
ಸದೃಢ ಕರ್ನಾಟಕವ ಕಟ್ಟೋಣ
ಭವ್ಯ ಕನ್ನಡ ನಾಡನು ಕಟ್ಟೋಣಹುಯಿಲಗೋಳರ ಕನಸು ನನಸಾಗಿ ಸೋಣ,ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುಗೀತೆಯ ಭಕ್ತಿಯಲಿ ಹಾಡೋಣಕನ್ನಡದ ಕಲಿ ಮ.ರಾಮಮೂರ್ತಿ ರೂಪಿಸಿದಕೆಂಪು ಹಳದಿಯ ಕನ್ನಡ ಬಾವುಟಕ್ಕೆ ನಮಿಸೋಣಜೈ ಭಾರತ ಜನನಿಯ ತನುಜಾತೆಜಯಹೇ ಕರ್ನಾಟಕ ಮಾತೆರಾಷ್ಟ್ರಕವಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಭವ್ಯ ಕನ್ನಡ ನಾಡನು ಕಟ್ಟೋಣಹುಯಿಲಗೋಳರ ಕನಸು ನನಸಾಗಿ ಸೋಣ,ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುಗೀತೆಯ ಭಕ್ತಿಯಲಿ ಹಾಡೋಣಕನ್ನಡದ ಕಲಿ ಮ.ರಾಮಮೂರ್ತಿ ರೂಪಿಸಿದಕೆಂಪು ಹಳದಿಯ ಕನ್ನಡ ಬಾವುಟಕ್ಕೆ ನಮಿಸೋಣಜೈ ಭಾರತ ಜನನಿಯ ತನುಜಾತೆಜಯಹೇ ಕರ್ನಾಟಕ ಮಾತೆರಾಷ್ಟ್ರಕವಿ

ಹಸಿರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡಕನ್ನಡದ ಸಿಹಿ ನಾ ಕಂಡೆ ಗೆಲುವಿನ ಹಿರಿಮೆ ಕಂಡೆಕನ್ನಡ ಮಾತೆಯ ಮಹಿಮೆ ಇಂದು ಕಂಡೆಕನ್ನಡದ ಮಡಿಲಲ್ಲಿ ಕನಸು ನಾನೊಂದು ಕಂಡೆ ನಾನು ಕಲಿತಿರುವೆ ಕನ್ನಡವ ತೊದಲು ನುಡಿಯಿಂದಬೆಳೆದನು ತಾಯಿಯ ಮಡಿಲಿಂದನಾ

ಕೇವಲ ನವೆಂಬರ್ ಒಂದರಕನ್ನಡಿಗರಾಗೋದು ಬೇಡ,ಜೀವನಪೂರ್ತಿ ಉಸಿರಾಗಿರಲಿನಮ್ಮ ಈ ನಂಬರ್ ಒನ್ ಕನ್ನಡ..! ದೇಹದ ನರನಾಡಿಗಳಲ್ಲೂಹರಿಯಲಿ ಕರುನಾಡಿನ ಕಲರವಜೀವಕೋಶಗಳ ಕಣಕಣದಲ್ಲೂಶಾಶ್ವತವಾಗಲಿ ಕನ್ನಡದ ಪ್ರಭಾವ..! ವಿಶ್ವದೆಲ್ಲೆಡೆಯಲ್ಲೂ ಹರಡಲಿಕರುನಾಡಿನ ಕಂದಮ್ಮಗಳ ಪ್ರತಿಭೆಯಾಕೆಂದರೆ ಭಾರತ ಜನನಿಯಹೆಮ್ಮೆಯ ತನುಜಾತೆ ಕನ್ನಡಾಂಬೆ..! -ಶ್ರೀನಿವಾಸ.ಎನ್.ದೇಸಾಯಿ,

ಇದುವೇ ಸ್ವರ್ಗವು,ಇಲ್ಲಿ ಜನಿಸುವುದೇ ಪುಣ್ಯವು. ||ಪ|| ಸಾಮ್ರಾಜ್ಯ ಕಟ್ಟಿ ಆಳಿದ ರಣಕಲಿಗಳುಬಿತ್ತಿ ಬೆಳೆಸಿದರು ಭವ್ಯ ಪರಂಪರೆಯನುರಚಿಸಿ ಕವಿಗಣ ಸಾಹಿತ್ಯ ಕೃತಿ ಹಲವುತೋರಿಸಿದರು ಜಗಕೆ ಕನ್ನಡದ ಬಲವುಇದುವೇ ಸ್ವರ್ಗವು,ಇಲ್ಲಿ ಜನಿಸುವುದೇ ಪುಣ್ಯವು.||೧|| ವಚನಗಳ ಮುಖೇನ ಹರಿಸಿ
ನಿನಗೆ, ನಿನ್ನ ಪ್ರತಿಭೆಗೆಬೆಲೆ ನೀಡದ ಜಾಗದಿಂದಮೊದಲು ಹೊರ ಹೋಗು,ಏನು ಮಾಡಿದರೂಬಿಡಿಸಲಾಗದ ಜಗಳದಿಂದಮೊದಲು ಹೊರಹೋಗು,ನಿನ್ನಿಂದ ಉಪಕಾರ ಪಡೆದುಬೆನ್ನ ಹಿಂದೆ ದೂರುವಜನರಿಂದ ದೂರ ಹೋಗು.. ನಿನ್ನ ವ್ಯಕ್ತಿತ್ವ ಉಳಿಸಿಕೊಳ್ಳಲುಇಂತಹ ಜನರಿಂದಮೊದಲು ದೂರವಾಗು.. -ಡಾ.ಭೇರ್ಯ ರಾಮಕುಮಾರ್ಮೊ -6363172368

ಉದಯಿಸಿ ರವಿಯ ಕಿರಣದ ರಾಶಿಮುಂಜಾನೆ ಕಣ್ತೆರೆಸಿದೆ ಜೀವರಾಶಿಮೊಗ್ಗೆಲ್ಲ ಅರಳಿದ ಹೂವುಗಳ ರಾಶಿಕಣ್ಮನ ಸೆಳೆದಿದೆ ಹೊಳೆವ ಸಸ್ಯಕಾಶಿ. ಮೂಡಿದೆ ನವೋಲ್ಲಾಸದ ಚೈತನ್ಯನೇಸರನ ದಿನಚರಿಯು ಸಾಮಾನ್ಯವರ್ಣಿಸಲಾಗದ ಸೃಷ್ಟಿಯ ಸೌಜನ್ಯಇಲ್ಲಿ ಜನಿಸಿರುವ ನಾವೆಲ್ಲರೂ ಧನ್ಯ. ದೈವ ಕೊಟ್ಟ ವರವು

ಗಾಳಿಯಲ್ಲಿ ಸುತ್ತಿ ಬಂದಾಗತಣ್ಣನೆ ಗಾಳಿಯಾಗಿರುವಾಗಬಿಸಿ ಗಾಳಿ ಆಗಿರುವಾಗಬೇರೆ ಬೇರೆ ಗಾಳಿ ಇರುವಾಗ ಮನುಷ್ಯನಿಗೆ ಉಸಿರಾಟಕ್ಕಾಗಿಪರಿಸರ ಕಡಿಮೆ ಇರುವುದಾಗಿಹೆಚ್ಚು ಪರಿಸರ ಪ್ರೇಮಿಯಾಗಿನಾವು ವಾಯು ಭಾರವನ್ನು ಹೇಗೆ ವಾಯುಕುಸಿತ ಪರಿಣಾಮನಮ್ಮ ಸುತ್ತು ನೋಡು ಒಮ್ಮೆಇಲ್ಲಿರುವ ಪರಿಸರ ಒಮ್ಮೆನಾವು

ಕನ್ನಡ ರಂಗಭೂಮಿಯ ನಟಿಯುಅವಮಾನದಿ ಸನ್ಮಾನಕ್ಕೊಳಗಾದ ಮಾತೆಯುಮಂಜಮ್ಮ ಜೋಗತಿ ನೃತ್ಯಕ್ಕೆ ಪ್ರಖ್ಯಾತಿಯುಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಹೆಮ್ಮೆಯು ಹನುಮಂತ ಶೆಟ್ಟಿ ಹಾಗೂ ಜಯಲಕ್ಷ್ಮಿ ದಂಪತಿಗಳ ಉಸಿರಾಗಿಮೂಢನಂಬಿಕೆಗಳ ಬಲೆಗೆ ತುತ್ತಾಗಿಬೆಳೆದರು ಕರುನಾಡಿನ ನೃತ್ಯಗಾರ್ತಿಯಾಗಿಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ತಲೆಬಾಗಿ
ನೂರಾರು ದೇವರ ಪೂಜಿಸಿಹಲವಾರು ವೃತ ನೇಮ ಮಾಡಿಮಡಿಲು ತುಂಬಿದ ಕರಳು ಕುಡಿಗಳುದಿಢೀರನೆ ಬದಲಾದವಲ್ಲ. ಹಸಿವ ಮರೆತು ಲಾಲಿಸಿದ್ದುಬರಸೆಳೆದು ಅಪ್ಪಿದ್ದುತನ್ನದೆಲ್ಲ ಧಾರೆ ಎರೆದುಈಗೀಗ ಭಿನ್ನತೆಯ ರಾಗಾಲಾಪಾವೆಲ್ಲ . ಹೊಟ್ಟೆ ಬಟ್ಟೆ ಕಟ್ಟಿಆಸೆ ಅಂಬರ ಕಳಚಿದುಡಿದು ಹಣ್ಣಾಗಿದ್ದುನಿಮಗೆಂದು
ಕನಸುಗಳೆಲ್ಲಾ ಅರೆಜೀವ ಹಿಡಿದುನನ್ನತ್ತ ನೋಡುತ್ತಾ ಜೋತುಬಿದ್ದಿದ್ದವುನನ್ನ ಕೊರಳಿಗೆ ನಾ ಸೋತ ಘಳಿಗೆಛಲ ಬಿಡದೆ ದುಡಿದು ದಣಿದಪರಿಶ್ರಮಗಳೆಲ್ಲಾ ಕಾಯುತ್ತಿದ್ದವುಉತ್ತರಗಳಿಗೆ ನಾ ಸೋತ ಘಳಿಗೆಭರವಸೆಗಳೆಲ್ಲಾ ಬತ್ತಿಬರಿದಾಗುತ್ತಿತ್ತು ಬಯಕೆಯಜೋಳಿಗೆ ನಾ ಸೋತ ಘಳಿಗೆಅವಶ್ಯಕತೆಯ ಅವಲಂಬಿತಸಂಬಂಧಗಳು ತೊರೆದವುನನ್ನ ಬೆಸುಗೆ ನಾ
Website Design and Development By ❤ Serverhug Web Solutions