾರಿ ಹಾರಿ ಸುಸ್ತಾದವು ರೆಕ್ಕೆಗಳು ಇಲ್ಲಿಸಂಸಾರ ಸಾಗಿಸಲು ಗೂಡು ಕಟ್ಟಿಕೊಂಡೆವು ನಾವು ಅಲ್ಲಿ ಮರದ ಕೊಂಬೆಗಳಲ್ಲಿ,ಮನೆಗಳ ಚಾವಣಿಯಲ್ಲಿಯಾರು ಕಳಿಸಲಿಲ್ಲ ಶಿಕ್ಷಕರು ಇಲ್ಲಿಗೂಡು ಹೆಣೆಯಲಿಕ್ಕೆ ತಂದೆವು ಗರಕೆಗಳನ್ನು ಅಲ್ಲಲ್ಲಿಆಹಾರಕ್ಕಾಗಿ
ಸೂರ್ಯನ ಬೆಳಕು ಚಂದ್ರನ ಮೇಲೆಚಂದ್ರನಿಂದ ಬೆಳಕು ಭೂಮಿಯ ಮೇಲೆಆಕಾಶದಲ್ಲಿ ಮೂಡಿದೆ ಕರಿಯ ಮೋಡಭೂಮಿಗೆ ಬಯಸಿದೆ ಮಳೆಯ ಅಂದ ಕಪ್ಪು ಬಣ್ಣದ ಮಣ್ಣಿನಲ್ಲಿ ಹಸಿರಿನ ಸಿರಿಬೇಸಿಗೆಯು ಮೂಗಿಸಿ ಮಿರ್ಗ ಹೊಡಿತುರೈತನ ಮುಖದಲ್ಲಿ ಹಸಿರು ಮೂಡಿತ್ತುನಿಸರ್ಗದ ಅರಮನೆಯು
ಮನುಜ ಕೇಳಿದ ಮರವ…ವಿಶ್ವ ಪರಿಸರ ದಿನದಂದುನಿನಗೇನು ಕಾಣಿಕೆ ಕೊಡಲಿ..?ಮರ ಕೈ ಮುಗಿದು ಹೇಳಿತು“ಬಾಗಿ ಬೇಡುವೆನು ನಿನ್ನಲ್ಲಿಇಂದಾದರೂ ದಯಮಾಡಿಹಾಕದಿರು ಬುಡಕ್ಕೆ ಕೊಡಲಿ” ನೆಲದಾಳದಿ ವೃಕ್ಷದ ಬೇರುಗಳಿಗೆ ಏನೊ…ತೊಡರಿ ಕಟ್ಟಿ ಹಾಕಿದಂತೆ ಚುರು ಚುರು ಚಡಪಡಿಸಿ ಮರ
Website Design and Development By ❤ Serverhug Web Solutions