ನನ್ನಪ್ಪ ಒಬ್ಬ ಬೆಪ್ಪ…
ನಾನೇನು ಮಾಡಿದ್ರು ಕಾಣುತ್ತಿದ್ದ ಅದರಲಿ ತಪ್ಪ…ಗಂಟಿಕ್ಕಿದ ಮೊರೆ, ಕೆಂಗಣ್ಣು, ಸಿಡುಕಿನ ಸಿದ್ದಪ್ಪ.. ನನ್ನ ಹಾರಾಟಕ್ಕೆಲ್ಲ ಸದಾ ಬ್ರೇಕ್ ಹಾಕ್ತಿದ್ದಪ್ಪ… ಅನ್ನಿಸುತಿತ್ತು ನಾನು ಅಂದ್ರೆ ಇಷ್ಟಾನೆ ಇಲ್ವೇನಪ್ಪ..?ಛೇ… ಮಕ್ಕಳನ್ನ ಪ್ರೀತಿಸೋಕೆ ಬರಲ್ಲ… ನನ್ನಪ್ಪ ಅಪ್ಪ ಒಬ್ಬ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ನಾನೇನು ಮಾಡಿದ್ರು ಕಾಣುತ್ತಿದ್ದ ಅದರಲಿ ತಪ್ಪ…ಗಂಟಿಕ್ಕಿದ ಮೊರೆ, ಕೆಂಗಣ್ಣು, ಸಿಡುಕಿನ ಸಿದ್ದಪ್ಪ.. ನನ್ನ ಹಾರಾಟಕ್ಕೆಲ್ಲ ಸದಾ ಬ್ರೇಕ್ ಹಾಕ್ತಿದ್ದಪ್ಪ… ಅನ್ನಿಸುತಿತ್ತು ನಾನು ಅಂದ್ರೆ ಇಷ್ಟಾನೆ ಇಲ್ವೇನಪ್ಪ..?ಛೇ… ಮಕ್ಕಳನ್ನ ಪ್ರೀತಿಸೋಕೆ ಬರಲ್ಲ… ನನ್ನಪ್ಪ ಅಪ್ಪ ಒಬ್ಬ
ಇಳೆಗೆ ಇಳಿದ ಮಳೆರಾಯಬೆಳೆಗೆ ಕಳೆ ತಂದ ಮಳೆರಾಯಗುಡುಗು ಮಿಂಚಿನ ಮಳೆರಾಯರೈತನ ಮೊಗದಲ್ಲಿ ಕಳೆ ತಂದಒಡೆಯ|| ಕಪ್ಪುಇಟ್ಟ ಮೋಡವು ಕರಗಿಗುಡ್ಡ ಬೆಟ್ಟ ಸುತ್ತಲೂ ಒರಗಿತಂಗಾಳಿ ಬಿರುಗಾಳಿಗೆ ಬಾಗಿಗಿಡ ಮರಗಳಿಗೆ ತೂಗಿ|| ಭೂ ತಾಯಿಯ ಮಡಿಲಿಗೆತಣ್ಣನೆಯ ತಂಪು

ತಡೆದ ಮಳೆದಣಿವು ಆರಿಸಿತುರೈತನ ಮುಖದಲ್ಲಿಮಂದಹಾಸ ಮೂಡಿಸಿತ್ತು// ಭೂಮಿಯ ತಾಪಮಾನತಣ್ಣಗಾಯಿತು ಭೂಮಿಯಮಡಿಲು ಹಚ್ಚ ಹಸಿರಿನಿಂದಸಿಂಗಾರವಾಯಿತ್ತು// ದನ ಕರುಗಳಿಗೆ ಆಹಾರವಾಯಿತುಜನರು ಕೆಲಸದಲ್ಲಿ ತೊಡಗಿದರುನೋಡಿ ಸಂತೋಷಪಟ್ಟುವರ್ಷ ಕುಂತುತಿನ್ನಲುಅನ್ನವು ನೀಡಿದ ರೈತ ಜನಕೆಲ್ಲ// -ಮಹಾಂತೇಶ ಖೈನೂರ
ಅರಿತು ಕಲಿತು ಬೆರೆತುನೋವುಗಳನ್ನು ಮರೆತು, ಭಾವಗಳನ್ನು ಹೊಂದಿಸಿಕೊಳ್ಳಬೇಕುಬದುಕನ್ನು ಮುನ್ನಡೆಸಲುಭಾವನೆಗಳನ್ನು ಗೌರವಿಸಬೇಕುನೆಮ್ಮದಿಯಾಗಿ ಜೀವಿಸಲು. ಸ್ನೇಹ ಪ್ರೀತಿಸಮಯ ಸಂದರ್ಭಸಮಸ್ಯೆ ಸವಾಲುಎಲ್ಲವನ್ನು ಎಲ್ಲತನವನ್ನುಹೊಂದಿಸಿಕೊಂಡು ಹೋಗಬೇಕು. -ಸುನಿಲ್ ಲೇಖಕ್ ಎನ್ಬೆಂಗಳೂರು
ಹನಿಗವನ ಬಾಳು ಒಂದು ನರಕದಲ್ಲಿಸ್ವರ್ಗವಿರುವ ನೆಲೆಯಲ್ಲಿಬಿಡುವಿಲ್ಲದ ಕೆಲಸದಲ್ಲಿಬಂದುಹೋಗುವ ಮಧ್ಯದಲ್ಲಿಬಹಳ ಸುಂದರ ಜೀವನವಿದುಕಟ್ಟಿಕೊಳ್ಳಬೇಕು ನೋಡಿಲ್ಲಿಕೂಡಿ ಬಾಳುವದರ ಜೊತೆಯಲ್ಲಿಕೊನೆಯಲ್ಲಿ ಕಾಣುವುದೇ ಮರಣ// ೨ ಕಳೆದುಹೋಗುವದಕ್ಕಿಂತ ಮುಂಚೆಕಳೆಯದ ಹಾಗೆ ನೋಡಿಕೊಳ್ಳುವುದೇಯಶಸ್ವಿನ ಒಂದು ಗುಟ್ಟುಎಂದು ಮರೆಯದಿರು// -ಮಹಾಂತೇಶ ಖೈನೂರ
ಓ ನನ್ನ ನಲ್ಲೆನೀನು ರಸ ತುಂಬಿದ ಕಬ್ಬಿನ ಜಲ್ಲೆನಾನು ಬರುವೆ ಅಲ್ಲೇ ನಿಲ್ಲೆನೀನು ಎಡವಿದರು ನಾನು ಸಹಿಸುವುದಿಲ್ಲೆ ಓ ನನ್ನ ನಲ್ಲೆನನ್ನ ಮನಸೆಲ್ಲ ನಿನ್ನಲ್ಲೇಹಕ್ಕಿಯಂತೆ ಹಾರಾಡುವ ಬಾನಲ್ಲಿಜಗದ ಜಂಜಾಟವ ಮರೆತು ನಾವಿಬ್ಬರೂನಲಿಯೋಣ ಬಾರೆ ಪ್ರಕೃತಿಯ
ಮನುಷ್ಯನಿಗೆ ಕಷ್ಟಗಳು ಬರ್ತವೆ ಸಹಜ,ಆದರೆ ಆ ಕಷ್ಟವನ್ನು ಎದುರಿಸಿಶಕ್ತಿಶಾಲಿಯಾಗಿಸುವ ಗುಣನೆಮ್ಮದಿಯ ಜೀವನಕ್ಕೆ ಮಾತ್ರ ಸಾಧ್ಯ,ಮನುಷ್ಯನಿಗೆ ಜಯದ ದಾರಿತೋರಿಸುವ ಗುಣಕಷ್ಟಕೆ ಇದೆ// -ಮಹಾಂತೇಶ ಖೈನೂರ
ಮತಗಟ್ಟೆಗೆ ಬನ್ನಿರಣ್ಣಸರದಿ ಸಾಲಲಿ ನಿಲ್ಲಿರಣ್ಣ,ಮತ ದಾನ ಮಾಡಿರಣ್ಣನಿಮ್ಮ ಹಕ್ಕು ಚಲಾಯಿಸಿರಣ್ಣ,ಯೋಗ್ಯ ವ್ಯಕ್ತಿಯ ಗೆಲ್ಲಿಸಿರಣ್ಣ,ಸೂಕ್ತ ಬದುಕ ಕಾಣಿರಣ್ಣ. -ಶಿವಪ್ರಸಾದ್ ಹಾದಿಮನಿ.ಕೊಪ್ಪಳ
ನುಡಿಮುತ್ತು ಮುಂದುವರೆಯುತ್ತಿರುವ ವ್ಯಕ್ತಿ ಯಾವತ್ತು ಮತ್ತೊಬ್ಬರಹಂಗಿನಲ್ಲಿ ಇರುವುದಿಲ್ಲ,ಯಾವಾಗಲೂ ಮತ್ತೊಬ್ಬರಿಗೆತೊಂದರೆ ಕೊಡುತ್ತಿರುವ ವ್ಯಕ್ತಿಜೀವನದಲ್ಲಿ ಚಲಿಸಲು ಸುಲಭ ದಾರಿ ಸಿಗುವುದಿಲ್ಲ// ಮಹಾಂತೇಶ ಖೈನೂರ ಒಳ್ಳೆಯ ಸಮಯಒಳ್ಳೆಯ ಮಾತುಜ್ಞಾನಕ್ಕಿಂತ ಮಿಗಲಾದದ್ದು, ಏಕೆಂದರೆಜಗತ್ತಿನಲ್ಲಿ ನಮ್ಮ ಜ್ಞಾನ ಸೋಲಬಹುದು,ಆದರೆ ಒಳ್ಳೆಯ ಸಮಯಒಳ್ಳೆಯ

ರಕ್ತದಾನ ಮಾಡಿ ಪ್ರಾಣ ಉಳಿಸಿ ವಿದ್ಯಾದಾನ ಮಾಡಿ ಜ್ಞಾನ ಬೆಳೆಸಿ ಕನ್ಯಾದಾನ ಮಾಡಿ ಮೋಕ್ಷ ಕರುಣಿಸಿ ನೇತ್ರದಾನ ಮಾಡಿ ಬಾಳ ಬೆಳಕಾಗಿಸಿ ಆ ದಾನ, ಈ ದಾನಗಳಿಗಿಂತ ದೊಡ್ಡದೆಂದರೆ ಈ ಸಮಾಧಾನ..!! ಸಮಾಧಾನದಿಂದಲೇ ಮಾಡಿ
Website Design and Development By ❤ Serverhug Web Solutions