
ಗೊಂಬೆಯಾಟ
ಅಕ್ಕಿಗೆ ಅರಿಶಿಣ ಹಚ್ಚಿದರೆಮಂತ್ರಾಕ್ಷತೆ ಆಗೋದಿಲ್ಲ.ಅಧಿಕಾರದ ಆಸೆಗೆ ಕೂರಿಸಿದ ಗೊಂಬೆರಾಮನಾಗೋದಿಲ್ಲ. **ಬಾಬರನ ಮಸೀದಿಯಲ್ಲಿ ನಿರುಮ್ಮಳವಿದ್ದ‘ಪುರದ ಪುಣ್ಯ’,ಮಂದಿರಕ್ಕೆ ಅಸ್ತಿಭಾರ ಹಾಕುತ್ತಲೇಅಯೋಧ್ಯೆ ತೊರೆದು ಹೊರಟುಬಿಟ್ಟ.**ರಾಮ ದೇವರೇ ಆಗಿದ್ದರೆ,ರಾಜಕೀಯಕ್ಕಾಗಿ ತನ್ನನ್ನೇ ಪಣವಿಟ್ಟಧೂರ್ತರನ್ನು ಶಿಕ್ಷಿಸದೆ ಇರಲಾರ.ಸುಮ್ಮನುಳಿದರೆ ಅವದೇವರಲ್ಲ. -ಗಾಯತ್ರಿ ಎಚ್ ಏನ್

