ವಿವೇಚನೆ
ಬಟ್ಟೆ ಇಲ್ಲದಿದ್ದರೂ ಚಿಂತೆ ಇಲ್ಲಖಾಲಿ ಜೇಬಿನ ಸಂತೆಯಲ್ಲಿಚಿಂತಿಸದೆ ಸುಮ್ಮನಿರುವುದೇಹೂವಿನ ವಾಸನೆ ನಿಲ್ಲದಿರುವುದೇ// ನೋಡಂದ ಗುರು ಬಸವಬದುಕು ಒಂದು ಸಾಗರವಜೀವಿಸುಬೇಕು ತಿಳಿದು ಮಾನವನನ್ನದು ನಾನೆಂದು ಅಹಂಕಾರವಮಾಡದೀರು ಮಹಾಪಾಪವ ಪಾಪದ ಕಾಲ ಕಳಿಯದೆಪುಣ್ಯದ ಕಾಲಿಗೆ ನೀನು ಚಿಂತಿಸಿದೆಇಂದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಬಟ್ಟೆ ಇಲ್ಲದಿದ್ದರೂ ಚಿಂತೆ ಇಲ್ಲಖಾಲಿ ಜೇಬಿನ ಸಂತೆಯಲ್ಲಿಚಿಂತಿಸದೆ ಸುಮ್ಮನಿರುವುದೇಹೂವಿನ ವಾಸನೆ ನಿಲ್ಲದಿರುವುದೇ// ನೋಡಂದ ಗುರು ಬಸವಬದುಕು ಒಂದು ಸಾಗರವಜೀವಿಸುಬೇಕು ತಿಳಿದು ಮಾನವನನ್ನದು ನಾನೆಂದು ಅಹಂಕಾರವಮಾಡದೀರು ಮಹಾಪಾಪವ ಪಾಪದ ಕಾಲ ಕಳಿಯದೆಪುಣ್ಯದ ಕಾಲಿಗೆ ನೀನು ಚಿಂತಿಸಿದೆಇಂದು

ಸೊಗಸುವಿಲ್ಲದ ಮಾತುಬೊಗಸೆ ಆಡಿದರೇನು?ಮನವಿಲ್ಲದ ಮನುಷ್ಯಎಷ್ಟು ಕ್ಷಮಿಸಿದರೇನು? ಅಹಂಕಾರ ಬಲೆಯಲ್ಲಿದುರಂಕಾರ ವೇಷ ಧರಿಸಿದರೇನು?ಮನದ ಮಲಿನದಲ್ಲಿನೇಸರ ಕಿರಣ ಎಸೆದರೇನು? ಡೊಂಕು ಬಾಲದ ನಾಯಿಗೆಬಾಲಕ್ಕೆ ಕೊಳವೆ ಹಾಕಿದರೇನು?ಶ್ವಾನಗಳ ಮೊಲೆಯಲ್ಲಿಎಷ್ಟು ಹಾಲು ಇದ್ದರೇನು? ಸಮಾನತೆ ಮಡಿಲಲ್ಲಿಅಸಮಾನತೆ ಇದ್ದರೇನು?ಸ್ವಾರ್ಥದ ಮಡಿಲಲ್ಲಿನಿಸ್ವಾರ್ಥವು ಇದ್ದರೇನು?ಮಾನವ
ಮನದಲ್ಲಿ ಅಹಂ ಇಲ್ಲಮನಸ್ಸಿನಲ್ಲಿ ಅಹಂಕಾರವಿಲ್ಲಎಲ್ಲರ ಮನದಲ್ಲಿ ಮಗುವಾಗಿರುವಾರು ಇವರುಜೀವಂತ ದೇವರು ಇವರು// ಮೃದು ವ್ಯಕ್ತಿತ್ವದ ಗುಣವಂತರುಪ್ರೀತಿ ನಂಬಿಕೆ ವಿಶ್ವಾಸದಲ್ಲಿ ಗೆದ್ದವರುಸೋಲಿಲ್ಲದ ಸರದಾರು ಇವರುಮಗುವಿನ ಮನಸು ಉಳ್ಳವರು// ದಾನದಲ್ಲಿ ಶ್ರೇಷ್ಠರುವಿದ್ಯೆದಲ್ಲಿ ಬುದ್ಧಿವಂತರುನಾನು ಕಂಡ ದೇವರು ಇವರುನಮ್ಮೂರು

ಏ ಮನುಜ ನಿನ್ನ ನಡೆ ಏನು?ಗೇಣು ಹೊಟ್ಟೆಗೋಸ್ಕರ ಬಡಿದಾಡುವ ನಿನ್ನ ಹೊರೆ ಏನು?ನಿನ್ನಲ್ಲಿ,ನಿನ್ನವರ ಕಂಡುಕೊಳ್ಳದೆ ಮುಚ್ಚಿಟ್ಟು ತಿಂದು, ಅರಗಲಾರದೆ ಉಬ್ಬರಿಸಿ ಬಂದ ಹೊಟ್ಟೆಯ ಫಲವೇನು?ನಿನದಲ್ಲದ ನಿನ್ನವರ ಕಂಡು ಮರಗಿ,ಕೊರಗಿ ನಿನ್ನದೆಂದು ಹಂಬಲಿಸಿದ,ಹಂಬಲಿಕೆಗೆ ಬೆಲೆ ಏನು?ಪ್ರತಿಫಲ
ಶಾಲೆ ಕಲಿಯುವ ವಯಸ್ಸಿನಲ್ಲಿಕುರಿಯ ಕಾಯಬೇಡ ತಂಗಿಶಾಲೆ ಓದುವ ವಯಸ್ಸಿನಲ್ಲಿಕೂಲಿ ಹೋಗಬೇಡ ತಂಗಿ|| ಆಟ ಗೀಟ ಆಡಿಕೊಂಡುಪಾಠ ಗೀಟ ಓದಿಕೊಂಡುಶಿಕ್ಷಣ ಒಂದು ಕಲಿ ತಂಗಿಶಿಕ್ಷಣ ವಂಚಿತ ಆಗ ಬೇಡ ತಂಗಿ|| ಶಾಲೆ ಕಲಿಯುವ ವಯಸ್ಸಿನಲ್ಲಿನಿನ್ನ ಮದುವೆ
ಅದ್ಭುತ ಯಂತ್ರವಯ್ಯತಂತ್ರಜ್ಞಾದ ಮೂಲಕವಯ್ಯಗೆಲುವು ಸಾಧಿಸಿದ್ದಯ್ಯನೆಮ್ಮದಿಯ ಗೂಡು ಸೇರಿದೊಡಯ್ಯಆತ್ಮ ಪರಮಾತ್ಮನ ಗುಣಗಾನ ಮಾಡಿತ್ತು ನೋಡಯ್ಯ// ಮನಸೇ ಮಾಯದ ಜಾಲವಯ್ಯ,ಕಟ್ಟಿ ಹಾಕುವೆನಯ್ಯ ನೋಡಯ್ಯದೇಹದ ದಂಡ ನಮಸ್ಕಾರವಯ್ಯಶರಣರ ಪಾದಕ್ಕೆ ಎರಗುವೆ ನೋಡಯ್ಯ,ಮನಸು ಒಪ್ಪಿದರೂ ಹೃದಯ ಒಪ್ಪಲಿಲ್ಲ ನೋಡಯ್ಯಇದು ಪರಮಾತ್ಮನ
ಮನವೇ ಸಾವಿರ ಕನಸುಗಳ ಹೊತ್ತೊಯ್ಯುವ ದಡವೆ,ಹುಡುಕುತ್ತಿರುವ ಕನಸಿಗೆ ಬಲೆ ಹಾಕುವ ಸೆರೆಯೇ,ತಾಳ್ಮೆಯಿಂದ ದಕ್ಕುವ ಸ್ಥಾನದ ಬಲವೇಅವರವರ ಜ್ಞಾನಕ್ಕೆ ಅವರವರಿಗೆ ದಕ್ಕುವ ಸಂತೋಷದ ಫಲವೇಸಂಭ್ರಮಿಸುವ ಮನಕ್ಕೆ ಮನದುಂಬಿ, ಕೊಂಡೊಯ್ಯುವ ನಾವಿಕನ ಅಲೆಯೇ.

ತೋರಬೇಡ ನಿನ್ನ ಆ ರುದ್ರಅವತಾರವಿನಾಶಕ್ಕೆ ಕಾರಣ ನಾವೇನಿನ್ನ ಮಡಿಲಿನ ಮಕ್ಕಳುನಾವುನಿಲ್ಲಿಸು ನಿನ್ನ ಅವತಾರ// ಮಕ್ಕಳ ಮೇಲೆ ಯಾಕೆ ನಿನ್ನ ಮುನಿಸು,ಕರುಣಿಸು ಶಿವನೇ ವಮೇಪರಿಸರ ನಾಶ ಉಳಿಸೋಮೇನಿನ್ನ ಮಡಿಲಿನಲ್ಲಿ ಬದುಕುವೆ ನಾ// ನರ ಮಾನವನ ಅಹಂಕಾರಕ್ಕೆಪ್ರಾಣಿ
ನನ್ನವಳು ನನ್ನವಳುಇವಳು ನನ್ನವಳುನನ್ನವಳ ಬಗ್ಗೆನಾನು ಹೇಳಲುಪದಗಳು ಸಾಲದು// ನನ್ನವಳು ಇವಳುಹೂ ಮನಸ್ಸಿನವಳುಮುಂಜಾನೆಯ ಆಮೋಡಗಳ ಮಧ್ಯೆಬಂದು ಸೇರಿದವಳು// ಚುಮು ಚುಮು ಚಲಿಯಲ್ಲಿಚುಂಬಿಸಿ ಹೋದವಳುಕಣ್ಣಲ್ಲಿ ಕಣ್ಣು ಇಟ್ಟುನನ್ನ ಮನಸ್ಸು ಕದ್ದವಳ್ಳುಇವಳು ನನ್ನವಳು// ನನ್ನ ಹೃದಯಂಗಳದಲ್ಲೇಚಿಕ್ಕದೊಂದು ಮನೆಯ ಮಾಡಿಆ
ಮನೆ ಇಲ್ಲದಿದ್ದರೂಮರದಡಿಯಾದರೂ ಇರಬಹುದುತಿನಲಿಲ್ಲದಿದ್ದರೂ ತಿರಿದಾದರೂ ತಿಂದು ಬದುಕಬಹುದು.ಉಡಲಿಲ್ಲದಿದ್ದರೂ ಅರೆ ಬೆತ್ತಲಾದರೂ ಬದುಕಬಹುದು ಯಾರಿಲ್ಲದಿದ್ದರೂ ಏಕಾಂಗಿಯಾದರೂಇರಬಹುದು ಆದರೆ……….!!ಕೋಮು ದಳ್ಳುರಿಯ ನಡುವೆಬದುಕಲಹುದೇ ದೇವಾ…..?ರಚನೆ : 🔰✒️ಜೆ. ಎನ್. ಬಸವರಾಜಪ್ಪ.ಸಾಹಿತಿಗಳು ಭದ್ರಾವತಿ.ಮೊ : 8105441428
Website Design and Development By ❤ Serverhug Web Solutions