
ಮತದಾರನಾಗಿ ನನಗೆ ನೂರು ಪ್ರಶ್ನೆಗಳು ಹುಟ್ಟಿಕೊಂಡಿವೆ..?
ಮತದಾನದ ಹಕ್ಕು ಕೊಟ್ಟ ಅಂಬೇಡ್ಕರ್ ಅವರಿಗೆ ಮತ ಹಾಕಲೇ. ಮತದಾನದ ಹಕ್ಕು ಕೊಟ್ಟ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಮತ ಹಾಕಲೇ. ನಿಮ್ಮ ಜೀವನವನ್ನು ನೀವು ಬದಲಾಯಿಸಿಕೊಳ್ಳಿ ನಿಮಗೆ ಅಧಿಕಾರ ಕೊಟ್ಟಿದೀನಿ ಎಂದು ಮತದಾನದ ಹಕ್ಕು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮತದಾನದ ಹಕ್ಕು ಕೊಟ್ಟ ಅಂಬೇಡ್ಕರ್ ಅವರಿಗೆ ಮತ ಹಾಕಲೇ. ಮತದಾನದ ಹಕ್ಕು ಕೊಟ್ಟ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಮತ ಹಾಕಲೇ. ನಿಮ್ಮ ಜೀವನವನ್ನು ನೀವು ಬದಲಾಯಿಸಿಕೊಳ್ಳಿ ನಿಮಗೆ ಅಧಿಕಾರ ಕೊಟ್ಟಿದೀನಿ ಎಂದು ಮತದಾನದ ಹಕ್ಕು

ನೂರಾರು ನೋವುಗಳು,ಸಹಸ್ರಾರು ಅವಮಾನಗಳು,ಒಡಲಿನಲಿ ಇಟ್ಟುಕೊಂಡು,ಅವಮಾನ ಮಾಡಿದವರೆದುರಿಗೆತಲೆ ಎತ್ತಿ ನಡೆದು,ಅವರು ತಲೆ ತಗ್ಗಿಸುವಂತೆ ಮಾಡಿದದಲಿತ ಸೂರ್ಯ ಅಂಬೇಡ್ಕರ್. ಅಸಮಾನತೆ ತೊಲಗಲುಶಿಕ್ಷಣ ವೆಂಬ ಅಸ್ತ್ರವಪ್ರಯೋಗಿಸಿ, ಸಮಾನತೆ,ಸೌಹಾರ್ದತೆಯ ಬೀಜ ಬಿತ್ತಿಹಕ್ಕುಗಳಿಗಾಗಿ , ಸಂಘಟನೆಯದಾರಿ ತೋರಿ , ಹೋರಾಟವಹುಟ್ಟು ಹಾಕಿದ,ದಲಿತ
ಹೆಣ್ಣೇ ನೀನೇನು ಸೌಂದರ್ಯದ ಗಣಿಯಲ್ಲನೀನು ಅಂತರಂಗದಲ್ಲಿ ಸೌಂದರ್ಯದ ಅರಗಿಣಿಹೃದಯವೊಂದು ಚಿನ್ನದ ಗಣಿನಿನ್ನ ಕಣ್ಣುಗಳೇನು ಅಯಸ್ಕಾಂತವಲ್ಲನನ್ನ ಸೋಲಿಸಿದ್ದೆ ನಿನ್ನ ಮಾದಕ ನೋಟನೀನೇನು ಇಂಪಾಗಿ ಗಾನ ಕೋಗಿಲೆಯಲ್ಲನಿನ್ನ ಕಂಠ ಕೋಗಿಲೆ ಹಾಡಿಗಿಂತ ಇಂಪು ನೀನೇನು ಹಿಮಾಲಯವಲ್ಲನೀನಿದ್ದರೆ ಸುಡುವ

ಸುಡು ಬಿಸಿಲಿನ ತಾಪವು ತಾರಕೇರಿದರುಲೆಕ್ಕಿಸದೆ ಮುಸ್ಲಿಂ ಬಾಂಧವರುತಿಂಗಳ ಉಪವಾಸ ಮಾಡುವರುಅಲ್ಲಾಹನ ಕೃಪೆಯಿಂದ ಇರುವರು// ಸೂರ್ಯೋದಯ ಆಗುವ ಮೊದಲುಉಪವಾಸ ಆಚರಣೆ ಮಾಡುವವರುಸೂರ್ಯಅಸ್ತವಾದಗ ರೋಜಾ ಬಿಡುವರುಕರುಣಾಮಯಿ ಅಲ್ಲಾಹನ ಸಂದೇಶ ಸಾರುವರು// ಈದ್-ಉಲ್-ಫಿತರ್ ಸಾರುವರುಸಮಾನತೆ ಸುಖ ಶಾಂತಿ ಬೆಸೆಯಲಿಸಮಸ್ತರಲ್ಲಿ

ವರುಷಕೊಮ್ಮೆ ಬರುವಈ ಹಬ್ಬವೆ ಸರ್ವಶ್ರೇಷ್ಠಯುಗಾದಿಯ ಹಬ್ಬದಸಂಭ್ರಮ ಸಡಗರವೇ ವಿಶೇಷಹಬ್ಬದ ದಿನ ಅಮ್ಮನ ಕೈಯಿಂದಬಗೆ ಬಗೆಯ ಹೋಳಿಗೆಯೂಟ ಅಪ್ಪ ಕೊಡಿಸಿದ ಕೆಂಪಂಗಿಪಟಪಟಿ ಚಡ್ಡಿ ತೂರಾಟವಿದ್ಯುತ್ ಆಡುವ ಜೂಟಾಟಮಾಳಿಗೆ ಮನೆಯ ಮೇಲೆಸೊಳ್ಳೆಯ ಕಾಟಆಗಾಗ ತಣ್ಣಗೆ ಬಿಸುವ ತಂಗಾಳಿತುಂಟಾಟತಿರುಗಿ

ಯುಗ ಯುಗ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರ್ಷಕ್ಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಬೆಂದ್ರೇ ಅಜ್ಜನ ನುಡಿಯಂತೆ ಈ ಪ್ರಕೃತಿಯ ತನ್ನ ಹಣ್ಣೆಲೆಯನ್ನು ಉದುರಿಸಿ ಹೊಸ ಚಿಗುರುವ ಸಮಯವಿದೆ ಗಿಡಮರ

ನೋಡ ಬನ್ನಿ ಶ್ರೀ ಸಿದ್ಧೇಶ್ವರ ಮಂದಿರನೋಡಲೆಷ್ಟು ಅತಿ ಸುಂದರಹನ್ನೆರಡನೆಯ ಶತಮಾನದ ದೇವಾಲಯಕಲ್ಲುಗಳಲ್ಲಿ ಕೆತ್ತಿದ ಶಿವಾಲಯ ನೋಡ ಬನ್ನಿ ಭಕ್ತರೇಶ್ರೀ ಸಿದ್ಧೇಶ್ವರನ ಮಹಿಮಯಕಾಣಲು ಬನ್ನಿ ಭಕ್ತರೇಅಪರೂಪದಲ್ಲಿಯ ಅಪರೂಪದ ದೇವಾಲಯ ದರ್ಶನ ಪಡೆದರೆ ನಮ್ಮೀ ಜೀವನ ಪಾವನವುಭಕ್ತಿಯಿಂದ
ಚೆಲುವೆ ನನ್ನ ಬಾಲೆಸೌಂದರ್ಯ ನಲ್ಲೆಯ ಬಲ್ಲೆಕಣ್ಣಿಗೆ ಹಚ್ಚಿದಾಳೆ ಕಾಡಿಗೆ!!ಪ!! ನೇರ ನುಡಿ ಇವಳದ್ದುಪ್ರೀತಿಗೆ ಏನು ಕಮ್ಮಿ ಇಲ್ಲಮೃದುವಾದ ಮನಸ್ಸಿನ ಮಲ್ಲಿಗೆಯು ಬರೆದಷ್ಟು ಪದಗಳು ಸಾಲದುಗುಣದಲ್ಲಿವು ಮನದಲ್ಲಿ ಒಳ್ಳೆವಳುಪ್ರೀತಿಯ ಭಾವ ತುಂಬಿದವಳು -ಮಹಾಂತೇಶ ಖೈನೂರ
ಪ್ರಿಯತಮೆ,ಈ ಜೀವ ನಿನಗಾಗಿಒಪ್ಪಿಗೆ ಇದೆಯಾ?ನನ್ನ ಮನವೂ ಹಾಗೇ ಹೇಳುತಿದೆ,ಒಂದಾಗೋಣ ಬಾ ಇನಿಯಾ.ಗೆದ್ದು ಬೀಗೋಣ ಈ ದುನಿಯಾ! -ಶಿವಪ್ರಸಾದ್ ಹಾದಿಮನಿ.✍️

ಮತ ನೀಡಿ ಎಂದುಅಭ್ಯರ್ಥಿಯ ಕೂಗು ನೋಡಿಜನರು ತಮ್ಮಿಚ್ಛೆಗೆ ಇಂದುಹಾಕುವರು ಮತ ನೋಡಿಮತದಾರನ ಸೆಳೆಯಲುಹಲವು ಭರವಸೆಗಳುಅಭ್ಯರ್ಥಿಗಳದು ಸೋಲುಗೆಲುವು ಲೆಕ್ಕಾಚಾರಗಳುಮತದಾರನದು ಪಕ್ಷಗಳಿಂದ ಹೊಸನಿರೀಕ್ಷೆಗಳುಹಿಂದಿನ ಬದಲಾವಣೆಯೆಇಂದಿನ ಚುನಾವಣೆ -ಚೇತನ್ ಕುಮಾರ್ ಎಂ,ಕೆ.ಮೈಸೂರು
Website Design and Development By ❤ Serverhug Web Solutions